Subscribe to Updates

    Get the latest creative news from FooBar about art, design and business.

    What's Hot

    ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದಲ್ಲಿ ಕುಣಿತ ಭಜನಾ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ

    November 12, 2025

    ನೃತ್ಯ-ಭಾವಗಳ ಸಂಭಾಷಣೆ! – ಮೀರಾ ಶ್ರೀನಾರಾಯಣನ್ ನೃತ್ಯ ಪ್ರದರ್ಶನ

    November 11, 2025

    ಮೂಡುಬಿದಿರೆಯಲ್ಲಿ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ

    November 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೀರ್ಥಹಳ್ಳಿಯಲ್ಲಿ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮ | ನವೆಂಬರ್ 04
    Music

    ತೀರ್ಥಹಳ್ಳಿಯಲ್ಲಿ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮ | ನವೆಂಬರ್ 04

    November 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೀರ್ಥಹಳ್ಳಿ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ ಇದರ 35ನೇ ವಾರ್ಷಿಕೋತ್ಸವದ ಪ್ರಯುಕ್ತ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮವನ್ನು ದಿನಾಂಕ 04 ನವೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ತೀರ್ಥಹಳ್ಳಿ ಆರಗ ಸಹಕಾರ ಸಂಘ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಬೆಂಗಳೂರಿನ ವಿದ್ವಾನ್ ಫಣೀಂದ್ರ ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ಶ್ರೀಕಾಂತ್ ಪಿಟೀಲು, ಕೋಲಾರದ ವಿದ್ವಾನ್ ಕೆ.ಕೆ. ಭಾನು ಪ್ರಕಾಶ್ ಮೃದಂಗ ಮತ್ತು ಮಾಸ್ಟರ್ ಚಿರಾಗ್ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಹೊಸಹಳ್ಳಿ ಕೆ. ವೆಂಕಟರಾಂ, ವಿದ್ವಾನ್ ಹೊಸಹಳ್ಳಿ ಕೆ. ಸುಬ್ಬರಾವ್ ಮತ್ತು ವಿದ್ವಾನ್ ಹೊಸಹಳ್ಳಿ ವಿ. ರಘುರಾಂ ಇವರ ಪಿಟೀಲು ವಾದನಕ್ಕೆ ಬೆಂಗಳೂರಿನ ವಿದ್ವಾನ್ ಎ.ಎಸ್.ಎನ್. ಸ್ವಾಮಿ ಮೃದಂಗ ಮತ್ತು ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಸಾಥ್ ನೀಡಲಿದ್ದಾರೆ. ವಿದ್ವಾನ್ ಶೃಂಗೇರಿ ನಾಗರಾಜ್ ಇವರ ಶಿಷ್ಯ ವೃಂದದ ಹಾಡುಗಾರಿಕೆಗೆ ವಿದ್ವಾನ್ ಮತ್ತೂರು ಮಧುಮುರಳಿ ಪಿಟೀಲು ಮತ್ತು ವಿದ್ವಾನ್ ಕೇಶವ ಭಾರದ್ವಾಜ್ ಮೃದಂಗ ನುಡಿಸಲಿದ್ದಾರೆ.

    ವಿದ್ವಾನ್ ಹುಮಾಯುನ್ ಹರ್ಲಾಪುರ್, ವಿದ್ವಾನ್ ನವ್ ಶದ್ ಹರ್ಲಾಪುರ್, ವಿದ್ವಾನ್ ನಿಶಾದ್ ಹರ್ಲಾಪುರ್ ಇವರ ಹಿಂದೂಸ್ತಾನಿ ಗಾಯನಕ್ಕೆ ಬೆಂಗಳೂರಿನ ವಿದ್ವಾನ್ ಆದರ್ಶ್ ಶಣೈ ತಬಲ, ಸಾಗರದ ವಿದ್ವಾನ್ ಪ್ರಜ್ವಲ್ ನಾಡಿಗ ಬೇಸ್ ತಬಲ ಮತ್ತು ಹೆನಾರ ವಿದ್ವಾನ್ ಸತೀಶ್ ಭಟ್ ಹಾರ್ಮೋನಿಯಂ ನುಡಿಸಲಿದ್ದಾರೆ. ಬೆಂಗಳೂರಿನ ವಿದ್ವಾನ್ ಮಾರುತಿ ಪ್ರಸಾದ್ ಇವರ ಹಾಡುಗಾರಿಕೆಗೆ ವಿದ್ವಾನ್ ಹೊಸತಳ್ಳಿ ರಘುರಾಂ ಪಿಟೀಲು, ವಿದ್ವಾನ್ ಎ.ಎಸ್.ಎನ್. ಸ್ವಾಮಿ ಮೃದಂಗ, ಬೆಂಗಳೂರಿನ ವಿದ್ವಾನ್ ರಾಜಶೇಖರ್ ಮೋರ್ಸಿಂಗ್ ಮತ್ತು ವಿದ್ವಾನ್ ಭಾನು ಪ್ರಕಾಶ್ ಖಂಜಿರ ಸಾಥ್ ನೀಡಲಿದ್ದಾರೆ. ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿನಾಥ ಸ್ವಾಮೀಜಿ ಹಾಗೂ ವಿದ್ವಾನ್ ಮಾರುತಿ ಪ್ರಸಾದ್ ಇವರಿಂದ ಹಾರ್ಮೋನಿಯಂ ಕೀಬೋರ್ಡ್ ಜುಗಲ್ ಬಂದಿಗೆ ವಿದ್ವಾನ್ ಎ.ಎಸ್.ಎಸ್. ಸ್ವಾಮಿ ಮೃದಂಗ, ವಿದ್ವಾನ್ ರಾಜಶೇಖರ್ ಮೋರ್ಸಿಂಗ್, ವಿದ್ವಾನ್ ಆದರ್ಶ್ ಶಣೈ ತಬಲ ಮತ್ತು ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಖಂಜಿರ ಸಾಥ್ ನೀಡಲಿದ್ದಾರೆ. ಬಳಿಕ ಸಂಗೀತಗಾರರಿಂದ ಸಾಮೂಹಿಕ ಗಾಯನ ಹಾಗೂ ಸತ್ಸಂಗ ನಡೆಯಲಿದೆ.

    baikady Music musical instrument roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕೆ.ಆರ್.ಇ.ಡಿ.ಎಲ್. ಆಡಿಟೋರಿಯಂನಲ್ಲಿ ‘ತಾಳಮದ್ದಳೆ’ | ನವೆಂಬರ್ 02
    Next Article ಪ್ರತಿಭಾ ರಾವ್ ಇವರ ಕೃತಿಗೆ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ
    roovari

    Add Comment Cancel Reply


    Related Posts

    ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದಲ್ಲಿ ಕುಣಿತ ಭಜನಾ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ

    November 12, 2025

    ನೃತ್ಯ-ಭಾವಗಳ ಸಂಭಾಷಣೆ! – ಮೀರಾ ಶ್ರೀನಾರಾಯಣನ್ ನೃತ್ಯ ಪ್ರದರ್ಶನ

    November 11, 2025

    ಮೂಡುಬಿದಿರೆಯಲ್ಲಿ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ

    November 11, 2025

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.