Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಭಾರತೀಯತೆಯ ಗರಿಮೆ’ ರಾಷ್ಟ್ರಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ | ಕೊನೆಯ ದಿನಾಂಕ ಆಗಸ್ಟ್ 30
    Competition

    ‘ಭಾರತೀಯತೆಯ ಗರಿಮೆ’ ರಾಷ್ಟ್ರಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ | ಕೊನೆಯ ದಿನಾಂಕ ಆಗಸ್ಟ್ 30

    August 20, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಲ್ಲಾಪುರ :  ಶ್ರೀ ಸುಮೇರು ಜ್ಯೋತಿರ್ವನಮ್ ಇವರು ಭಾರತೀಯ ಜ್ಞಾನ ವಿಜ್ಞಾನ ಪರಿಷದ್ (ರಿ.) ಮೈಸೂರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ.) ಹಾಗೂ ಸಾತ್ವಿಕ್ ಫೌಂಡೇಶನ್ (ರಿ.) ಕಾಗಾರಕೊಡ್ಲು ಇದರ ಸಹಯೋಗದೊಂದಿಗೆ ‘ಭಾರತೀಯತೆಯ ಗರಿಮೆ’ ಎಂಬ ವಿಷಯದಲ್ಲಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದು ಆಸಕ್ತರು 30-08-2023ರ ಒಳಗೆ ತಮ್ಮ ಪ್ರಬಂಧವನ್ನು ಕಳುಹಿಸಲು ಈ ಮೂಲಕ ಕೇಳಿಕೊಳ್ಳಲಾಗಿದೆ.

    ನಿಯಮಗಳು :
     ಪ್ರಬಂಧವು ನಮ್ಮ ನಾಡು, ನಡೆ, ನುಡಿ, ಸಂಸ್ಕೃತಿ, ಕಾವ್ಯ ಸಾಹಿತ್ಯ ಮತ್ತು ಇತಿಹಾಸ ಆಚರಣೆ ಇತ್ಯಾದಿಗಳ ವಿಷಯಗಳನ್ನು ಒಳಗೊಂಡಿರಲಿ. ಪ್ರಬಂಧವು ಬಿಂದು ರೂಪವಾಗಿರಲಿ ಮತ್ತು ಒಂದು ಬಿಂದುವಿನ ವಿವರಣೆ ನಾಲ್ಕೈದು ವಾಕ್ಯಗಳನ್ನು ಮೀರದಿರಲಿ. ಭಾರತೀಯತೆಯ ಎಲ್ಲಾ ಮಜಲುಗಳನ್ನು ಮುಟ್ಟುವ ಅನೇಕ ಬಿಂದುಗಳಿಂದ ಕೂಡಿದ ಸಂಕ್ಷೇಪ ಹಾಗೂ ಸಾರಭೂತ ಪ್ರಬಂಧವಾಗಿರಲಿ. ಪುಟಗಳ ನಿರ್ಬಂಧ ಇರುವುದಿಲ್ಲ ಮತ್ತು ವಯೋಮಾನ ನಿರ್ಬಂಧ ಇರುವುದಿಲ್ಲ. ಕೈ ಬರಹದಕಲ್ಲಿ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ನೇರವಾಗಿ, ಅಂಚೆ, ವಾಟ್ಸ್ ಆ್ಯಪ್ ಅಥವಾ ಮೇಲ್ ಮೂಲಕ ತಲುಪಿಸಬಹುದು. ಬರಹವು ಕನ್ನಡ ಭಾಷೆಯಲ್ಲಿರಲಿ. ನಿರ್ಣಾಯಕರ ತೀರ್ಮಾನವೇ ಅಂತಿಮ. ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ, ಇ ಮೇಲ್, ಸ್ಪಷ್ಟವಾಗಿ ನಮೂದಿಸಬೇಕು. ಆಯ್ಕೆಯಾದ ಮೊದಲ ಐದು ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು.

    ಬಹುಮಾನಗಳು :
    ಪ್ರಥಮ- ರೂಪಾಯಿ 4,000, ದ್ವಿತೀಯ- ರೂಪಾಯಿ 3,000, ತೃತೀಯ- ರೂಪಾಯಿ  2,000, ಮತ್ತು 2 ಪ್ರೋತ್ಸಾಹಕ ಬಹುಮಾನಗಳಿಗೆ ತಲಾ ರೂಪಾಯಿ 500/- ರಂತೆ ಬಹುಮಾನಗಳನ್ನು ನೀಡಲಾಗುವುದು.

    ಪ್ರಬಂಧಗಳನ್ನು ಇ ಮೇಲ್- [email protected] ,  ವಾಟ್ಸ್ ಆ್ಯಪ್- 9481184788, ವಿಳಾಸ – ಸುಮೇರು ಜ್ಯೋತಿರ್ವನಮ್, ಉಮ್ಮಚಗಿ ಅಂಚೆ, ಯಲ್ಲಾಪುರ ತಾಲೂಕು (ಉ.ಕ) 581347 ಈ ವಿಳಾಸಗಳಿಗೆ ಕಳುಹಿಸಿಕೊಡಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ಯಕ್ಷರಂಗದ ಮೋಹಕ  ಪ್ರತಿಭೆ – ಸಂಧ್ಯಾ ನಾಯಕ್
    Next Article ಖ್ಯಾತ ಹಿರಿಯ ಮೃದಂಗ ವಾದಕ ವಿದ್ವಾನ್ ಕೆ.ಬಾಬು ರೈ ಅವರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 06

    August 9, 2025

    ಒಡಿಯೂರು ಶ್ರೀಕ್ಷೇತ್ರದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್ ನ ಎರಡು ನಾಟಕಗಳಿಗೆ ಪ್ರಶಸ್ತಿ

    August 9, 2025

    ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

    August 8, 2025

    ಕಿನ್ನಿಗೋಳಿಯಲ್ಲಿ ಯಕ್ಷಗಾನ ತಾಳಮದ್ದಳೆ ಸ್ಪರ್ಧಾ ಸಪ್ತಾಹ ‘ಶ್ರೀ ರಾಮಾ ಕಥಾಮಾಲಿಕಾ’

    August 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.