Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ವೇತಯಾನದ 24ನೇಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’
    Music

    ಶ್ವೇತಯಾನದ 24ನೇಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’

    April 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಶ್ವೇತಯಾನ-1999 ಇದರ 24ನೆಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’ವು ದಿನಾಂಕ 27-04-2024ರಂದು ‘ಗೌರೀಶ’ ಕೊಡ್ಲಬೈಲು ಶಿರಿಯಾರದಲ್ಲಿ ನಡೆಯಿತು.

    ಈ ಕಾರ್ಯಕ್ರಮದ ಪ್ರಾಯೋಜಕರಾದ ಶಿರಿಯಾರದ ಕೊಡ್ಲಬೈಲಿನ ರಾಘವೇಂದ್ರ ಭಟ್ ಇವರು ರಜತ್ ಭಟ್ ಹಾಗೂ ಸ್ತುತಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಕಲಾ ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ನಿರಂತರವಾಗಿ ನೆರವೇರಿಸಿಕೊಂಡು ಬಂದ ಸಂಸ್ಥೆ. 25ನೇ ವರ್ಷದ ಸಂದರ್ಭದಲ್ಲಿ ವಾರಕ್ಕೆರಡೆಂಬಂತೆ ವರ್ಷಪೂರ್ತಿ ಕಾರ್ಯಕ್ರಮ ಮಾಡುವುದು ಸಾಹಸವೇ ಅಹುದು. 24ನೇ ಶ್ವೇತಯಾನದ ಕಾರ್ಯಕ್ರಮವಾಗಿ ಇಂದು ‘ನವರಸ ಯಕ್ಷಗಾಯನ’ ಯಶಸ್ವೀ ಕಲಾವೃಂದ ನಮ್ಮೂರಿನಲ್ಲಿ ನೆರವೇರಿಸಿಕೊಂಡಿದೆ. ಯಶಸ್ಸನ್ನೇ ಕಾಣುತ್ತಿರುವ ಸಂಸ್ಥೆಯ ವಿದ್ಯಾರ್ಥಿ ನಮ್ಮ ಮಗ ರಜತ್ ಎಂದು ಹೇಳುವಲ್ಲಿ ಹೆಮ್ಮೆಯಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು.

    “ಪ್ರತಿಭೆಗಳಿಗೆ ಅವಕಾಶ ಕೊಡುವ ಕಾಯಕದಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕಾದರೆ ಅವಕಾಶ ಕಲ್ಪಿಸಿಕೊಡಬೇಕು. ಸಂಸ್ಥೆಯ ರಜತ ಸಂಭ್ರಮವನ್ನು ಸಮಾಜವೂ ಆಚರಿಸಿಕೊಂಡ ಹೆಮ್ಮೆ ನಮಗೆ” ಎಂದು ಶಕುಂತಲಾ ಮಾತನ್ನಾಡಿದರು. ವಿಷ್ಣುಮೂರ್ತಿ, ಮಂಜುಳಾ, ಭಾಗವತ ಚಂದ್ರಯ್ಯ ಆಚಾರ್, ದರ್ಶನ್ ಗೌಡ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ‘ನವರಸ ಯಕ್ಷಗಾಯನ’ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನಲ್ಲಿ ಅರುಣ್ ಯೋಗಿರಾಜ್ ಇವರಿಂದ ಬೇಸಿಗೆ ಶಿಬಿರ | ಮೇ 2ರಿಂದ 16
    Next Article ಕುಂದಾಪುರ ಕೋಡಿಯ ಲೈಟ್ ಹೌಸ್ ಬಳಿ ರಜಾರಂಗು ಶಿಬಿರ
    roovari

    Add Comment Cancel Reply


    Related Posts

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21

    June 16, 2025

    ಬೆಂಗಳೂರಿನ ಸೇವಾ ಸದನದಲ್ಲಿ ‘ಗಾಯನ ಸನ್ಮಾನ ವಂದನ’ ಕಾರ್ಯಕ್ರಮ | ಜೂನ್ 21

    June 16, 2025

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    ಪ್ರಸಿದ್ಧ ಚಂಡೆ ವಾದಕರಾದ ಸೂರ್ಯ ದೇವಾಡಿಗ ನಿಧನ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.