Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ‘ಗುರು ಸ್ಮರಣೆ’ – ‘ನಾದಾರ್ಪಣೆ’ | ನವೆಂಬರ್ 17
    Felicitation

    ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ‘ಗುರು ಸ್ಮರಣೆ’ – ‘ನಾದಾರ್ಪಣೆ’ | ನವೆಂಬರ್ 17

    November 15, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಪಂಡಿತ್ ವಸಂತ ಕನಕಾಪುರ ಧಾರವಾಡ ಇವರ ವತಿಯಿಂದ ‘ಗುರು ಸ್ಮರಣೆ’ – ‘ನಾದಾರ್ಪಣೆ’ ರಾಗಮಿತ್ರಾ ಪ್ರತಿಷ್ಠಾನ (ರಿ.) ಶಿರಸಿ ಅರ್ಪಿಸುವ ಸನ್ಮಾನ ಮತ್ತು ಸಂಗೀತ ಕಾರ್ಯಕ್ರಮವು ದಿನಾಂಕ 17 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ಗುರು ಮಾತೆ ಬನುತಾಯಿ ಕನಕಾಪುರ ಇವರಿಗೆ ಗೌರವ ಸನ್ಮಾನ ಹಾಗೂ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರಿಗೆ ಪಂಡಿತ ವಸಂತ ಕನಕಾಪುರ ಸ್ಮರಣಾರ್ಥ ‘ಕನಕಶ್ರೀ’ ಬಿರುದು ಪ್ರದಾನ ಮಾಡಲಾಗುವುದು. ಹುಬ್ಬಳ್ಳಿಯ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಬೆಂಗಳೂರಿನ ವಿದುಷಿ ಪೂರ್ಣಿಮಾ ಕುಲಕರ್ಣಿ ಇವರ ಗಾಯನ ಹಾಗೂ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಸೋಲೋ ನಡೆಯಲಿದ್ದು, ಮಂಗಳೂರಿನ ವಿದ್ವಾನ್ ನರೇಂದ್ರ ಎಲ್. ನಾಯಕ ಮತ್ತು ಶಿರಸಿಯ ವಿದ್ವಾನ್ ಪ್ರಕಾಶ ಹೆಗಡೆ ಇವರು ಹಾರ್ಮೋನಿಯಂನಲ್ಲಿ, ಬೆಂಗಳೂರಿನ ವಿದ್ವಾನ್ ಗುರುಮೂರ್ತಿ ವೈದ್ಯ ಮತ್ತು ಧಾರವಾಡದ ವಿದ್ವಾನ್ ಶ್ರೀಧರ ಮಾಂಡ್ರೆ ಇವರು ತಬಲದಲ್ಲಿ ಸಹಕರಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ
    Next Article ಉಡುಪಿಯಲ್ಲಿ ‘ಕೃಷ್ಣ ಪ್ರೇಮ’ ಮತ್ತು ‘ವಿಶ್ವ ನೃತ್ಯಪ್ರಭಾ’ ಪ್ರಶಸ್ತಿ ಪ್ರದಾನ | ನವೆಂಬರ್ 19
    roovari

    Add Comment Cancel Reply


    Related Posts

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.