Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ ಐನ್‌ಕೈ ಅಜ್ಜಿಕತೆ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 20

    September 18, 2025

    ದಸರಾ ಬಹುಭಾಷಾ ಕವಿಗೋಷ್ಠಿ | ಸೆಪ್ಟೆಂಬರ್ 20

    September 18, 2025

    ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -6 | ಸೆಪ್ಟೆಂಬರ್ 20

    September 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ‘ಗುರು ಸ್ಮರಣೆ’ – ‘ನಾದಾರ್ಪಣೆ’ | ನವೆಂಬರ್ 17
    Felicitation

    ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ‘ಗುರು ಸ್ಮರಣೆ’ – ‘ನಾದಾರ್ಪಣೆ’ | ನವೆಂಬರ್ 17

    November 15, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಪಂಡಿತ್ ವಸಂತ ಕನಕಾಪುರ ಧಾರವಾಡ ಇವರ ವತಿಯಿಂದ ‘ಗುರು ಸ್ಮರಣೆ’ – ‘ನಾದಾರ್ಪಣೆ’ ರಾಗಮಿತ್ರಾ ಪ್ರತಿಷ್ಠಾನ (ರಿ.) ಶಿರಸಿ ಅರ್ಪಿಸುವ ಸನ್ಮಾನ ಮತ್ತು ಸಂಗೀತ ಕಾರ್ಯಕ್ರಮವು ದಿನಾಂಕ 17 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಧಾರವಾಡದ ಸೃಜನ ಶಿರೂರು ರಂಗ ಮಂದಿರದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ಗುರು ಮಾತೆ ಬನುತಾಯಿ ಕನಕಾಪುರ ಇವರಿಗೆ ಗೌರವ ಸನ್ಮಾನ ಹಾಗೂ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರಿಗೆ ಪಂಡಿತ ವಸಂತ ಕನಕಾಪುರ ಸ್ಮರಣಾರ್ಥ ‘ಕನಕಶ್ರೀ’ ಬಿರುದು ಪ್ರದಾನ ಮಾಡಲಾಗುವುದು. ಹುಬ್ಬಳ್ಳಿಯ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಬೆಂಗಳೂರಿನ ವಿದುಷಿ ಪೂರ್ಣಿಮಾ ಕುಲಕರ್ಣಿ ಇವರ ಗಾಯನ ಹಾಗೂ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಸೋಲೋ ನಡೆಯಲಿದ್ದು, ಮಂಗಳೂರಿನ ವಿದ್ವಾನ್ ನರೇಂದ್ರ ಎಲ್. ನಾಯಕ ಮತ್ತು ಶಿರಸಿಯ ವಿದ್ವಾನ್ ಪ್ರಕಾಶ ಹೆಗಡೆ ಇವರು ಹಾರ್ಮೋನಿಯಂನಲ್ಲಿ, ಬೆಂಗಳೂರಿನ ವಿದ್ವಾನ್ ಗುರುಮೂರ್ತಿ ವೈದ್ಯ ಮತ್ತು ಧಾರವಾಡದ ವಿದ್ವಾನ್ ಶ್ರೀಧರ ಮಾಂಡ್ರೆ ಇವರು ತಬಲದಲ್ಲಿ ಸಹಕರಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ
    Next Article ಉಡುಪಿಯಲ್ಲಿ ‘ಕೃಷ್ಣ ಪ್ರೇಮ’ ಮತ್ತು ‘ವಿಶ್ವ ನೃತ್ಯಪ್ರಭಾ’ ಪ್ರಶಸ್ತಿ ಪ್ರದಾನ | ನವೆಂಬರ್ 19
    roovari

    Add Comment Cancel Reply


    Related Posts

    ‘ಕಲಾಭವ’ ಸರಣಿಯ ಉದ್ಘಾಟನೆಯಲ್ಲಿ ರಂಜಿಸಿದ ಕಲಾದೀಪ ದಂಪತಿಯರ ಭರತನಾಟ್ಯ

    September 18, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ವಿವಿಧ ದತ್ತಿ ಪುರಸ್ಕಾರಗಳ ಪ್ರದಾನ

    September 18, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಭಕ್ತಿ ಸಂಗೀತ ಕಾರ್ಯಕ್ರಮ’ | ಸೆಪ್ಟೆಂಬರ್ 21

    September 18, 2025

    ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 21

    September 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.