Subscribe to Updates

    Get the latest creative news from FooBar about art, design and business.

    What's Hot

    ಯಕ್ಷಗಾನ ವೃತ್ತಿ ಮೇಳದ ಕಲಾವಿದರಿಗೆ ಮಾರ್ಗದರ್ಶಿ ಶಿಬಿರ | ಜುಲೈ 01

    June 7, 2025

    ಮೈಸೂರಿನ ರಂಗಯಾನ ಟ್ರಸ್ಟ್ ಸಂಸ್ಥೆಯಿಂದ ರಂಗಭೂಮಿ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

    June 7, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ‘ಕುವೆಂಪು ಸಾಹಿತ್ಯದ ಪ್ರಸ್ತುತತೆ’ ಕಾರ್ಯಕ್ರಮ| ಡಿಸೆಂಬರ್ 08
    Literature

    ಬೆಂಗಳೂರಿನಲ್ಲಿ ‘ಕುವೆಂಪು ಸಾಹಿತ್ಯದ ಪ್ರಸ್ತುತತೆ’ ಕಾರ್ಯಕ್ರಮ| ಡಿಸೆಂಬರ್ 08

    November 26, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು ಆಯೋಜಿಸುವ ‘ವಿಚಾರಕ್ರಾಂತಿ ಆಹ್ವಾನ – ಕುವೆಂಪು ಸಾಹಿತ್ಯದ ಪ್ರಸ್ತುತತೆ’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬಿ. ಐ. ಸಿ. ಯಲ್ಲಿ ನಡೆಯಲಿದೆ.
    ಅಂದು ಬೆಳಿಗ್ಗೆ ಘಂಟೆ 11-00ರಿಂದ 11- 30ರ ವರೆಗೆ ಮೈಸೂರಿನ ಮಾಯ್ಕಾರ ತಂಡದಿಂದ ಕುವೆಂಪು ಕಾವ್ಯಗಾಯನ, 11- 45 ರಿಂದ 1-30ರ ವರೆಗೆ ಇಂಗ್ಲೀಷ್ ಪ್ರಾಧ್ಯಾಪಕರು ಹಾಗೂ ರಾಜಕೀಯ ಚಿಂತಕರಾದ ವಿ. ಎಲ್. ನರಸಿಂಹಮೂರ್ತಿ ಇವರ ಸಂಯೋಜನೆಯಲ್ಲಿ ಲೇಖಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ: ರವಿಕುಮಾರ್ ಬಾಗಿ ಇವರಿಂದ ‘ಕುವೆಂಪು ವೈಚಾರಿಕತೆಯ ಕುರಿತು ಮಾತು’ ಹಾಗೂ ಕವಿ ಮತ್ತು ಪ್ರಕಾಶಕರಾದ ಅಕ್ಷತ ಹುಂಚದಕಟ್ಟೆ ಇವರಿಂದ ‘ಕುವೆಂಪು ಕವಿತೆ ಮತ್ತು ಆತ್ಮಕತೆ ಕುರಿತು ಮಾತು’ ಕಾರ್ಯಕ್ರಮಗಳು ನಡೆಯಲಿವೆ.
    ಅಪರಾಹ್ನ 2-30 ರಿಂದ 3-30ರ ವರೆಗೆ ಪ್ರಶಸ್ತಿ ವಿಜೇತ ನಟ ಮತ್ತು ಸಂಗೀತಗಾರರಾದ ಸಂತೋಷ್ ದಿಂಡಗೂರು ಇವರಿಂದ ‘ಮಲೆಗಳಲ್ಲಿ ಮದುಮಗಳು’ ಆಯ್ದಭಾಗಗಳ ಓದು, ಸಂಜೆ ಘಂಟೆ 3-30 ರಿಂದ 5-00ರ ವರೆಗೆ ಹುಲಿಕುಂಟೆಮೂರ್ತಿ ಇವರ ಸಂಯೋಜನೆಯಲ್ಲಿ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರಿಂದ ‘ಕುವೆಂಪು ಸಾಹಿತ್ಯದ ತಾತ್ವಿಕನೋಟ’ ಹಾಗೂ ಸಂಜೆ ಘಂಟೆ 5-00 ರಿಂದ 6-00ರ ವರೆಗೆ ಚ ಕಾನೂನು ಹೆಗ್ಗಡತಿ ಆಯ್ದ ಭಾಗಗಳ ಓದು ಕಾರ್ಯಕ್ರಮ ನಡೆಯಲಿದೆ.

     

     

     

    Share. Facebook Twitter Pinterest LinkedIn Tumblr WhatsApp Email
    Previous Articleಹವ್ಯಾಸಿ ಭಾಗವತ ವಿಠ್ಠಲ ಪ್ರಭು ಕಲಾಲೀನ
    Next Article ಕೋಡಿಯ ಚಕ್ರಮ್ಮ ದೇಗುಲದಲ್ಲಿ ಸಿನ್ಸ್ 1999 ಶ್ವೇತಯಾನ-80’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025

    ಪ್ರೊ. ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರಕಟ

    June 7, 2025

    ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 105ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಜೂನ್ 10

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.