Subscribe to Updates

    Get the latest creative news from FooBar about art, design and business.

    What's Hot

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ಕೇಳು ಪಾಪಕ್ಕ’

    May 23, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಯುವ ಸಂಗೀತೋತ್ಸವ 2025’ | ಮೇ 25

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಿಂಬೆಕಾಯಿಪುರದಲ್ಲಿ “ವಿಶ್ವ ರಂಗಭೂಮಿ ದಿನಾಚರಣೆ”
    Drama

    ನಿಂಬೆಕಾಯಿಪುರದಲ್ಲಿ “ವಿಶ್ವ ರಂಗಭೂಮಿ ದಿನಾಚರಣೆ”

    March 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    28 ಮಾರ್ಚ್ 2023, ಹೊಸಕೋಟೆ: ಹೊಸಕೋಟೆಯ “ಜನಪದರು” ಸಾಂಸ್ಕೃತಿಕ ವೇದಿಕೆ (ರಿ.) ಇವರು ನಿಂಬೆಕಾಯಿಪುರದ “ಜನಪದರು ರಂಗಮಂದಿರ”ದಲ್ಲಿ ದಿನಾಂಕ 27-03-2023ರಂದು ಆಯೋಜಿಸಿದ್ದ “ವಿಶ್ವರಂಗ ಭೂಮಿ” ದಿನಾಚರಣೆ ಹಾಗೂ ರಂಗಮಾಲೆ ವಾರ್ಷಿಕೋತ್ಸವವನ್ನು ಅಧ್ಯಕ್ಷ ಶ್ರೀ ಕೆ.ವಿ. ವೆಂಕಟರಮಣಪ್ಪ ಉದ್ಘಾಟಿಸಿ, “ರಂಗಭೂಮಿ ಮಾನವನ ಅಂತ:ಕರಣ ಕಲಕಿ ಅಂತರಂಗ ಅವಿರ್ಭಾವಗೊಳಿಸಿ ವೈಚಾರಿಕತೆ ಮೂಡಿಸಲು ಸಶಕ್ತ ಮಾಧ್ಯಮ. ಸಮುದಾಯದ ಮುಖವಾಣಿ ನಮ್ಮ ತಂಡ ಕೇವಲ ಒಂದು ರಂಗ ತಂಡವಾಗದೆ, ಸಾರ್ವಜನಿಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮತ್ತು ದಾನಿಗಳ ಸಹಕಾರದಿಂದಲೇ ಆಧುನಿಕ ತಂತ್ರಜ್ಞಾನದ ರಂಗ ಮಂದಿರ ನಿರ್ಮಾಣ ನಮ್ಮ ಹೆಮ್ಮೆಯ ರಂಗ ಸೇವೆ ಗ್ರೇಟರ್ ಬೆಂಗಳೂರು ಭಾಗದಲ್ಲಿ ಹೊಸ ಪ್ರೇಕ್ಷಕರನ್ನು ಹುಟ್ಟುಹಾಕಿ ರಂಗಭೂಮಿಗೆ ಕೊಡುಗೆ ನೀಡಿದೆ” ಎಂದರು.

    ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದ ಸಾಹಿತಿ, ಕಲಾವಿದ ಬಾಗೆಪಲ್ಲಿ ಕೃಷ್ಣಮೂರ್ತಿ ಕೈಲಾಸಂ ಅವರ ಹಾಡು ಹಾಡಿದ್ದು ಔಚಿತ್ಯ ಪೂರ್ಣವಾಗಿತ್ತು. ವೇದಿಕೆಯಲ್ಲಿ ಸಮಾಜ ಸೇವಕ ಶ್ರೀ ನಟರಾಜ್ ಉಪಸ್ಥಿತರಿದ್ದರು. ಈ ಬಾರಿ ತಂಡದ ಕಲಾವಿದರ ಪ್ರತಿಭೆ ಸೆಳೆಯುವ ಉದ್ದೇಶದಿಂದ ರಂಗಗೀತೆ, ಹಾಸ್ಯ, ಮೈಮ್, ಅಣಕು, ರಂಗದೃಶ್ಯ, ನೃತ್ಯ, ಮಿಮಿಕ್ರಿಗಳು ನೆರೆದ ಪ್ರೇಕ್ಷಕರನ್ನು ರಂಜಿಸಿದವು. ಪದಾಧಿಕಾರಿಗಳಾದ ಶ್ರೀ ಜಗದೀಶ ಕೆಂಗನಾಳ್, ಶ್ರೀ ಸಿದ್ದೇಶ್ವರ, ಶ್ರೀ ಸುರೇಶ್ ಎಂ., ಶ್ರೀ ಶಿವಕುಮಾರ್, ಶ್ರೀ ಮುನಿರಾಜ್ ಹಾಜರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಬಿ.ಎಂ.ರೋಹಿಣಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
    Next Article ಕಲಬುರಗಿಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರ ನಾಟಕದ ಹಸ್ತಪ್ರತಿ “ಪರಿಧಿಯಾಚೆ” ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.