ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಇದರ ಸಿನ್ಸ್ 1999 ಶ್ವೇತಯಾನದ ಅಂಗವಾಗಿ ಧಮನಿ ಟ್ರಸ್ಟ್ (ರಿ.), ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವ ರಜಾ ರಂಗು -2025 ‘ಚಂದಕ್ಕಿ ಬಾರೆ ಕತೆ ಹೇಳೆ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ತೆಕ್ಕಟ್ಟೆಯ ಮಾದರಿ ಶಿಶುಮಂದಿ ನಿಸರ್ಗದಲ್ಲಿ ನಡೆಯಲಿದೆ
ಖ್ಯಾತ ರಂಗಕರ್ಮಿ ಡಾ. ಶ್ರೀ ಪಾದ್ ಭಟ್ ಇವರ ನಿರ್ದೇಶನದಲ್ಲಿ 8 ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರದಲ್ಲಿ ಕಥಾಭಿನಯ, ಕಾವ್ಯಾಭಿನಯ, ನೃತ್ಯರೂಪಕ, ನಾಟಕಗಳು, ಚಿತ್ರಬರೆ, ಕವನ ರಚನೆ, ಆಕಾಶ ವೀಕ್ಷಣೆ, ಮಕ್ಕಳ ಅದಾಲತ್-ಸಂವಾದ (ಪಾಲಕರೊಂದಿಗೆ, ವೈದ್ಯರೊಂದಿಗೆ), ಪರಿಸರ ಅಧ್ಯಯನ, ಮಕ್ಕಳ ಸಂತೆ ಮುಂತಾದವು ನಡೆಯಲಿದೆ.
Subscribe to Updates
Get the latest creative news from FooBar about art, design and business.
Previous Articleಬನ್ನಂಜೆ ಬಾಬು ಅಮಿನ್ ಜನಪದ ಪ್ರಶಸ್ತಿ’ ಪ್ರದಾನ ಸಮಾರಂಭ | ಮಾರ್ಚ್ 15