Subscribe to Updates

    Get the latest creative news from FooBar about art, design and business.

    What's Hot

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತೆಂಟನೇ ಉಪನ್ಯಾಸ

    August 14, 2025

    ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ

    August 14, 2025

    ಸಿರಿಬಾಗಿಲಿನಲ್ಲಿ ಭಜನೆ- ಹರಿಸಂಕೀರ್ತನೆ- ಗಮಕ– ತಾಳಮದ್ದಳೆ | ಆಗಸ್ಟ್ 15

    August 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ಸ್ಮರಿಸಿ ಬದುಕಿರೋ’ ನಾಟಕ ಪ್ರದರ್ಶನ | ಆಗಸ್ಟ್ 17
    Drama

    ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ಸ್ಮರಿಸಿ ಬದುಕಿರೋ’ ನಾಟಕ ಪ್ರದರ್ಶನ | ಆಗಸ್ಟ್ 17

    August 14, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ನಾಟಕ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಕೇವಲ ಬದುಕುವುದು ನೀರಸ, ಅರ್ಥವಿಲ್ಲದ ಯಾತ್ರೆ. ಸ್ಮರಿಸಿ ಬದುಕುವುದು ಅರ್ಥಪೂರ್ಣ. ಹಾಗಂತ ಯಾರ್ಯಾರನ್ನೋ ಸ್ಮರಿಸಿ ಬದುಕುವುದರಲ್ಲಿ ಮತ್ತೆ ಅರ್ಥವಿಲ್ಲ. ಮಹಿಮೋಪೇತರಾದ ವಿಜಯದಾಸರಂತಹವರನ್ನ ಸ್ಮರಿಸಿ ಬದುಕಬೇಕು ಎಂದು ಕಂಡುಕೊಂಡವರು ಕಲ್ಲೂರು ಸುಬ್ಬಣ್ಣಾಚಾರ್ಯರು (ವ್ಯಾಸ ವಿಠ್ಠಲರು). ಕಲ್ಲೂರು ಸುಬ್ಬಣ್ಣಾಚಾರ್ಯರು ವ್ಯಾಸ ವಿಠ್ಠಲರಾದ ಸ್ವಾರಸ್ಯಕರ ಸನ್ನಿವೇಶವೇ ರೋಮಾಂಚನ ಮೂಡಿಸುವಂತಹದ್ದು. ಇದೇ ಸನ್ನಿವೇಶವನ್ನು ರಂಗಮಂಚದ ಮೇಲೆ ತಮ್ಮ ಸಂದರ್ಭೋಚಿತ ನಿಪುಣತೆಯೊಂದಿಗೆ ಇಳಿಸಿದ್ದಾರೆ ಶ್ರೀ ಅರವಿಂದ ಕುಲಕರ್ಣಿಯವರು. ತಮ್ಮ ಸುಂದರ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ ರಂಗಸಂಪದ ಬೆಳಗಾವಿಯ ಕಲಾವಿದರು. ಭಾವಾವೇಶ, ರೋಮಾಂಚನಗಳನ್ನೊಳಗೊಂಡ ಈ ಸುಂದರವಾಗಿ ನಿರೂಪಿತವಾದ ನಾಟಕ ಪ್ರತಿಯೊಬ್ಬರೂ ನೋಡಲೇಬೇಕು. 250 ವರ್ಷಕ್ಕೂ ಮೀರಿ ಹಿಂದೆ ನಡೆದ ಕಥೆಯನ್ನು ನಮ್ಮ ಕಣ್ಣ ಮುಂದೆ ಕಟ್ಟುವಂಥ ನಾಟಕವನ್ನು ನೋಡಿ ಮನಸ್ಸು ಮಿಡಿಯದೇ ಇರದು, ಅಂತರ್ಮನ ಹೇಳದೇ ಇರದು… ಸ್ಮರಿಸಿ ಬದುಕಿರೋ…

    drama Music
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಎಡನೀರು ಮಠದಲ್ಲಿ ‘ನೃತ್ಯ ರೂಪಕ’ ಮತ್ತು ‘ನೃತ್ಯಾರ್ಪಣಂ’ ಶಾಸ್ತ್ರೀಯ ನೃತ್ಯ ಪ್ರದರ್ಶನ | ಆಗಸ್ಟ್ 16
    Next Article ಕಾರ್ಕಳದಲ್ಲಿ ಕ್ರಿಯೇಟಿವ್ ಪುಸ್ತಕಧಾರೆ – 2025
    roovari

    Add Comment Cancel Reply


    Related Posts

    ಶ್ರೀ ಎಡನೀರು ಮಠದಲ್ಲಿ ‘ನೃತ್ಯ ರೂಪಕ’ ಮತ್ತು ‘ನೃತ್ಯಾರ್ಪಣಂ’ ಶಾಸ್ತ್ರೀಯ ನೃತ್ಯ ಪ್ರದರ್ಶನ | ಆಗಸ್ಟ್ 16

    August 14, 2025

    ಮೈಸೂರಿನ ಗಾಂಧಿಭವನ ಆವರಣದಲ್ಲಿ ‘ಸಹಜ ರಂಗ 2025’ ಉದ್ಘಾಟನಾ ಸಮಾರಂಭ | ಆಗಸ್ಟ್ 17   

    August 14, 2025

    ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ‘ಶ್ರೀಮದ್ಭಾಗವತ ಸಪ್ತಾಹ’ | ಆಗಸ್ಟ್ 16ರಿಂದ 22

    August 14, 2025

    ಸಾಹಿತ್ಯಾಸಕ್ತರ ಮನಸೂರೆಗೊಳಿಸಿದ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025’

    August 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.