Subscribe to Updates

    Get the latest creative news from FooBar about art, design and business.

    What's Hot

    ಸಾಹಿತ್ಯ ಗಂಗಾ ಧಾರವಾಡ – ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ | 15 ನವಂಬರ್

    October 7, 2025

    ದ. ಕ. ಜಿಲ್ಲಾ ಕ. ಸಾ. ಪ. ದಿಂದ ‘ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ’ ಕಾರ್ಯಕ್ರಮ | ಅಕ್ಟೋಬರ್ 10

    October 7, 2025

    ಬ್ರಹ್ಮಾವರದಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ | ಅಕ್ಟೋಬರ್ 20

    October 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತ್ಯ ಗಂಗಾ ಧಾರವಾಡ – ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ | 15 ನವಂಬರ್
    Competition

    ಸಾಹಿತ್ಯ ಗಂಗಾ ಧಾರವಾಡ – ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ | 15 ನವಂಬರ್

    October 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಇಂದೋರಿನ ಸಾಹಿತ್ಯಾಲಯ್ ಮತ್ತು ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತಿಹೆಚ್ಚು ಅಂಕ ಪಡೆದ ಮೊದಲ ಐದು ಪ್ರಬಂಧಗಳಿಗೆ ತಲಾ 10000 ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

    ಸಂಶೋಧನ ಲೇಖನದ ವಿಷಯ :

    • ಭಾರತೀಯ ಶಿಲ್ಪಕಲೆ ಮತ್ತು ಚಿತ್ರಕಲೆಯಲ್ಲಿ ಶೃಂಗಾರದ ಚಿತ್ರಣ
    • ಮಧ್ಯಕಾಲೀನ ಭಾರತದ ಭಕ್ತಿ ಸಾಹಿತ್ಯ
    • ಭಾರತದ ತಾಂತ್ರಿಕ ಪಂಥಗಳು ಅಂದು-ಇಂದು

    ನಿಯಮಗಳು:

    • ಈ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
    • 60 ವರ್ಷದೊಳಗಿನವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
    • ಲೇಖನ ಕನಿಷ್ಠ 1000 ಪದ ಮತ್ತು ಗರಿಷ್ಠ 5000 ಪದಗಳ ಮಿತಿಯಲ್ಲಿರಬೇಕು.
    • ಲೇಖನ ಸಿದ್ಧಪಡಿಸಲು ನೆರವಾದ ಆಕರ ಗ್ರಂಥಗಳ ಉಲ್ಲೇಖ ಮಾಡುವುದು ಕಡ್ಡಾಯ.
    • ಲೇಖನಗಳನ್ನು ತಪ್ಪಿಲ್ಲದಂತೆ ಟೈಪಿಸಿ ಪಿ. ಡಿ. ಎಫ್. ರೂಪದಲ್ಲಿ ಕಳಿಸಬೇಕು. ಲೇಖಕರ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚಿನ ಒಂದು ಭಾವಚಿತ್ರವನ್ನು ಲೇಖನದ ಜೊತೆ ಕಳಿಸಬೇಕು.
    • ಲೇಖನಗಳನ್ನು +919110687473 ಈ ವಾಟ್ಸಪ್ ನಂಬರಿಗೆ ಕಳಿಸಬೇಕು.
    • ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ ನವೆಂಬರ್ 15, 2025.
    • ಫಲಿತಾಂಶ ಪ್ರಕಟವಾಗುವ ದಿನಾಂಕ ಡಿಸೆಂಬರ್ 01, 2025

    ಹೆಚ್ಚಿನ ಮಾಹಿತಿಗಾಗಿ ವಿಕಾಸ ಹೊಸಮನಿ – 9110687473, ಸುಭಾಷ್ ಪಟ್ಟಾಜೆ – 9645081966

    baikady competition Literature roovari
    Share. Facebook Twitter Pinterest LinkedIn Tumblr WhatsApp Email
    Previous Articleದ. ಕ. ಜಿಲ್ಲಾ ಕ. ಸಾ. ಪ. ದಿಂದ ‘ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ’ ಕಾರ್ಯಕ್ರಮ | ಅಕ್ಟೋಬರ್ 10
    roovari

    Add Comment Cancel Reply


    Related Posts

    ದ. ಕ. ಜಿಲ್ಲಾ ಕ. ಸಾ. ಪ. ದಿಂದ ‘ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ’ ಕಾರ್ಯಕ್ರಮ | ಅಕ್ಟೋಬರ್ 10

    October 7, 2025

    ಬ್ರಹ್ಮಾವರದಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ | ಅಕ್ಟೋಬರ್ 20

    October 7, 2025

    ಕಾಸರಗೋಡು ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ಜನ್ಮ ದಿನೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ

    October 7, 2025

    ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಭರತಾಗಮನ” ತಾಳಮದ್ದಳೆ

    October 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.