Subscribe to Updates

    Get the latest creative news from FooBar about art, design and business.

    What's Hot

    ಸಾಗರದ ಕಾಗೋಡು ತಿಮ್ಮಕ್ಕ ರಂಗಮಂದಿರದಲ್ಲಿ ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನ | ಅಕ್ಟೋಬರ್ 10 ಮತ್ತು 11

    October 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಭರತನಾಟ್ಯ ಪ್ರದರ್ಶನ | ಅಕ್ಟೋಬರ್ 10

    October 8, 2025

    ಮೈಸೂರು ರಂಗಾಯಣದ ವನರಂಗದಲ್ಲಿ ನಾಟಕ ಪ್ರದರ್ಶನ | ಅಕ್ಟೋಬರ್ 10

    October 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕವಿಯ ನೋಡಿ ಕವಿತೆ ಕೇಳಿ’ | ಅಕ್ಟೋಬರ್ 12
    Music

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕವಿಯ ನೋಡಿ ಕವಿತೆ ಕೇಳಿ’ | ಅಕ್ಟೋಬರ್ 12

    October 8, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅರ್ಪಿಸುವ ‘ಕವಿಯ ನೋಡಿ ಕವಿತೆ ಕೇಳಿ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಖ್ಯಾತ ಸಾಹಿತ್ಯ ಡಾ. ನಾ. ದಾಮೋದರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಖ್ಯಾತ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ನಗರ ಶ್ರೀನಿವಾಸ ಉಡುಪಿ, ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಪ್ರವೀಣ್ ಬಿ.ವಿ., ಪ್ರದೀಪ್ ಬಿ.ವಿ., ಅಮಿತ್ ಶೇಕರ್, ಕೆ.ಎಸ್. ಸುರೇಖಾ, ನಾಗಚಂದ್ರಿಕಾ ಭಟ್, ಸುನೀತಾ ಮುರಳಿ, ಮಂಗಳ ರವಿ, ಸುರೇಖಾ ಹೆಗಡೆ, ಅಪರ್ಣ ನರೇಂದ್ರ ಇವರುಗಳು ಗಾಯನದಲ್ಲಿ ಭಾಗವಹಿಸಲಿದ್ದು, ನಂತರ ಪ್ರಸ್ತುತಗೊಳ್ಳಲಿರುವ ‘ಗೀತ ಸಂಭ್ರಮ’ಕ್ಕೆ ಅಭಿಷೇಕ್ ಕೀಬೋರ್ಡ್, ರಮೇಶ್ ಕುಮಾರ್ ಕೊಳಲು, ಅಮಿತ್ ರಾಜ್ ತಬಲಾ ಮತ್ತು ಅನಂತಪದ್ಮನಾಭ ರಿದಂಪ್ಯಾಡ್ ನಲ್ಲಿ ಸಹಕರಿಸಲಿದ್ದಾರೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ವಿವಿದ್ ಲಿಪಿ’ಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ ದಶಮಾನೋತ್ಸವ ಸಂಭ್ರಮ
    Next Article ಡಾ. ಜಿ. ಶಂಕರರಿಗೆ ಯಕ್ಷಗಾನ ಕಲಾರಂಗದ ಅಭಿನಂದನೆ
    roovari

    Add Comment Cancel Reply


    Related Posts

    ಸಾಗರದ ಕಾಗೋಡು ತಿಮ್ಮಕ್ಕ ರಂಗಮಂದಿರದಲ್ಲಿ ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನ | ಅಕ್ಟೋಬರ್ 10 ಮತ್ತು 11

    October 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಭರತನಾಟ್ಯ ಪ್ರದರ್ಶನ | ಅಕ್ಟೋಬರ್ 10

    October 8, 2025

    ಮೈಸೂರು ರಂಗಾಯಣದ ವನರಂಗದಲ್ಲಿ ನಾಟಕ ಪ್ರದರ್ಶನ | ಅಕ್ಟೋಬರ್ 10

    October 8, 2025

    ಉಡುಪಿಯಲ್ಲಿ ಡಾ. ಕೆ. ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ | ಅಕ್ಟೋಬರ್ 10

    October 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.