ಮುಂಬೈ : ‘ಧ್ರುಪದ್’ ಕೊಳಲು ವಾದನ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಮುಂಬೈಯ ಮಾಟುಂಗಾ ಮಹೇಶ್ವರಿ ಭುವನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಲಿಖಿತ್ ಕಜ್ರೋಲ್ಕರ್ ಇವರ ಕೊಳಲು ವಾದನ ಪ್ರಸ್ತುತಿಗೆ ಶ್ರೀ ಪ್ರಶಾಂತ್ ಘರತ್ ಪಖಾವಾಜ್ ಸಾಥ್ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9022525612 ಸಂಖ್ಯೆಯನ್ನು ಸಂಪರ್ಕಿಸಿರಿ.