Subscribe to Updates

    Get the latest creative news from FooBar about art, design and business.

    What's Hot

    ಸಾಹಿತಿ ಚಂದ್ರಕಾಂತ ಬಿಜ್ಜರಗಿ ಇವರಿಗೆ ‘ಕನಕಶ್ರೀ ಪ್ರಶಸ್ತಿ’

    November 7, 2025

    ಮೂವರಿಗೆ ಸಂಗೀತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಕಟ

    November 7, 2025

    ಬೆಂಗಳೂರಿನ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಯಕ್ಷಗಾನ ಪ್ರದರ್ಶನ | ನವೆಂಬರ್ 08

    November 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನ ನಮನ ಕಲಾವೇದಿಕೆಯಲ್ಲಿ ಸಂವಾದ | ನವೆಂಬರ್ 08
    Literature

    ಮೈಸೂರಿನ ನಮನ ಕಲಾವೇದಿಕೆಯಲ್ಲಿ ಸಂವಾದ | ನವೆಂಬರ್ 08

    November 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಮೈಸೂರು ಆಯೋಜಿಸಿರುವ ‘ರಂಗವಿಮರ್ಶೆ ಸದ್ಯದ ಸ್ಥಿತಿ ಸಾಧ್ಯತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವು ದಿನಾಂಕ 08 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಇಲ್ಲಿರುವ ನಮನ ಕಲಾವೇದಿಕೆಯಲ್ಲಿ ನಡೆಯಲಿದೆ.

    ಶಶಿಕಾಂತ ಯಡಹಳ್ಳಿ, ಎನ್. ಧನಂಜಯ, ಯತೀಶ್ ಕೊಳ್ಳೇಗಾಲ, ಸುಗುಣ ನಿರಂತರ, ರವಿ ಕುಮಾರ್ (ಕಲಾಬ್ರಹ್ಮ) ಪ್ರಸನ್ನ ಕುಮಾರ್ ಕೆರಗೋಡು, ಕುಸುಮಾ ಆಯರಹಳ್ಳಿ ಇವರುಗಳು ಸಂವಾದದಲ್ಲಿ ಭಾಗವಹಿಸಲಿದ್ದು, ಪ್ರೊ. ಎಸ್.ಆರ್. ರಮೇಶ್ ಇವರು ನಿರ್ವಹಣೆ ಮಾಡಲಿದ್ದಾರೆ.

    ನಾಟಕ ನೋಡುವುದೇ ಒಂದು ಚಂದ. ನೋಡಿದ ಮೇಲೆ ನಾಟಕದ ಕಥಾವಸ್ತುವನ್ನು ಅದರ ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳುವುದು, ರಂಗಪ್ರಯೋಗದ ಸೂಕ್ಷ್ಮತೆಗಳು, ಅಂತರ್ಗತ ಅರ್ಥಗಳು ಪ್ರೇಕ್ಷಕರಿಗೆ ಸಂವಹನೆಯಾದ ಬಗೆ ಈ ಎಲ್ಲಾ ಅಂಶಗಳೊಂದಿಗೆ ನಾಟಕದೊಳಗೆ ಮರುಪ್ರವೇಶ ಮಾಡಿ, ಚಿಂತನ ಮಂಥನ ನಡೆಸಿ ಮತ್ತೆ ರಂಗಾಸಕ್ತರ ಮುಂದಿಡುವುದನ್ನು ಒಂದರ್ಥದಲ್ಲಿ ರಂಗವಿಮರ್ಶೆ ಎನ್ನಬಹುದು. ರಂಗವಿಮರ್ಶೆ ಹಿಂದೆ ಹೇಗಿತ್ತು ? ಸದ್ಯ ಹೇಗಿದೆ ?? ಸಾಧ್ಯತೆಗಳು ಏನೆಲ್ಲಾ ಇರಬಹುದು ??? ವಿಷಯ ಕುರಿತ ಸಂವಾದ.

    baikady Literature roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಹಿರಿಯ ಸಾಹಿತಿ ಬೆನೆಟ್ ಜಿ. ಅಮ್ಮಣ್ಣರಿಗೆ ಗೌರವ
    Next Article ‘ಮಹಿ’ ಕಾದಂಬರಿ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ
    roovari

    Add Comment Cancel Reply


    Related Posts

    ಸಾಹಿತಿ ಚಂದ್ರಕಾಂತ ಬಿಜ್ಜರಗಿ ಇವರಿಗೆ ‘ಕನಕಶ್ರೀ ಪ್ರಶಸ್ತಿ’

    November 7, 2025

    ಮೂವರಿಗೆ ಸಂಗೀತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಕಟ

    November 7, 2025

    ಬೆಂಗಳೂರಿನ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಯಕ್ಷಗಾನ ಪ್ರದರ್ಶನ | ನವೆಂಬರ್ 08

    November 7, 2025

    ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಬೆಂಗಳೂರಿಗೆ ಯಕ್ಷಕಲಾ ಅಕಾಡೆಮಿ ಸಂಸ್ಥೆ ಆಯ್ಕೆ

    November 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.