Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12

    July 9, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’

    July 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಸಾಹಿತಿ ‘ರಾಘವೇಂದ್ರ ಪಾಟೀಲ’ ಜತೆಗೆ ಒಂದು ಸಂಜೆ
    Literature

    ಮಂಗಳೂರಿನಲ್ಲಿ ಸಾಹಿತಿ ‘ರಾಘವೇಂದ್ರ ಪಾಟೀಲ’ ಜತೆಗೆ ಒಂದು ಸಂಜೆ

    May 6, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಮಂಗಳೂರು ಕಲ್ಲಚ್ಚು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪಾಟೀಲರ ಜತೆಗೆ ಒಂದು ಸಂಜೆ, ಮಾತುಕತೆ ಸಂವಾದ ಕಾರ್ಯಕ್ರಮವು ವುಡ್ ಲ್ಯಾಂಡ್ ಹೊಟೇಲ್ ಆವರಣದಲ್ಲಿ ದಿನಾಂಕ 04-05-2023 ರಂದು ನಡೆಯಿತು.
    ಕನ್ನಡದ ಹಿರಿಯ ಮತ್ತು ಪ್ರಸಿದ್ಧ ಸಾಹಿತಿ ಮೂಲತ ಗೋಕಾಕ್ ನ ಪ್ರಸ್ತುತ ಧಾರವಾಡದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲ ಅವರು ಈ ಕಾಲದ ಕನ್ನಡದ ಸಾಹಿತ್ಯ ಮತ್ತು ಸಾಹಿತಿಗಳು ಅನಿವಾರ್ಯವಾಗಿ ತ್ರೀವ ಗತಿಯಲ್ಲಿ ಬದಲಾಗುತ್ತಿದ್ದು ಎಡ ಅಥವಾ ಬಲದ ಮಾನಸಿಕತೆಯೊಂದಿಗೆ ರಾಜಕೀಯ ನೆಲೆಯಿಂದ ಗುರುತಿಸಿಕೊಳ್ಳುವ ಜಂಜಾಟದ ಒತ್ತಡದಲ್ಲಿ ಇದ್ದಾರೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ.
    ಆಶಾವಾದಿ ಪ್ರಕಾಶನದ ವಲೇರಿಯನ್ ಕ್ವಾಡ್ರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ವಲಯದ ಕಾಸರಗೋಡು ನಾರಾಯಣ ಮೂಡಿತ್ತಾಯ, ವಿಜಯಶ್ರೀ ಹಾಲಾಡಿ, ಮಾರ್ಶಲ್ ಡಿಸೋಜಾ, ಎಸ್ ಎಂ ಶಿವಪ್ರಕಾಶ್, ಎಡ್ವರ್ಡ್ ಲೋಬೊ, ಗುರುಪ್ರಸಾದ್, ವಿಯಯೇಂದ್ರ ಪಾಟೀಲ… ಮೊದಲಾದವರು ಉಪಸ್ಥಿತರಿದ್ದರು.
    ಕಲ್ಲಚ್ಚು ಪ್ರಕಾಶನದ ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಅತ್ಯಂತ ಆಕರ್ಷಕವಾಗಿ ಒಂದು ಗಂಟೆ ಕಾಲ ನಡೆದ ಈ ಸಮಾರಂಭದಲ್ಲಿ ಸಾಹಿತ್ಯದ ವಿವಿಧ ಮಜಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ‘ಲಕ್ಷ್ಯ’ ಗೃಹ ಪ್ರವೇಶದ ಅಂಗವಾಗಿ ‘ಜಾಂಬವತೀ ಕಲ್ಯಾಣ’ ತಾಳಮದ್ದಳೆ
    Next Article ನಾಟಕ ವಿಮರ್ಶೆ: ‘ಅವಳ‌ ಕಾಗದ’ – ರಘುನಾಥ್ ಕೃಷ್ಣಮಾಚಾರ್
    roovari

    Add Comment Cancel Reply


    Related Posts

    ಮಂಗಳೂರಿನ ಪತ್ರಿಕಾ ಭವನದಲ್ಲಿ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜುಲೈ 10

    July 9, 2025

    ಕೊಯ್ಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ‘ಸಾಹಿತ್ಯ ಸಂಘ’ ಉದ್ಘಾಟನೆ | ಜುಲೈ 10

    July 9, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಾದಂಬರಿ ‘ಕಾಯಕ ಕೈಲಾಸ’

    July 9, 2025

    ಕೆ. ಜಿ. ಭಟ್ ಗ್ರಂಥಾಲಯದ ವತಿಯಿಂದ ವಾಚನಾ_ ಪಕ್ಷಾಚರಣೆ

    July 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.