ಬೆಂಗಳೂರು : ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟ್ (ರಿ.) ಇದರ ವತಿಯಿಂದ ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ (ಹಿಂದೂಸ್ಥಾನಿ ಶೈಲಿಯಲ್ಲಿ) ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ದೇವರಕೆರೆ ಇಸ್ರೋ ಲೇಔಟ್ ಹತ್ತಿರ ಪುರಂದರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ. ಪಂಡಿತ್ ನಾಗರಾಜ ರಾವ್ ಹವಲ್ದಾರ್ ಹಾಗೂ ಶ್ರೀ ಓಂಕಾರನಾಥ ಹವಲ್ದಾರ್ ಇವರ ಹಾಡುಗಾರಿಕೆಗೆ ಕೇದಾರನಾಥ ಹವಲ್ದಾರ್ ಇವರು ತಬಲಾದಲ್ಲಿ ಹಾಗೂ ಸಮೀರ್ ಹವಲ್ದಾರ್ ಇವರು ಹಾರ್ಮೋನಿಯಂನಲಿ ಸಾಥ್ ನೀಡಲಿದ್ದಾರೆ.