Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಮ್ ರಾಮದಾಸ್ ನಿರ್ದೇಶನದಲ್ಲಿ ಅಭಿನವ ನಟನಾ ಶಾಲೆ ಪ್ರಾರಂಭ
    Drama

    ಮೈಮ್ ರಾಮದಾಸ್ ನಿರ್ದೇಶನದಲ್ಲಿ ಅಭಿನವ ನಟನಾ ಶಾಲೆ ಪ್ರಾರಂಭ

    March 16, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    16-03-2023,ಮಂಗಳೂರು: ರಂಗಭೂಮಿ ಮತ್ತು ನಟನೆಯ ಕಲಾಸಕ್ತರಿಗಾಗಿ ಖ್ಯಾತ ರಂಗಕರ್ಮಿ ಮೈಮ್ ರಾಮದಾಸ್ ನಿರ್ದೇಶನದಲ್ಲಿ ಅಭಿನವ ನಟನಾ ಶಾಲೆ ಪ್ರಾರಂಭಗೊಂಡಿದ್ದು ಉರ್ವಾ ಸ್ಟೋರ್ ನಲ್ಲಿರುವ ರಘು ಬಿಲ್ಡಿಂಗಿನ ಯುವ ವಾಹಿನಿ ಸಭಾಂಗಣದಲ್ಲಿ ಪ್ರತಿ ಗುರುವಾರ ಸಂಜೆ 6ರಿಂದ ತರಗತಿಗಳು ನಡೆಯಲಿದೆ. ನಾಡಿನ ಹೆಸರಾಂತ ಸಿನಿಮಾ ಹಾಗೂ ರಂಗಭೂಮಿ ನಿರ್ದೇಶಕರುಗಳಿಂದ ವಿಶೇಷ ತರಗತಿಗಳು ನಡೆಯಲಿದ್ದು. ಕಲಾವಿದರು ಹಾಗೂ ಕಲಾಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು.

    ಮೈಮ್ ರಾಮ್ ದಾಸ್: ಬಹುಮುಖ ಪ್ರತಿಭೆಯ ಮೈಮ್ ರಾಮ್ ದಾಸ್ ಇವರು ಅಭಿನವ ಹೆಸರಿನ ಮೂಕಾಭಿನಯ ತಂಡವನ್ನು ಕಟ್ಟಿ ರಾಜ್ಯದಾದ್ಯಂತ ಪ್ರದರ್ಶನಗಳು ಹಾಗೂ ತರಗತಿಗಳನ್ನು ನೀಡಿದವರು. ಮಕ್ಕಳ ಸೃಜನಶೀಲತೆ ಹಾಗೂ ಕಲಾಸಕ್ತಿ ಬೆಳವಣಿಗೆಗೆ ‘ರಜಾ ಮಜಾ’ ಮಕ್ಕಳ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಮಕ್ಕಳಿಗೆ ನಟನಾ ತರಗತಿಗಳನ್ನು ನೀಡಿದವರು. ಉತ್ತಮ ಜಾನಪದ ಗಾಯಕರೂ ಆದ ರಾಮದಾಸ್ ‘ಸಿರಿ’ ಚಾನೆಲ್ ಸುರತ್ಕಲ್ ಜೊತೆಗೂಡಿ ‘ದೀಪನಲಿಕೆ’, ‘ಬೆರಿಕ್ ಪಾಡ್ದ್ ಡೋಲು’, ‘ಬೊಂಟೆ’, ‘ಸಡಂಗರ’, ‘ದೂಜಿ ಕಮೇರ’ ಹೀಗೆ ಹಲವು ತುಳು ಹಾಡುಗಳ ಧ್ವನಿಸುರಳಿಗಳನ್ನು ನಾಡಿಗೆ ಕೊಡುಗೆಯಿತ್ತವರು.’ ಒಂದು ಮೊಟ್ಟೆಯ ಕಥೆ’, ‘777ಚಾರ್ಲಿ’, ‘ಕಂತಾರ’ ಮುಂತಾದ ಹಲವು ಪ್ರಸಿದ್ಧ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವ ರಾಮದಾಸ್ ಉತ್ತಮ ಮಾತುಗಾರರೂ ಹೌದು Etv ಕನ್ನಡ, ಸ್ಪಂದನ, v4ನ್ಯೂಸ್ ಹೀಗೆ ಹಲವು ಸುದ್ದಿ ಮಾಧ್ಯಮಗಳಲ್ಲಿ ನಿರೂಪಕರಾಗಿ ಹಲವು ನಿರೂಪಕರನ್ನು ನಾಡಿಗೆ ನೀಡಿ ಖ್ಯಾತಿ ಪಡೆದವರು ಇವರು.
    ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ್ -9686917406,7892714510

    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಸಾಹಿತಿ ಡಾ.ಎಂ.ಪಿ.ರೇಖಾ ಸರ್ವಾಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
    Next Article ಮಾರ್ಚ್ 17ರಂದು ಬೆಂಗಳೂರಿನಲ್ಲಿ “ದೃಶ್ಯ ನಾಟಕೋತ್ಸವ-2023”
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.