Subscribe to Updates

    Get the latest creative news from FooBar about art, design and business.

    What's Hot

    ಪಿಲಿಕುಂಜೆ ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ಮಲೆಯಾಳ ಅನುವಾದ ಕೃತಿ ಬಿಡುಗಡೆ

    December 4, 2025

    ಹೆಗ್ಗೋಡಿನಲ್ಲಿ ರಾಜ್ಯ ಮಟ್ಟದ ಕಲಾತ್ಮಕ ಛಾಯಾಗ್ರಹಣ ಕಾರ್ಯಾಗಾರ | ಡಿಸೆಂಬರ್ 25ರಿಂದ 28

    December 4, 2025

    ಬೆರಗು ಪ್ರಕಾಶನ ಸಂಸ್ಥೆಯ ‘ಬೆರಗು ಪ್ರಶಸ್ತಿ’ ಪ್ರಕಟ

    December 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆರಗು ಪ್ರಕಾಶನ ಸಂಸ್ಥೆಯ ‘ಬೆರಗು ಪ್ರಶಸ್ತಿ’ ಪ್ರಕಟ
    Awards

    ಬೆರಗು ಪ್ರಕಾಶನ ಸಂಸ್ಥೆಯ ‘ಬೆರಗು ಪ್ರಶಸ್ತಿ’ ಪ್ರಕಟ

    December 4, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಜಯಪುರ : ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ಹಸ್ತಪ್ರತಿ ಪ್ರಶಸ್ತಿ, ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಸೃಜನೇತರ ವಿಭಾಗದ ಪ್ರಶಸ್ತಿಗಳನ್ನು ಪ್ರಕಟಿಸಿದೆ.

    ರಾಜ್ಯಮಟ್ಟದ 2025ನೇ ಸಾಲಿನ ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿ’ಗೆ ಸಿಂದಗಿಯ ದೇವೂ ಮಾಕೊಂಡ ಇವರ ‘ಯುದ್ಧ ಮೃದಂಗ’ ಅನುವಾದಿತ ಸಂಕಲನ ಆಯ್ಕೆಯಾಗಿದೆ. ‘ಪ್ರೊ. ಎಚ್.ಟಿ. ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ’ಗೆ ಬೆಂಗಳೂರಿನ ಡಾ. ಪದ್ಮನಿ ನಾಗರಾಜು ಇವರ ‘ಸಮುದ್ರದ ತೆರೆಯ ಸರಿಸಿ’ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಇವರ ‘ಲಚಮವ್ವ ಮತ್ತು ಇತರ ಕತೆಗಳು’ ಆಯ್ಕೆಯಾಗಿವೆ.

    ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2024ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಇವರ ‘ಸುರಧೇನು’ ಮತ್ತು ತುಮಕೂರಿನ ಅನಂತ ಕುಣಿಗಲ್ ಇವರ ‘ಅಪ್ಪನ ಆಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ಹೇಳಿದ್ದಾರೆ.

    ಹಸ್ತಪ್ರತಿ ಪ್ರಶಸ್ತಿ ರೂ.ಹತ್ತು ಸಾವಿರ ನಗದು ಒಳಗೊಂಡಿದ್ದು, ಬೆರಗು ಪ್ರಕಾಶನವು ಪ್ರಕಟಿಸಲಿದೆ. ಪುಸ್ತಕ ಪ್ರಶಸ್ತಿಯು ರೂ.ಐದು ಸಾವಿರ ನಗದು ಒಳಗೊಂಡಿದೆ. ಜನವರಿ ಮೊದಲ ವಾರದಲ್ಲಿ ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶಿವಮೊಗ್ಗದ ರಂಗಾಯಣ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ | ಡಿಸೆಂಬರ್ 05
    Next Article ಹೆಗ್ಗೋಡಿನಲ್ಲಿ ರಾಜ್ಯ ಮಟ್ಟದ ಕಲಾತ್ಮಕ ಛಾಯಾಗ್ರಹಣ ಕಾರ್ಯಾಗಾರ | ಡಿಸೆಂಬರ್ 25ರಿಂದ 28
    roovari

    Add Comment Cancel Reply


    Related Posts

    ಪಿಲಿಕುಂಜೆ ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ಮಲೆಯಾಳ ಅನುವಾದ ಕೃತಿ ಬಿಡುಗಡೆ

    December 4, 2025

    ಹೆಗ್ಗೋಡಿನಲ್ಲಿ ರಾಜ್ಯ ಮಟ್ಟದ ಕಲಾತ್ಮಕ ಛಾಯಾಗ್ರಹಣ ಕಾರ್ಯಾಗಾರ | ಡಿಸೆಂಬರ್ 25ರಿಂದ 28

    December 4, 2025

    ಶಿವಮೊಗ್ಗದ ರಂಗಾಯಣ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ | ಡಿಸೆಂಬರ್ 05

    December 4, 2025

    ಯಕ್ಷ ರಂಗಕ್ಕೆ ಶೋಭೆ ತಂದ ‘ಯಕ್ಷ ಪ್ರತಿಭೆ’ಯ ಪ್ರಶಸ್ತಿ ಪ್ರದಾನ ಸಮಾರಂಭ

    December 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.