Subscribe to Updates

    Get the latest creative news from FooBar about art, design and business.

    What's Hot

    ಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ‘ರಜತ ಕಲಾ ಯಾನ’ | ಅಕ್ಟೋಬರ್ 26

    October 22, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಪುಸ್ತಕ ಬಿಡುಗಡೆ ಮತ್ತು ಪ್ರದರ್ಶನ | ಅಕ್ಟೋಬರ್ 25

    October 22, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಭಕ್ತಿ ಗೀತೆಗಳು’ | ಅಕ್ಟೋಬರ್ 26

    October 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ನಲ್ಲಿ ‘ಅಪರಾಧಿ ನಾನಲ್ಲ’ | ಅಕ್ಟೋಬರ್ 05
    Drama

    ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ನಲ್ಲಿ ‘ಅಪರಾಧಿ ನಾನಲ್ಲ’ | ಅಕ್ಟೋಬರ್ 05

    September 24, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರಿನ ‘ಸ್ಟೇಜ್ ಬೆಂಗಳೂರು’ ಆಯೋಜನೆಯಲ್ಲಿ ‘ರಂಗಚಕ್ರ’ ತಂಡವು ಅಭಿನಯಿಸುತ್ತಿರುವ ಹಾಸ್ಯ ಭರಿತ ನಾಟಕ ‘ಅಪರಾಧಿ ನಾನಲ್ಲ’ ಇದರ ಪ್ರದರ್ಶನವು 05 ಅಕ್ಟೋಬರ್ 2024ರಂದು ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ಇಲ್ಲಿ ನಡೆಯಲಿದೆ.
    ಅಪರಾಧಿ ನಾನಲ್ಲ : ಜೈಲಿನಲ್ಲಿ ಇರುವ ಖೈದಿಗಳೆಲ್ಲ ಅಪರಾಧ ಮಾಡಿದವರಲ್ಲ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವ ಉಧಾಹರಣೆಗಳೂ ಇವೆ. ಶೂಟಿಂಗ್ ನೆಪದಲ್ಲಿ ಹಿರಿಯ ಅಧಿಕಾರಿಗಳ ತಂಡ ಜೈಲಿಗೆ ಭೇಟಿ ಕೊಡುತ್ತಾರೆ. ಖೈದಿಗಳು ತಮ್ಮ ಜೀವನದಲ್ಲಿ ಆದ ತಪ್ಪುಗಳನ್ನು ಫ್ಲಾಷ್ ಬ್ಯಾಕ್ ಹೇಳಿಕೊಳ್ಳುತ್ತಾರೆ. ಆ ಖೈದಿಗಳಲ್ಲಿ ದೊಡ್ಡಮಾದ ಎಂಬ ನಿರಪರಾಧಿಯನ್ನು ಪತ್ತೆ ಹಚ್ಚಿ. ಅವನನ್ನು ಬಿಡುಗಡೆ ಮಾಡಲು ಈ ತಂಡ ಶಿಫಾರಸ್ಸು ಮಾಡುತ್ತದೆ. ಹಾಸ್ಯಕ್ಕೆ ಹೇರಳವಾದ ಅವಕಾಶ ಈ ನಾಟಕದಲ್ಲಿ ಇದೆ. ಎಂ. ಎಸ್. ನರಸಿಂಹ ಮೂರ್ತಿ ರಚಿಸಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಹೇಶ್ ಕುಮಾರ್ ಅವರದ್ದು.

    Share. Facebook Twitter Pinterest LinkedIn Tumblr WhatsApp Email
    Previous Articleಉಳಾಯಿಬೆಟ್ಟು ಇಲ್ಲಿನ ಫಲ್ಗುಣಿ ಸಭಾಭವನದಲ್ಲಿ ‘ರಂಗದಿನ’ ಸಮಾರಂಭ
    Next Article ಪುಸ್ತಕ ಬಹುಮಾನಕ್ಕಾಗಿ ಲಲಿತಕಲಾ ಅಕಾಡೆಮಿಯಿಂದ ಕೃತಿಗಳ ಆಹ್ವಾನ
    roovari

    Comments are closed.

    Related Posts

    21ನೇ ವರ್ಷದ ‘ಕಲಾಕಾರ್ ಪುರಸ್ಕಾರ’ಕ್ಕೆ ಕಾಸರಗೋಡು ಚಿನ್ನಾ ಆಯ್ಕೆ

    October 22, 2025

    ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ | ಅಕ್ಟೋಬರ್ 24

    October 21, 2025

    ಸಾಗರದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ | ಅಕ್ಟೋಬರ್ 27 ಮತ್ತು 28

    October 20, 2025

    ವಿಶ್ವಶಾಂತಿ ಸೇವಾ ಟ್ರಸ್ಟ್ ವತಿಯಿಂದ ಮೂವರು ಸಾಧಕರಿಗೆ ‘ನಮ್ಮನೆ ಪ್ರಶಸ್ತಿ’ ಪ್ರಕಟ

    October 18, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.