Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಳದಲ್ಲಿ ಶಿಲ್ಪ ಶಾಸ್ತ್ರ, ರೇಖಾಚಿತ್ರ ಹಾಗೂ ಕಾಷ್ಠ ಶಿಲ್ಪ ಪ್ರಾತ್ಯಕ್ಷಿಕೆ ಕಾರ್ಯಾಗಾರ | ಜುಲೈ 04

    July 2, 2025

    ಅರ್ಕುಳ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ

    July 2, 2025

    ಬೆಂಗಳೂರಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಸಂಗೀತ ನೃತ್ಯೋತ್ಸವ’ | ಜುಲೈ 04

    July 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31  
    Competition

    ‘ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31  

    September 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗದಗ : ಸಾಹಿತ್ಯ ಮಾಸ ಪತ್ರಿಕೆಯಾದ ‘ಅಕ್ಷರ ಸಂಗಾತ’ ಮತ್ತು ‘ಸಂಗಾತ ಪುಸ್ತಕ ಪ್ರಕಾಶನ’ ಆಯೋಜಿಸುವ ಬಿ.ಶ್ರೀನಿವಾಸರಾಜು ‘ಕಾವ್ಯ ಸ್ಪರ್ಧೆ’ಗೆ ಹಸ್ತಪ್ರತಿ ಆಹ್ವಾನಿಸಲಾಗಿದೆ. ಹಸ್ತಪ್ರತಿ ಕಳಿಸಲು ಕೊನೆಯ ದಿನಾಂಕ 31-10-2023 ಆಗಿರುತ್ತದೆ.

    ಸ್ಪರ್ಧೆಯ ನಿಯಮಗಳು :
    # 45 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಕವನ ಸಂಕಲನದ ಹಸ್ತಪ್ರತಿ ಕಳಿಸಬಹುದು.
    # ಕನಿಷ್ಠ 40ಕ್ಕಿಂತ ಹೆಚ್ಚು ಕವಿತೆಗಳ ಹಸ್ತಪ್ರತಿ ಇರಲಿ.
    # ಹೆಸರು ಮತ್ತು ವಿಳಾಸ ಪ್ರತ್ಯೇಕ ಪುಟದಲ್ಲಿರಬೇಕು.
    # ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು ರಾಜೂರ ಗ್ರಾಮದ ‘ಸಂಗಾತ ಪುಸ್ತಕ ಪ್ರಕಾಶನ’ ಪ್ರಕಟಿಸಲಿದೆ.
    # ‘ಅಕ್ಷರ ಸಂಗಾತ’ ಸಾಹಿತ್ಯ ಮಾಸ ಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
    # ಹಸ್ತಪ್ರತಿಗಳನ್ನು ಅಂಚೆಯ ಮೂಲಕವೇ ಕಳಿಸಿ, ಕೊರಿಯ‌ರ್ ಮೂಲಕ ಕಳಿಸಬೇಡಿ. ನಮ್ಮ ಹಳ್ಳಿಗೆ ಕೊರಿಯರ್ ಸೌಲಭ್ಯ ಇರುವುದಿಲ್ಲ.
    # ಕಾವ್ಯದ ಹೊಸ ಪ್ರಯೋಗಗಳಿಗೆ ಆದ್ಯತೆ.

    ಹಸ್ತಪ್ರತಿ ಕಳಿಸಬೇಕಾದ ವಿಳಾಸ : ಟಿ.ಎಸ್.ಗೊರವರ, ಸಂಪಾದಕರು, ಅಕ್ಷರ ಸಂಗಾತ, ಸಾಹಿತ್ಯ ಮಾಸ ಪತ್ರಿಕೆ, ಅಂಚೆ ರಾಜೂರ –582114, ಗಜೇಂದ್ರಗಡ ತಾಲೂಕು, ಗದಗ ಜಿಲ್ಲೆ. ಮೊ.: 9341757653 [email protected]

    Share. Facebook Twitter Pinterest LinkedIn Tumblr WhatsApp Email
    Previous Articleವೀರಲೋಕದ ಆಶ್ರಯದಲ್ಲಿ ಕವನ ಸಂಕಲನಗಳ ಬಿಡುಗಡೆ ಸಮಾರಂಭ | ಸೆಪ್ಟೆಂಬರ್ 24ರಂದು  
    Next Article ಎಡನೀರು ಮಠದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ
    roovari

    Add Comment Cancel Reply


    Related Posts

    ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ ಸಮ್ಮೇಳನ

    July 2, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 08

    July 1, 2025

    ಮಂಗಳೂರಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ‘ಸಾಹಿತ್ಯ ಕೃತಿ ಅವಲೋಕನ’ ಕಾರ್ಯಕ್ರಮ | ಜುಲೈ 05

    July 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.