Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ

    October 17, 2025

    ಯಕ್ಷ ಅಭಿಮಾನಿ ಬಳಗ ಟ್ರಸ್ಟಿನ ದಶ ಸಂಭ್ರಮದ ‘ಶುಭಂ ಕರೋತಿ ಕಲ್ಯಾಣಂ’

    October 17, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾಲನೇತ್ರ ‘ಅಭಿನಂದನೆ’ ಮತ್ತು ಗ್ರಂಥ ಲೋಕಾರ್ಪಣೆ ಸಮಾರಂಭ

    October 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟ್ಯ ಗುರು ರಾಜಶ್ರೀ ಉಳ್ಳಾಲ ತಂಡದಿಂದ ಶ್ರೀಲಂಕಾದಲ್ಲಿ ನೃತ್ಯ ಕಾರ್ಯಕ್ರಮ
    Bharathanatya

    ನಾಟ್ಯ ಗುರು ರಾಜಶ್ರೀ ಉಳ್ಳಾಲ ತಂಡದಿಂದ ಶ್ರೀಲಂಕಾದಲ್ಲಿ ನೃತ್ಯ ಕಾರ್ಯಕ್ರಮ

    July 29, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀಲಂಕಾ: ಉಳ್ಳಾಲ ನಾಟ್ಯನಿಕೇತನದ ನಿರ್ದೇಶಕಿ, ನೃತ್ಯಗುರು, ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ ನಡೆದ ಭರತನಾಟ್ಯ, ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆದಿದ್ದು, ಹಿರಿಯ ಕಲಾವಿದೆಯರ ತಂಡ ಭರತನಾಟ್ಯ ಪ್ರದರ್ಶನ ನೀಡಿದೆ.

    ನಾಟ್ಯ ನಿಕೇತನದ ವಿದುಷಿ ರಾಜಶ್ರೀ ಉಳ್ಳಾಲ್, ವಗ್ಗ ನಾಟ್ಯ ನಿಕೇತನದ ವಿನುತಾ ಪ್ರವೀಣ್ ಗಟ್ಟಿ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್, ಚಂದ್ರಿಕಾ, ಕವಿತಾ ಯಶ್‌ಪಾಲ್, ಡಾ.ಪ್ರಿಯಾ ದಿಲ್‌ರಾಜ್ ಆಳ್ವ, ಮತ್ತು ದಿವ್ಯಾ ಸಂದೀಪ್‌ ನೃತ್ಯ ಪ್ರದರ್ಶನ ನೀಡಿದರು. ಹಾಗೂ ಕಲಾರತ್ನ ಜಯರಾಮ ಮಂಗಳೂರು, ಯುವ ಕಲಾಮಣಿ ಪುತ್ತೂರು ನಿಕ್ಷಿತ್ ಬೆಂಗಳೂರು, ಡಾ.ಎರ್ಲಾಲೈ ಶಿವಶಕ್ತಿನಾಥನ್, ಡಾ.ಟಿ.ಎನ್‌.ರಘುನಾಥನ್ ಇವರಿಂದ ಸ್ಯಾಕ್ರೋಫೋನ್ ಮತ್ತು ಮೃದಂಗ ನಾದವೈಭವಂ ನಡೆಯಿತು.

    ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕೃಷ್ಣಪ್ಪ ಮನೋಹ‌ರ್ ಸಹಕರಿಸಿದರು. ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ ಶ್ರೀವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನ ಕಿರುರಂಗ ಮಂದಿರದಲ್ಲಿ ‘ಅಶ್ವತ್ಥಾಮನ್’ | ಆಗಸ್ಟ್ 5ರಂದು
    Next Article ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ‘ಸಾಹಿತ್ಯ-ಸಾಂಗತ್ಯ’ ಸರಣಿ ಕಾರ್ಯಕ್ರಮ -7
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಕಲಾವಿದೆ ರಮ್ಯಳ ವರ್ಣರಂಜಿತ ನೃತ್ಯ ರಮ್ಯತೆ

    October 15, 2025

    ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ‘ಬಾಲಪ್ರತಿಭಾ ಅನ್ವೇಷಣೆ 2025’ | ಅಕ್ಟೋಬರ್ 24, 25 ಮತ್ತು 26

    October 14, 2025

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭರತನಾಟ್ಯ ರಂಗಪ್ರವೇಶದ ನೃತ್ಯ ಪ್ರಸ್ತುತಿ

    October 14, 2025

    ನೃತ್ಯ ವಿಮರ್ಶೆ | ಸರಿಗಮ ಭಾರತಿ ವಿದ್ಯಾದಶಮಿ ಸಂಗೀತೋತ್ಸವ ‘ನಾದಯಜ್ಞ’ದ ಅನುಭೂತಿ

    October 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.