Subscribe to Updates

    Get the latest creative news from FooBar about art, design and business.

    What's Hot

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಿರಸಿಯ ನಯನ ಸಭಾಂಗಣದಲ್ಲಿ ‘ಸಂಗಮ’ ಕಾದಂಬರಿ ಲೋಕಾರ್ಪಣೆ | ಜನವರಿ 14ರಂದು
    Book Release

    ಶಿರಸಿಯ ನಯನ ಸಭಾಂಗಣದಲ್ಲಿ ‘ಸಂಗಮ’ ಕಾದಂಬರಿ ಲೋಕಾರ್ಪಣೆ | ಜನವರಿ 14ರಂದು

    January 9, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿರಸಿ : ಸಾಹಿತ್ಯ ಸಂಚಲನ ಶಿರಸಿ (ಉ.ಕ.) ಹಾಗೂ ನಯನಾ ಫೌಂಡೇಶನ್ ಶಿರಸಿ (ಉ.ಕ.) ಇವರ ಸಹಯೋಗದೊಂದಿಗೆ ಆಯೋಜಯಿಸಿದ ಡಾ.ಎಚ್. ಆರ್. ವಿಶ್ವಾಸ ಅವರ ‘ಸಂಗಮ’ ಕಾದಂಬರಿ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 14-01-2024ರ ಭಾನುವಾರದಂದು ಶಿರಸಿ ದೇವಿಕೆರೆಯ ಗಣೇಶ ನೇತ್ರಾಲಯದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಲಿದೆ.

    ಸಾಹಿತಿಗಳಾದ ಶ್ರೀ ಗಣಪತಿ ಭಟ್ಟ, ವರ್ಗಾಸರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸರಾದ ವಿ. ಶ್ರೀ ರವಿಶಂಕರ ಹೆಗಡೆ ದೊಡ್ಡಳ್ಳಿ ಉದ್ಘಾಟಿಸಲಿದ್ದು, ಪರಿಸರ ತಜ್ಞರಾದ ಶ್ರೀ ಶಿವಾನಂದ ಕಳವೆ ಪುಸ್ತಕ ಲೋಕಾರ್ಪಣೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಕೃತ ಸಾಹಿತಿಗಳಾದ ಡಾ. ಎಚ್.ಆರ್.ವಿಶ್ವಾಸ, ಶಿರಸಿಯ ಗಣೇಶ ನೇತ್ರಾಲಯದ ನೇತ್ರತಜ್ಞರಾದ ಡಾ. ಶಿವರಾಮ ಕೆ.ವಿ. ಹಾಗೂ ಸಾಹಿತ್ಯ ಸಂಚಲನದ ಸಂಚಾಲಕರಾದ ಶ್ರೀ ಕೃಷ್ಣ ಪದಕಿ ಭಾಗವಹಿಸಲಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಿತ ಕವಿಗಳಿಂದ ‘ರಾಮೋಪಾಸನೆ’ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ದಾಕ್ಷಾಯಿಣಿ ಪಿ.ಸಿ. ಶಿರಸಿ, ಶೋಭಾ ವಿ. ಭಟ್ ಶಿರಸಿ, ರಾಜಲಕ್ಷ್ಮಿ ಭಟ್ ಬೊಮ್ಮನಳ್ಳಿ, ದಿನೇಶ ಭಾಗ್ವತ ಶಿರಸಿ, ರೇಣುಕಾ ಭಟ್ ಬ್ಯಾಗದ್ದೆ, ರಮೇಶ ಹೆಗಡೆ ಕೆರೆಕೋಣ, ಶರಾವತಿ ಭಟ್ ಶಿರಸಿ, ನಾಗರತ್ನ ಲೋಕೇಶ ಶಿರಸಿ, ಭಾರತಿ ಎಸ್. ಹೆಗಡೆ ಶಿರಸಿ, ಜಗದೀಶ ಭಂಡಾರಿ, ಜಲಜಾಕ್ಷಿ ಶೆಟ್ಟಿ, ಡಿ. ಎಮ್. ಭಟ್ ಕುಳವೆ, ಜಯಪ್ರಕಾಶ ಹಬ್ಬು ಬಿದರಳ್ಳಿ, ಮಹೇಶಕುಮಾರ ಹನಕೆರೆ ಶಿರಸಿ, ಸಾವಿತ್ರಿ ಶಾಸ್ತ್ರಿ ಶಿರಸಿ ಹಾಗೂ ಮಂಗಳಗೌರಿ ಭಟ್ ಶಿರಸಿ ಭಾಗವಹಿಸಲಿದ್ದಾರೆ.
    ಈ ಕಾರ್ಯಕ್ರಮಕ್ಕೆ ಸಾಹಿತ್ಯ ಸಂಚಲನ ಶಿರಸಿ ಹಾಗೂ ಸಾಹಿತ್ಯಾಸಕ್ತರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’
    Next Article ಕುಡಿಯರ ಮುತ್ತಪ್ಪ ಅವರಿಗೆ ರಾಜ್ಯಮಟ್ಟದ ‘ಕೊರವಂಜಿ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    ಗಣೇಶ ಪ್ರಸಾದಜೀಯವರ 9ನೆಯ ಕೃತಿ ‘ಕಾಂತೆ ಕವಿತೆ’ ಲೋಕಾರ್ಪಣೆ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.