Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಭ್ರಾಮರಿ ನಾಟ್ಯಾಲಯದ ಗೆಜ್ಜೆಯೊಂದಿಗೆ  ಬೆಳ್ಳಿ ಹೆಜ್ಜೆ ಇಡುವ ರಜತವರ್ಷದ ಸಂಭ್ರಮ

    November 14, 2025

    ವಿರಾಜಪೇಟೆಯಲ್ಲಿ ‘ನುಡಿ ಉತ್ಸವ 2025’ ಲಾಂಛನ ಬಿಡುಗಡೆ

    November 13, 2025

    ಬೆಸೆಂಟ್ ಹಿರಿಯ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ

    November 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಕ್ಕಳ ದಿನಾಚರಣೆ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಫಲಿತಾಂಶ
    Competition

    ಮಕ್ಕಳ ದಿನಾಚರಣೆ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಫಲಿತಾಂಶ

    November 24, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ದಿನಾಂಕ 19-10-2023ರಂದು ಬೆಳಗ್ಗೆ 10ಕ್ಕೆ 9ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಮತ್ತು ಹಿಂದು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ), ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ವಾದ್ಯ ಸಂಗೀತ (ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ) ಹಾಗೂ ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

    ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ ಈ ರೀತಿ ಇದೆ. ತಬಲದಲ್ಲಿ ಉಡುಪಿ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೌರೀಶ್, ಕೊಳಲಿನಲ್ಲಿ ಎಸ್.ವಿ. ಗಂಗೊಳ್ಳಿಯ ಶಾಮ್ ಜಿ.ಎನ್. ಪೂಜಾರಿ ಮತ್ತು ಉಡುಪಿ ಮೌಂಟ್ ರೋಸರಿ ಸ್ಕೂಲಿನ ಜಾನ್ವಿ ಮತ್ತು ಸ್ಯಾಕ್ಸಪೋನ್ ವಾದನದಲ್ಲಿ ಉಡುಪಿ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತನ್ವಿ, ಭರತನಾಟ್ಯದಲ್ಲಿ ಕುಂದಾಪುರದ ವಿ.ಕೆ.ಆರ್. ಶಾಲೆಯ ಗಾರ್ಗಿ ದೇವಿ ಮತ್ತು ಉಡುಪಿ ಕುಂಜಾರುಗಿರಿ ಆನಂದ ತೀರ್ಥ ಶಾಲೆಯ ಶಾರ್ವರಿ, ಸಂಗೀತದಲ್ಲಿ ಉಡುಪಿ ಕುಂಜಾರುಗಿರಿ ಆನಂದ ತೀರ್ಥ ಶಾಲೆಯ ಪ್ರಣವ್ ಅಡಿಗ ಮತ್ತು ಉಡುಪಿಯ ಮಾಧವ ಕೃಪ ಶಾಲೆಯ ಸ್ವಸ್ತಿ ಎಮ್. ಭಟ್, ವಿಜ್ಞಾನ ಮಾದರಿಯಲ್ಲಿ ಉಡುಪಿ ಟಿ.ಎ.ಪೈ ಇ.ಎಮ್.ಎಚ್.ಎಸ್. ಶಾಲೆಯ ಯಶಸ್ ಶೆಟ್ಟಿ ಮತ್ತು ಕುಂದಾಪುರ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದ ಸಾನಿಧ್ಯ ಆರ್. ಪೂಜಾರಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಬ್ರಹ್ಮಾವರ ಜಿ.ಎಮ್. ವಿದ್ಯಾನಿಕೇತನದ ನಿಹಾರ್, ಉಡುಪಿ ಟಿ.ಎ.ಪೈ ಇ.ಎಮ್.ಎಚ್.ಎಸ್. ಶಾಲೆಯ ಚಿರಾಗ್ ವಿ. ಶೆಟ್ಟಿ, ಕಾರ್ಕಳ ಜ್ಞಾನ ಸುಧಾದ ಆದಿತ್ಯ ಎನ್. ನಾಯಕ್ ಮತ್ತು ಶಂಕರಪುರ ಸೈಂಟ್ ಜಾನ್ಸ್ ಶಾಲೆಯ ಈಶಾಂತ್ ಎಸ್. ಆಚಾರ್ಯ.

    Share. Facebook Twitter Pinterest LinkedIn Tumblr WhatsApp Email
    Previous Articleನಾಟಕ ವಿಮರ್ಶೆ | ಈ ರೊಟ್ಟಿ ನಂದು
    Next Article ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ದಿ| ಬಿ.ಪಿ.ಕರ್ಕೇರ ಸಂಸ್ಮರಣೆ
    roovari

    Add Comment Cancel Reply


    Related Posts

    ಬೆಸೆಂಟ್ ಹಿರಿಯ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ

    November 13, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನಕ ಜಯಂತಿ ಪ್ರಯುಕ್ತ ‘ಕನಕ ಕೀರ್ತನ ಗಂಗೋತ್ರಿ’

    November 13, 2025

    ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದಲ್ಲಿ ಕುಣಿತ ಭಜನಾ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ

    November 12, 2025

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.