ಮಂಗಳೂರು : ಸಂತ ಆಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ರಂಗ ಅಧ್ಯಯನ ಕೇಂದ್ರ ಆಯೋಜಿಸುವ ‘ಸುರೋನ್ ಕಿ ಮೆಹ್ಪಿಲ್’ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 19 ಫೆಬ್ರವರಿ 2026ರಂದು ಸಂಜೆ ಗಂಟೆ 6-30ಕ್ಕೆ ಮಂಗಳೂರಿನ ಸಂತ ಆಲೋಶಿಯಸ್ ನ ಮದರ್ ತೆರೆಜಾ ಪೀಸ್ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕೀರ್ತನ್ ನೈಗಾ ಇವರೊಂದಿಗೆ ರಾಜೇಶ್ ಭಾಗವತ್, ಸ್ವಯಂ ಪ್ರಕಾಶ್ ಪ್ರಭು, ಹೇಮಂತ್ ಭಾಗವತ್ ಮತ್ತು ಪಾಂಡು ಭಾಗವತ್ ಇವರುಗಳು ಸಹಕರಿಸಲಿದ್ದಾರೆ.

