Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಂಜನಗೂಡಿನ ಶಂಕರ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ |ಫೆಬ್ರವರಿ 02 ರಿಂದ 09
    Cultural

    ನಂಜನಗೂಡಿನ ಶಂಕರ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ |ಫೆಬ್ರವರಿ 02 ರಿಂದ 09

    February 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಂಜನಗೂಡು : ನಂಜನಗೂಡಿನ ಶಂಕರ ಮಠದಲ್ಲಿ ಶ್ರೀ ಗುರುಚರಿತ್ರೆ ಪಾರಾಯಣ ಸಪ್ತಾಹ ದಿನಾಂಕ 02 ಫೆಬ್ರವರಿ 2025 ರಿಂದ 09 ಫೆಬ್ರವರಿ 2025ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
    ದಿನಾಂಕ 02 ಫೆಬ್ರವರಿಯಂದು ವಿದ್ವಾನ್ ನಾಗಚೇತನ್ ಇವರಿಂದ ‘ಶ್ರೀ ಮದ್ವಾಲ್ಮೀಕಿ ರಾಮಾಯಣ’ದ ಸಂಗೀತ ಪ್ರವಚನ ನಡೆಯಲಿದ್ದು, ಫೆಬ್ರವರಿ 3 ರಂದು ವಿದ್ವಾನ್ ಎಂ. ಎಸ್. ದೀಪಕ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಫೆಬ್ರವರಿ 4ರಂದು ವಿದುಷಿ ಶ್ರೀಮತಿ ರಕ್ಷಿತಾ ವಿಕ್ರಂ ಸಿಂಹ ಇವರಿಂದ ತಂಜಾವೂರಿನ ಶೈಲಿಯ ಭರತನಾಟ್ಯ ನಡೆಯಲಿದ್ದು, ಫೆಬ್ರವರಿ 5ರಂದು ಕುಮಾರಿ ಅಮೃತವರ್ಷಿಣಿ ಭಾರ್ಗವ ಹಾಗೂ ವಿಶ್ವೇಶ್ವರ ಭಾರ್ಗವ ಇವರಿಂದ ಹಾಡುಗಾರಿಕೆ, ಫೆಬ್ರವರಿ 6ರಂದು ಕುಮಾರಿ ಎಮ್. ಎಸ್. ಕೀರ್ತನ ಇವರಿಂದ ಹಾಡುಗಾರಿಕೆ, ಫೆಬ್ರವರಿ 07 ರಂದು ವಿದ್ವಾನ್ ಶ್ರೀ ರಾಮಶಾಸ್ತ್ರೀ ಮತ್ತು ತಂಡದವರಿಂದ ಹಾಡುಗಾರಿಕೆ ಹಾಗೂ ದಿನಾಂಕ 08 ಫೆಬ್ರವರಿ 2025ರಂದು ವಿದ್ವಾನ್ ಅಂಬಾಪ್ರಸಾದ್ ಇವರಿಂದ ವಯಲಿನ್ ವಾದನ ನಡೆಯಲಿದೆ.

    Classical Music Cultural dance Music
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವ | ಫೆಬ್ರವರಿ 07, 08 ಮತ್ತು 09
    Next Article ಮಂಗಳೂರಿನಲ್ಲಿ ‘ಯುವ ಮಹೋತ್ಸವ 2025’ ಪ್ರಶಸ್ತಿ ಪ್ರದಾನ ಸಮಾರಂಭ | ಫೆಬ್ರವರಿ 09
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026

    ಶಕ್ತಿನಗರದ ಸರಕಾರಿ ವಿದ್ಯಾ ಸಂಸ್ಥೆಯಲ್ಲಿ ‘ರಂಗೋಲಿ ಸ್ಪರ್ಧೆ’ | ಜನವರಿ 18

    January 13, 2026

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಪುತ್ತೂರಿನಲ್ಲಿ ‘ಕುಮಾರವ್ಯಾಸ ಜಯಂತಿ’ ಆಚರಣೆಯ ಪ್ರಯುಕ್ತ ಗಮಕ ವಾಚನ- ವ್ಯಾಖ್ಯಾನ

    January 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.