Subscribe to Updates

    Get the latest creative news from FooBar about art, design and business.

    What's Hot

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರ ನೃತ್ಯ ಪ್ರದರ್ಶನ | ಅಕ್ಟೋಬರ್ 7
    Bharathanatya

    ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರ ನೃತ್ಯ ಪ್ರದರ್ಶನ | ಅಕ್ಟೋಬರ್ 7

    October 5, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 07-10-2024ರಂದು ಸಂಜೆ ಗಂಟೆ 6.25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

    ಮೂಲತಃ ಶಿವಪುರ, ಹೆಬ್ರಿಯವರಾದ ಸುಧನ್ವಾ ಎಸ್. ಆಚಾರ್ಯರವರು ಶ್ರೀ ಸುಬ್ರಹ್ಮಣ್ಯ ಎಸ್.ಜಿ. ಹಾಗೂ ಶ್ರೀಮತಿ ದೀಪಾ ಎಸ್. ಆಚಾರ್ಯರವರ ಜ್ಯೇಷ್ಠ ಪುತ್ರ. ತಮ್ಮ 3ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಪಾಶ್ಚಾತ್ಯ ನೃತ್ಯಕ್ಕೆ ವೇದಿಕೆ ಹತ್ತಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕಲಿಯಲು ಪ್ರಾರಂಭಿಸಿದರು. ಗೌರಿಬಿದನೂರಿನ ಶ್ರೀ ಶಾರದಾ ಕಿನ್ನರ ಕಲಾ ಮಂದಿರದ ಶ್ರೀಮತಿ ತಾರಿಣಿ ಶ್ರೀನಿವಾಸ್ ಇವರ ಮೊದಲ ಗುರು. ನಂತರ ಶ್ರೀಮತಿ ಚೈತ್ರ ಮೋಕ್ಷಗುಂಡಂ, ಯಲಹಂಕದಲ್ಲಿ ಶ್ರೀಮತಿ ಸಂತೋಷಿ ಪ್ರಶಾಂತ್ ಹಾಗೂ ಶಿವಪ್ರಿಯ ಡ್ಯಾನ್ಸ್ ಸ್ಕೂಲ್ ನ ಕಲಾ ಆರತಿ ರತ್ನ, ಡಾ. ಸಂಜಯ್ ಶಾಂತಾರಾಮ್ ಇವರಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಆಗಸ್ಟ್ 15 2023ರಲ್ಲಿ ರಂಗಪ್ರವೇಶ ಮುಗಿಸಿ ಇದೀಗ ಸೀನಿಯರ್ ಎಕ್ಸಾಮ್ ಬರೆದಿದ್ದಾರೆ. ಗುರು ಸಂಜಯ್ ಶಾಂತಾರಾಮ್ ಇವರೊಂದಿಗೆ ಶ್ರೀಲಂಕಾ, ಮಸ್ಕಟ್ ಇಂಡೋನೇಷ್ಯಾ ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

     

    Share. Facebook Twitter Pinterest LinkedIn Tumblr WhatsApp Email
    Previous Articleಏಕಕಾಲದಲ್ಲಿ 650 ಮಂದಿ ಗಾಯಕರ ಒಕ್ಕೊರಲ ಗಾಯನದಲ್ಲಿ ರಂಜಿಸಿದ ಭಕ್ತಿರಸ ಶಿಬಿರ
    Next Article ಸುವರ್ಣ ಕರ್ನಾಟಕ ರಥಯಾತ್ರೆಗೆ ಮಂಗಳೂರಿನ ಪುರಭವನದಲ್ಲಿ ಸ್ವಾಗತ
    roovari

    Comments are closed.

    Related Posts

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

    June 2, 2025

    ಯಕ್ಷಗಾನ ಕಲಾರಂಗದ ಸುವರ್ಣ ಸಡಗರದಲ್ಲಿ ಯಕ್ಷಗಾನ ಕಲಾವಿದರ

    June 2, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.