Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025

    ‘ಬೆರಗು’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 25

    August 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಿಂದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ | ಅಕ್ಟೋಬರ್ 10 ಕೊನೇ ದಿನ
    Awards

    ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಿಂದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ | ಅಕ್ಟೋಬರ್ 10 ಕೊನೇ ದಿನ

    October 8, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ ) ಇದರ 25 ವರ್ಷಗಳ ಬೆಳ್ಳಿ ಹಬ್ಬದ‌ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ 13ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶವು ದಿನಾಂಕ 26/10/2023 ಗುರುವಾರ ನಡೆಯಲಿದೆ. ಬೆಳಗ್ಗೆ 9:30 ರಿಂದ ಸಂಜೆ 5:30 ವರೆಗೆ ಶೇಷಾದ್ರಿಪುರಂ ಮೈನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಹಿರಿಯ ಸಾಹಿತಿ, ಸಂಶೋಧಕರಾದ ‌ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ಅವರ‌ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.

    ಸಮಾರಂಭದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿನಿಧಿಗಳು, ಸಮೂಹ ನೃತ್ಯ,‌ಸಮೂಹ ಗಾಯನ ನಡೆಸಿಕೊಡುವವರು, ಕವಿಗೋಷ್ಠಿಯಲ್ಲಿ ಭಾಗವಹಿಸಲಿಚ್ಚಿಸುವವರು, ಕನಿಷ್ಠ ಹತ್ತು ವರ್ಷಗಳು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಕಿರು ಪರಿಚಯವನ್ನು ನಮ್ಮ ಟ್ರಸ್ಟ್ ನ ವಿವಿಧ ದತ್ತಿ ಪ್ರಶಸ್ತಿಗೆ ಶಿಫಾರಸು ಮಾಡಿ 10/10/2023 ರ ಒಳಗೆ ಕಳುಹಿಸಬಹುದು. ಆಯ್ಕೆ ಆದವರಿಗೆ ಕರೆ ಮಾಡಿ ತಿಳಿಸಲಾಗುವುದು.

    1.ದೊಡ್ಡಬಳ್ಳಾಪುರದ ಸಾಹಿತಿ ಶ್ರೀಮತಿ ಶ್ರೀ ರೇಣುಕಾ ನಾಗಪ್ರಿಯ ದತ್ತಿ 2.ಮಾಗಡಿ‌ವಿಜಯಾನಾಗೇಶ್ ಯುವ ಮಹಿಳಾ ಸಾಹಿತ್ಯ ದತ್ತಿ 3.ಕೆ.ಕೃಷ್ಣಮೂರ್ತಿ ಪೂಜಾರಿ ಪಾಳ್ಯ ಗಾಯಕ ಮತ್ತು ಸಮಾಜಸೇವಾ ದತ್ತಿ 4.ಡಾ.ಕೆ.ರಮಾನಂದ ಕಾದಂಬರಿ ದತ್ತಿ ಪುಸ್ತಕ ಬಹುಮಾನ 5 . ಶ್ರೀಮತಿ ಗುಣಸಾಗರಿ ಎಸ್.ನಾಗರಾಜ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ದತ್ತಿ 6. ಹೆಬ್ಬಗೋಡಿ ಗೋಪಾಲಪ್ಪ ಮತ್ತು ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಬಹುಮಾನ (ಕತೆ,ಕಾವ್ಯ, ಕಾದಂಬರಿ ,ವಿಮರ್ಶೆ ಹಾಗೂ ಒಟ್ಟು ನಾಲ್ಕು ಪ್ರಕಾರಗಳಲ್ಲಿ ಒಂದೊಂದು ಕೃತಿಗಳಿಗೆ)
    ಕಾರ್ಯಕ್ರಮ ಸಂಯೋಜಕರು : ಡಾ.ಸಿಸಿರಾ(ರಾಮಲಿಂಗೇಶ್ವರ). ಮೊಬೈಲ್ : 9448880985

    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ‘ಸುವರ್ಣ ಯುಗ’ – ಒಂದು ಅಪೂರ್ವ ಸಾಹಸಪ್ರಥೆಯ ಅನಾವರಣ
    Next Article ಪುಸ್ತಕ ವಿಮರ್ಶೆ | ತೇಜಸ್ವಿ ಮಾರ್ಗದ ಅಪರೂಪದ ಕಾದಂಬರಿ
    roovari

    Add Comment Cancel Reply


    Related Posts

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025

    ‘ಬೆರಗು’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 25

    August 23, 2025

    ಪುಸ್ತಕ ವಿಮರ್ಶೆ | ಕುಮಾರಸ್ವಾಮಿ ತೆಕ್ಕುಂಜರವರ ‘ಬದುಕು ಮಾಯೆಯ ಮಾಟ’ ಕಾದಂಬರಿ

    August 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.