Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದಿವಾಣ ಪ್ರಶಸ್ತಿ ಪ್ರದಾನ ಸಮಾರಂಭ
    Awards

    ದಿವಾಣ ಪ್ರಶಸ್ತಿ ಪ್ರದಾನ ಸಮಾರಂಭ

    March 29, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ :  ದಿವಾಣ ಪ್ರತಿಷ್ಠಾನ ನೀಡುವ ‘ದಿವಾಣ ಪ್ರಶಸ್ತಿ’ಯನ್ನು ಹಿಮ್ಮೇಳ ಮಣಿಮುಂಡ ಸುಬ್ರಹ್ಮಣ್ಯ ಕಲಾವಿದ ಶಾಸ್ತ್ರಿ ಹಾಗೂ ದಿವಾಣ ಕಲಾ ಗೌರವ ಪ್ರಶಸ್ತಿಯನ್ನು ಬಣ್ಣದ ಕಲಾವಿದ ಸದಾಶಿವ ಶೆಟ್ಟಿಗಾ‌ರ್ ಅವರಿಗೆ ಪ್ರದಾನ ಮಾಡಲಾಯಿತು.
    ದಿನಾಂಕ 16 ಮಾರ್ಚ್ 2025 ರಂದು ಪಾಂಡವರ ಕಲ್ಲು ಬಳಿ ಇರುವ ಅನನ್ಯ ಫಾರ್ಮ್ಸ್ ಫುಡ್ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ದಿವಾಣ ತಿರುಮಲೇಶ್ವರಿ ಅಮ್ಮನವರ ಸ್ಮರಣಾರ್ಥ, ‘ಅನನ್ಯ ಫೀಡ್ಸ್ ಹುಬ್ಬಳ್ಳಿ’ ಇದರ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ಸಮಾಜ ಸೇವಕ ಉದಯಕುಮಾರ್ ಹಾಗೂ ಶಾರದಾ ದಂಪತಿಗೆ ‘ಅನನ್ಯ ರಜತ ಸಂಭ್ರಮ ಪುರಸ್ಕಾ’ರ ನೀಡಿ ಗೌರವಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್, ಹರಿನಾರಾಯಣದಾಸ ಆಸ್ರಣ್ಣ, ಹಾದಿಗಲ್ಲು ಲಕ್ಷ್ಮೀನಾರಾಯಣ ಭಾಗವಹಿಸಿದ್ದರು.
    ಎಂ. ಪ್ರಭಾಕರ ಜೋಶಿ ಇವರು ದಿವಾಣ ಭೀಮ ಭಟ್ಟರ ಸಂಸ್ಮರಣೆ ಮಾಡಿದರು. ಯಕ್ಷಗಾನ ಕಲಾವಿದ ಹರೀಶ ಬೊಳಂತಿಮೊಗರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ನಂತರ ಹನುಮಗಿರಿ ಮೇಳದ ಕಲಾವಿದರಿಂದ ‘ಸಾಕೇತ ಸಾಮ್ರಾಜ್ಜಿ’ ಯಕ್ಷಗಾನ ಪ್ರದರ್ಶನ ಗೊಂಡಿತು. ದಿವಾಣ ಪ್ರತಿಷ್ಠಾನದ ಸಂಚಾಲಕ ದಿವಾಣ ಗೋವಿಂದ ಭಟ್ ಹಾಗೂ ಅನನ್ಯ ಭಟ್ ಉಪಸ್ಥಿತರಿದ್ದರು.

    award baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಬಹುವಚನಂನ ಪದ್ಮಿನೀ ಸಭಾಭವನದಲ್ಲಿ ಶ್ರೀರಾಮ ನವಮಿ ಮತ್ತು ಸಾಹಿತ್ಯ ಸಂಗೀತೋತ್ಸವ | ಏಪ್ರಿಲ್ 06
    Next Article ಕಟಪಾಡಿಯಲ್ಲಿ ‘ವನಸುಮ ರಂಗೋತ್ಸವ 2025’ | ಏಪ್ರಿಲ್ 5 ಮತ್ತು 6
    roovari

    Add Comment Cancel Reply


    Related Posts

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications