Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ ಲೋಕಾರ್ಪಣೆ
    Drama

    ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ ಲೋಕಾರ್ಪಣೆ

    March 23, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    22.03.2023, ಮೈಸೂರು ಮತ್ತು ಹೊನ್ನಾವರ: ವಿಶ್ವ ರಂಗ ದಿನದ ಅಂಗವಾಗಿ ಮೈಸೂರು ಮತ್ತು ಹೊನ್ನಾವರದಲ್ಲಿ  ಬಹುರೂಪಿ ಪ್ರಕಾಶನದ ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ  ಲೋಕಾರ್ಪಣೆಗೊಳ್ಳಲಿದೆ. ದಿನಾಂಕ 26 ಮಾರ್ಚ್2023 ಭಾನುವಾರದಂದು ಸಂಜೆ ಗಂಟೆ 4.30ಕ್ಕೆ ನಟನ ರಂಗಮಂದಿರ ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಮೇಶ್ವರಿ ವರ್ಮ, ಬಿ. ಸುರೇಶ್, ದೀಪಾ ಹಿರೇಗುತ್ತಿ ಇವರೊಂದಿಗೆ ಕೃತಿಯ ಕರ್ತೃ ಡಾ. ಶ್ರೀಪಾದ ಭಟ್ ಇವರ ಉಪಸ್ಥಿತಿಯಲ್ಲಿ ಪ್ರಕಾಶ್ ರೈ ಇವರು ಕೃತಿ ಅನಾವರಣ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಸರಿಯಾಗಿ ನಟನ ಪಯಣ: ರೆಪರ್ಟರಿ ತಂಡದ ಹೊಸಪ್ರಯೋಗ ಡಾ.ಶ್ರೀಪಾದ ಭಟ್ ವಿನ್ಯಾಸ ಮತ್ತು ನಿರ್ದೇಶನದ, ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯದ  “ಕಣಿವೆಯ ಹಾಡು” ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಮಂಡ್ಯ ರಮೇಶ್ ಮತ್ತು ಜಿ. ಎನ್. ಮೋಹನ್ ಸರ್ವರಿಗೂ ಸ್ವಾಗತ  ಬಯಸಿದ್ದಾರೆ.

    27 ಮಾರ್ಚ್ 2023 ಸೋಮವಾರದಂದು ಸಂಜೆ 6 ಗಂಟೆಗೆ ಚಿಂತನ ರಂಗ ಅಧ್ಯಯನ ಕೇಂದ್ರ (ರಿ) ಆಶ್ರಯದಲ್ಲಿ ಹೊನ್ನಾವರದ ನಾಮಧಾರಿ ಸಭಾಭವನದಲ್ಲಿ  ಹಿರಿಯ ಕಥೆಗಾರರಾದ ಡಾ. ಶ್ರೀಧರ ಬಳಗಾರ್ ಇವರಿಂದ “ದಡವ ನೆಕ್ಕಿದ ಹೊಳೆ” ಕೃತಿ ಲೋಕಾರ್ಪಣೆಗೊಳ್ಳಲಿದೆ. ಪುಸ್ತಕದ ಕುರಿತು ಕವಿಗಳಾದ ಮಾಧವಿ ಭಂಡಾರಿ ಕೆರೆಕೋಣ  ಮಾತನಾಡಲಿದ್ದಾರೆ. ಕೃತಿ ಬಿಡುಗಡೆಯ ನಂತರ ವಿನಾಯಕ್ ಎಂ.ಎನ್.ಇವರಿಂದ  ಮನಸ್ಸಿಗೆ ಮುದನೀಡುವ ಕಥಾಭಿನಯ ಮತ್ತು ರಂಗಗೀತೆಗಳಿವೆ. ಡಾ.ವಿಠ್ಠಲ ಭಂಡಾರಿ ಕೆರೆಕೋಣ ಇವರ ನೆನಪಿನೊಂದಿಗೆ ಸಂಘಟನೆಯ ಅಧ್ಯಕ್ಷರಾದ ಕಿರಣ್ ಭಟ್, ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ ಮತ್ತು ಖಜಾಂಚಿ ದಾಮೋದರ ನಾಯ್ಕ  ಇವರು ತಮ್ಮೆಲ್ಲರಿಗೂ ಆತ್ಮೀಯವಾದ  ಸ್ವಾಗತ ಬಯಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕುಂಬಳೆ ಶ್ರೀನಿಧಿಯಲ್ಲಿ ವಿಂಶತ್ಯುತ್ಸವ, ಮುಕ್ತಕಗಳ ಎರಡು ಕೃತಿಗಳ ಬಿಡುಗಡೆ
    Next Article ಮಾರ್ಚ್ 25ರಂದು “ಸಾನಿಧ್ಯ ಉತ್ಸವ” 2023
    roovari

    Add Comment Cancel Reply


    Related Posts

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.