ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಮಂಗಳೂರು ಇದರ ಅಂಗ ಸಂಸ್ಥೆಯಾದ ಕೆನರಾ ಕಾಲೇಜಿನ ಮೂಲಕ ನಡೆಸಲಾಗುತ್ತಿರುವ ಏರ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನನಲ 14 ಅಕ್ಟೋಬರ್ 2025ರ ಅಪರಾಹ್ನ ಘಂಟೆ 2.00ಕ್ಕೆ ಕಾಲೇಜಿನ ರತ್ನ ಎಸ್. ಶೆಣೈ ಮೆಮೋರಿಯಲ್ ಸಭಾಂಗಣದಲ್ಲಿ ಜರಗಲಿದೆ.
ಈ ಬಾರಿಯ ಪ್ರಶಸ್ತಿಗೆ ಚೇಂಪಿ ವೇ. ಮೂ. ರಾಮಚಂದ್ರ ಅನಂತ ಭಟ್ ಹಾಗೂ ಡಾ. ಸೋಂದ ಭಾಸ್ಕರ ಭಟ್ ಇವರನ್ನು ಆಯ್ಕೆ ಮಾಡಲಾಗಿದೆ. ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಏರ್ಯ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿರುವರು.
Subscribe to Updates
Get the latest creative news from FooBar about art, design and business.