Subscribe to Updates

    Get the latest creative news from FooBar about art, design and business.

    What's Hot

    ಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ‘ಕಲಾ ಪರ್ವ 2025’ | ಡಿಸೆಂಬರ್ 27

    December 26, 2025

    ಡಾ. ಅಜಯ ಕುಮಾರ ಸಿಂಹ ಇವರ ‘ಹರಿಯಲು ಬಿಡು’ ಕವನ ಸಂಕಲನ ಅನಾವರಣ | ಡಿಸೆಂಬರ್ 27

    December 26, 2025

    ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಅಶೋಕ ಹುಗ್ಗಣ್ಣವರ ಇನ್ನಿಲ್ಲ

    December 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ತುಳು ನಾಟಕ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 30
    Awards

    ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ತುಳು ನಾಟಕ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 30

    December 6, 2025Updated:December 9, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳುಕೂಟದ ಕುಡ್ಲ ಸಂಘಟನೆ ನೀಡುವ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ತುಳು ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ.

    ಕೃತಿ ಈವರೆಗೆ ಎಲ್ಲಿಯೂ ಪ್ರದರ್ಶನ ಕಂಡಿರಬಾರದು. ಸ್ವತಂತ್ರ ಕೃತಿ ಎಂದು ದೃಢೀಕರಿಸಬೇಕು. ಹಾಳೆಯ ಒಂದೇ ಮಗ್ಗುಲಲ್ಲಿರಬೇಕು. ಈ ವರೆಗೆ ಮೂರು ಬಾರಿ ಪ್ರಶಸ್ತಿ ಗೆದ್ದವರ ಕೃತಿ ಅಮಾನ್ಯವಾಗುತ್ತದೆ. ಉತ್ತಮ ಕೃತಿಗಳು ಮೂಡಿ ಬರಲು ಇದು ಸಹಾಯಕವಾಗುತ್ತದೆ. ಕೃತಿ ತುಳುಭಾಷೆಯಲ್ಲಿ ಇರಬೇಕು. ಪ್ರಶಸ್ತಿಯ ಬಹುಮಾನಗಳ ಮೊತ್ತ ಕ್ರಮವಾಗಿ ರೂ.10,000/-, ರೂ.8,000/, ರೂ.6,000/- ಆಗಿದೆ. ಅನುವಾದಿತ ಕೃತಿಯೂ ಸ್ವೀಕೃತವಲ್ಲ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದ್ದಾರೆ. ನಾಟಕದ ಪ್ರತಿಯನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ, ನಿಸರ್ಗ ಮನೆ, ನಿಸರ್ಗ ಕ್ರಾಸ್, ಮರೋಳಿ, ಮಂಗಳೂರು ಈ ವಿಳಾಸಕ್ಕೆ ದಿನಾಂಕ 30 ಜನವರಿ 2025ರ ಒಳಗೆ ಕಳುಹಿಸಬೇಕು ಎಂದು ತುಳುಕೂಟದ ಪ್ರದಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ (9481163531) ತಿಳಿಸಿದ್ದಾರೆ.

    award baikady competition drama Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬಾ ಪರೀಕ್ಷೆಗೆ’ ಕವನ ಸಂಕಲನ
    Next Article ಮಡಿಕೇರಿಯ ಕೊಡಗು ಪತ್ರಿಕೆ ಭವನದಲ್ಲಿ ಹಿರಿಯರ ಕವಿಗೋಷ್ಠಿ | ಡಿಸೆಂಬರ್ 09
    roovari

    Add Comment Cancel Reply


    Related Posts

    ಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ‘ಕಲಾ ಪರ್ವ 2025’ | ಡಿಸೆಂಬರ್ 27

    December 26, 2025

    ಡಾ. ಅಜಯ ಕುಮಾರ ಸಿಂಹ ಇವರ ‘ಹರಿಯಲು ಬಿಡು’ ಕವನ ಸಂಕಲನ ಅನಾವರಣ | ಡಿಸೆಂಬರ್ 27

    December 26, 2025

    ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಅಶೋಕ ಹುಗ್ಗಣ್ಣವರ ಇನ್ನಿಲ್ಲ

    December 26, 2025

    ಒಡಿಯೂರು ಬೀದಿ ನಾಟಕ ಸ್ಪರ್ಧೆ | ಜನವರಿ 19 ಮತ್ತು 20

    December 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.