Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಕನ್ನಡದ ಮೇಲ್ಪಂಕ್ತಿಯ ಬರಹಗಾರ ಶಾಂತಿನಾಥ ದೇಸಾಯಿ

    July 22, 2025

    ಸಾಲಿಗ್ರಾಮ ಮಕ್ಕಳ ಮೇಳದಿಂದ ಹಾರಾಡಿ – ಮಟಪಾಡಿ ಯಕ್ಷಗಾನ ಪ್ರಾತ್ಯಕ್ಷಿಕೆ

    July 22, 2025

    ಕೊಂಕಣಿ ಸಾಹಿತಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ನಿಧನ

    July 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತ್ಯ ಗಂಗಾ ವತಿಯಿಂದ ‘ಕಾವ್ಯ ಪ್ರಶಸ್ತಿ’ಗೆ ಹಸ್ತ ಪ್ರತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31
    Awards

    ಸಾಹಿತ್ಯ ಗಂಗಾ ವತಿಯಿಂದ ‘ಕಾವ್ಯ ಪ್ರಶಸ್ತಿ’ಗೆ ಹಸ್ತ ಪ್ರತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 22, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ದಿ. ಬಿ.ಸಿ. ರಾಮಚಂದ್ರ ಶರ್ಮ [1925-2005] ಅವರ ಜನ್ಮಶತಮಾನೋತ್ಸವದ ನಿಮಿತ್ತ ಸಾಹಿತ್ಯ ಗಂಗಾ ಸಂಸ್ಥೆಯು ಬಿ.ಸಿ. ರಾಮಚಂದ್ರ ಶರ್ಮ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿ 2025 ನೀಡುತ್ತಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ. ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿದೆ. ಹಿಂದೆ ದಿ. ಸು.ರಂ. ಎಕ್ಕುಂಡಿ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲೂ ಸಹ ನಮ್ಮ ಸಂಸ್ಥೆ ಸು. ರಂ. ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿ 2023 ನೀಡಿತ್ತು. ಆಸಕ್ತ ಕವಿಗಳು/ಕವಯತ್ರಿಯರು ನಿಯಮಾನುಸಾರವಾಗಿ ಹಸ್ತಪ್ರತಿ ಕಳಿಸಬಹುದು.

    ನಿಯಮಗಳು :
    1. ಸ್ಪರ್ಧಿಗಳಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
    2. ಒಬ್ಬ ಸ್ಪರ್ಧಿ ಒಂದು ಹಸ್ತಪ್ರತಿ ಮಾತ್ರ ಕಳಿಸಬೇಕು.
    3. ಕನಿಷ್ಠ 30 ಮತ್ತು ಗರಿಷ್ಠ 50 ಸಂಖ್ಯೆಯ ಮಿತಿಯೊಳಗೆ ಸ್ವತಂತ್ರ ಮತ್ತು ಅಪ್ರಕಟಿತ ಕವಿತೆಗಳುಳ್ಳ ಹಸ್ತಪ್ರತಿ ಮಾತ್ರ ಕಳಿಸಬೇಕು.
    4. ಅನುವಾದ, ಅನುಸೃಷ್ಟಿ, ರೂಪಾಂತರ, ಸ್ಪೂರ್ತಿ ಅಥವಾ ಪ್ರೇರಣೆ ಪಡೆದ ಕವಿತೆಗಳಿರುವ ಹಸ್ತಪ್ರತಿ ಪರಿಗಣಿಸಲಾಗುವುದಿಲ್ಲ.
    5. ಕೈಬರಹದಲ್ಲಿರುವ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ. ಕವನಗಳನ್ನು ತಪ್ಪಿಲ್ಲದಂತೆ ಟೈಪಿಸಿ, ಪ್ರಿಂಟೌಂಟ್ ತೆಗೆದು, ಬೈಂಡ್ ಮಾಡಿ ಕಳಿಸಬೇಕು.
    6. ಪರಿಚಯ ಪತ್ರ ಮತ್ತು ಒಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಹಸ್ತಪ್ರತಿಯ ಜೊತೆ ಲಗತ್ತಿಸಿ ಕಳಿಸಬೇಕು.
    7. ಫಲಿತಾಂಶವನ್ನು ದಿನಾಂಕ 02 ಅಕ್ಟೋಬರ್ 2025ರಂದು ಪ್ರಕಟಿಸಲಾಗುವುದು.

    ಹಸ್ತಪ್ರತಿ ಕಳಿಸಲು 31 ಆಗಸ್ಟ್ 2025 ಕೊನೆಯ ದಿನಾಂಕವಾಗಿದ್ದು, ಹಸ್ತಪ್ರತಿ ಕಳಿಸಬೇಕಾದ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ 581110 (ಹಾವೇರಿ ಜಿಲ್ಲೆ) ಮೊಬೈಲ್ ನಂಬ್ರ : 9110687473

     

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಕೋರಮಂಗಲದಲ್ಲಿ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ | ಆಗಸ್ಟ್ 08ರಿಂದ 10
    Next Article ಬಲ್ಮಠ ಸರಕಾರಿ ಪಿ.ಯು. ಕಾಲೇಜಿನಲ್ಲಿ ‘ಪಗಪು’ ತುಳು ನಾಟಕದ ಪ್ರಥಮ ಪ್ರದರ್ಶನ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಕನ್ನಡದ ಮೇಲ್ಪಂಕ್ತಿಯ ಬರಹಗಾರ ಶಾಂತಿನಾಥ ದೇಸಾಯಿ

    July 22, 2025

    ಕೊಂಕಣಿ ಸಾಹಿತಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ನಿಧನ

    July 22, 2025

    ಕಲ್ಕೂರ ಪ್ರತಿಷ್ಠಾನದ ವತಿಯಿಂದ ನುಡಿ ನಮನ

    July 22, 2025

    ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿಗೆ ಪತ್ರಕರ್ತ ರವಿ ನಾಯ್ಕಾಪು ಆಯ್ಕೆ

    July 22, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.