ಮಂಗಳೂರು : ಆಷಾಢ ಮಾಸದ ಪ್ರಯುಕ್ತ ‘ಕಾಳಿದಾಸಕಾವ್ಯ – ಕಥಾಸಪ್ತಾಹಃ’ ಕಾರ್ಯಕ್ರಮವು ದಿನಾಂಕ 26 ಜೂನ್ 2025ರಿಂದ ಸಂಜೆ 7-00 ಗಂಟೆಗೆ ಪ್ರಾರಂಭವಾಗಲಿದೆ.
ಕಾಳಿದಾಸ ವಿರಚಿತ ಅಮೂಲ್ಯ ಕೃತಿಗಳಾದ ಅಭಿಜ್ಞಾನಶಾಕುಂತಲ, ವಿಕ್ರಮೋರ್ವಶೀಯ, ಮಾಲವಿಕಾಗ್ನಿಮಿತ್ರ, ಕುಮಾರಸಂಭವ, ರಘುವಂಶ, ಮೇಘದೂತ, ಋತುಸಂಹಾರ ಹೀಗೆ ಏಳೂ ಕಾವ್ಯಗಳ ಬಗ್ಗೆ ನಾಡಿನ ಖ್ಯಾತ ವಿದ್ವಾಂಸರು ಕಾವ್ಯದ ಕಥೆಯನ್ನು ಅದ್ಭುತ ವಾಗ್ಝರಿಯ ಮೂಲಕ ತೆರೆದಿಡಲಿದ್ದಾರೆ. ಲಿಂಕ್ ಪಡೆಯಲು 9449047372 ಸಂಖ್ಯೆಗೆ ವಾಟ್ಸಾಪ್ ಮೂಲಕ ಹೆಸರು ಕಳಿಸಿ. ಆಸಕ್ತರಿಗೆ ನೀವೂ ಲಿಂಕ್ ಕಲಿಸಬಹುದು.