Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರ | ಏಪ್ರಿಲ್ 21
    Camp

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರ | ಏಪ್ರಿಲ್ 21

    April 9, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ಧಾರವಾಡ, ಬಿ. ಜಿ. ಜೋಶಿ ಮೊಮೋರಿಯಲ್ ಟ್ರಸ್ಟ್ ಧಾರವಾಡ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಧಾರವಾಡ, ಗೊಂಬೆಮನೆ ಧಾರವಾಡ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರವು ದಿನಾಂಕ 21 ಏಪ್ರಿಲ್ 2025 ರಿಂದ 11 ಮೇ 2025ರ ವರೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದ ಆವರಣದಲ್ಲಿ ನಡೆಯಲಿದೆ.
    ನಟ, ನಿರ್ದೇಶಕ, ನಾಟಕಕಾರ ಹಾಗೂ , ಧಾರವಾಡ ರಂಗಾಯಣದ ಮಾಜಿ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಇವರ ನಿರ್ದೇಶನದಲ್ಲಿ 10 ರಿಂದ 14 ವಯಸ್ಸಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರವು ಪ್ರತಿದಿನ ಬೆಳಿಗ್ಗೆ ಘಂಟೆ 9.30 ರಿಂದ ಮದ್ಯಾನ್ಹ ಘಂಟೆ 1.30ರ ವರೆಗೆ ನಡೆಯಲಿದೆ.
    • ಈ ಶಿಬಿರದಲ್ಲಿ ಮಕ್ಕಳಿಗಾಗಿ ‘ಕೇಳು’ ಮತ್ತು ‘ನೋಡು’ ಸಂಸ್ಕೃತಿಗಳನ್ನು ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಡಲಾಗುತ್ತದೆ.
    • ಚಿತ್ರಕಲೆ: ಮಕ್ಕಳೇ ಕಥೆ-ಕಾವ್ಯ ಹೇಳಿ ಅವುಗಳಿಗೆ ಚಿತ್ರಗಳನ್ನ ಬಿಡಿಸುತ್ತಾರೆ.
    • ಛಾಯಾಚಿತ್ರ (photography) ಕಲಾ ಪರಿಚಯ : ಮಕ್ಕಳೇ ಛಾಯಾ ಚಿತ್ರಗಳನ್ನು ತೆಗೆದು ಅದಕ್ಕೆ ಕಥೆ -ಪದ್ಯ ರಚಿಸುತ್ತಾರೆ.
    • ರಂಗಾಟ ಮತ್ತು ಕೋಲಾಟ : ದೈಹಿಕ ಸ್ವಾಸ್ಥ್ಯಕ್ಕೆ ಈ ಚಟುವಟಿಕೆಗಳು.
    • ಕನ್ನಡ ಸಾಹಿತಿಗಳ ಕುರಿತ ಹಾಗೂ ಮಕ್ಕಳ ಸಾಕ್ಷಚಿತ್ರಗಳ (documentary) ಪ್ರದರ್ಶನ.
    • ನಮ್ಮ ಸುತ್ತಮುತ್ತಲಿನ ಸಾಹಿತಿಗಳು, ಸಂಗೀತಗಾರರು. ಕಲಾವಿದರು ಮತ್ತು ಇತರರೊಂದಿಗೆ ಮಾತುಕತೆ.
    • ಪಾರಂಪರಿಕ ನಡಿಗೆ (Heritage walk) : ಮಕ್ಕಳಿಗೆ ಸಾಂಸ್ಕೃತಿಕವಾಗಿ ಮಹತ್ವವುಳ್ಳ ಧಾರವಾಡದಲ್ಲಿನ ಸ್ಥಳಗಳ ವೀಕ್ಷಣೆ
    ಶಿಬಿರದ ಕೊನೆಗೆ ಮಕ್ಕಳಿಂದ ಕನ್ನಡ ಕಾವ್ಯ-ಪದ್ಯಗಳ ಸಾ ಅಭಿನಯ, ವಾಚನ, ಗಾಯನ, ಚಲನೆಗಳ ಮೂಲಕ ಕನ್ನಡ ಕಾವ್ಯ-ಕಥಾ ರಂಗ ಪ್ರಯೋಗಗಳು ನಡೆಯಲಿವೆ.
    ಹೆಚ್ಚಿನ ಮಾಹಿತಿಗಾಗಿ ಡಾ ಪ್ರಕಾಶ ಗರುಡ – 9343100135, ಡಾ. ಕೃಷ್ಣ ಕಟ್ಟಿ – 94485 80056, ಶ್ರೀ ಹನುಮೇಶ ಸಕ್ಕರಿ – 9448436023, ಡಾ. ಶಶಿಧರ ನರೇಂದ್ರ – 9448901846, ಶ್ರೀ ಸಮೀರ ಜೋಶಿ – 9845447002 ಇವರನ್ನು ಸಂಪರ್ಕಿಸಬಹುದು.

    baikady camp dance drama drawing kannada Literature Music Photography poem roovari story theatre
    Share. Facebook Twitter Pinterest LinkedIn Tumblr WhatsApp Email
    Previous Articleಕೊಡವ ಜಾನಪದ ನಾಳ್ ಮತ್ತು ಮುಕ್ಕಾಟಿರ ಶಿವು ಮಾದಪ್ಪ ನೆನಪಿನಲ್ಲಿ ಸ್ಮರಣಿಕೆ ವಿತರಣಾ ಕಾರ್ಯಕ್ರಮ
    Next Article ಮಕ್ಕಳ ಸಾಹಿತ್ಯ ಪರಿಷತ್ ಸೋಮವಾರಪೇಟೆ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ತಾಳಮದ್ದಳೆ ಜ್ಞಾನಯಜ್ಞ’ | ಮೇ 26

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.