Subscribe to Updates

    Get the latest creative news from FooBar about art, design and business.

    What's Hot

    ಗೋಶಾಲೆಯಲ್ಲಿ ‘ವರಾಹ ರೂಪಂ’ ಹಾಡಿನ ಗಾನ ಮಾಧುರ್ಯವನ್ನು ಪ್ರೇಕ್ಷಕರಿಗೆ ಸವಿಸಿದ ಸಾಯಿ ವಿಘ್ನೇಶ್

    October 29, 2025

    ತೆಕ್ಕಟ್ಟೆ ಹಯಗ್ರೀವ ಸಭಾ ಭವನದಲ್ಲಿ ‘ಬತ್ತದ ಚಿತ್ರಗಳು’ ಕವನ ಸಂಕಲನ ಬಿಡುಗಡೆ

    October 29, 2025

    ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ‘ಪಂಚಮ ವಾರ್ಷಿಕೋತ್ಸವ’ | ನವೆಂಬರ್ 01

    October 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ‘ಕಾರ್ತೀಕ ದೀಪ’ ಕಾರ್ಯಕ್ರಮ
    Felicitation

    ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ‘ಕಾರ್ತೀಕ ದೀಪ’ ಕಾರ್ಯಕ್ರಮ

    October 29, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇವರ ವತಿಯಿಂದ ‘ಕಾರ್ತೀಕ ದೀಪ’ ನೂತನ ಪದಾಧಿಕಾರಿಗಳ ಪ್ರಥಮ ಕಾರ್ಯಕ್ರಮವು ದಿನಾಂಕ 26 ಅಕ್ಟೋಬರ್ 2025ರಂದು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು.

    ಹುಬ್ಬಳ್ಳಿ ಧಾರವಾಡದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಸ್ನೇಹಾ ಭೂಸನೂರು ಇವರು ನಿರ್ವಹಿಸಿದರು. ಸಂಘದ ಸದಸ್ಯೆಯರಿಂದ ದೀಪಗಳ ಕುರಿತಾದ ಭಾವಗೀತೆಗಳ ಗಾಯನ ಪ್ರಸ್ತುತಗೊಂಡಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಶ್ರೀಮತಿ ಸಂಕಮ್ಮಾ ಸಂಕಣ್ಣವರ್, ಸಾಮಾಜಿಕ ಕ್ಷೇತ್ರದ ಶ್ರೀಮತಿ ಶಾರದಾ ದಾಬಡೆ ಮತ್ತು ರಂಗಭೂಮಿ ಕ್ಷೇತ್ರದ ಶ್ರೀಮತಿ ಕ್ಷಮಾ ಹೊಸಕೇರಿ ಇವರುಗಳನ್ನು ಲೂಸಿ ಸಾಲ್ಡಾನಾ ಅವರ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸನ್ಮಾನಿಸಲಾಯಿತು.

    baikady felicitation Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಷ್ಣು ಹೆಬ್ಬಾರ್ ರಚಿಸಿದ ಕೃತಿಯ ವೀಣಾವಾದನವನ್ನು ಪೂರ್ಣಗೊಳಿಸಿದ ಶ್ರೀಲತಾ
    Next Article ಮಂಗಳೂರಿನಲ್ಲಿ ಕಥಾಬಿಂದು ಪ್ರಕಾಶನದ ವಾರ್ಷಿಕ ಸಂಭ್ರಮಾಚರಣೆಯ ಸಾಹಿತ್ಯೋತ್ಸವ
    roovari

    Add Comment Cancel Reply


    Related Posts

    ಗೋಶಾಲೆಯಲ್ಲಿ ‘ವರಾಹ ರೂಪಂ’ ಹಾಡಿನ ಗಾನ ಮಾಧುರ್ಯವನ್ನು ಪ್ರೇಕ್ಷಕರಿಗೆ ಸವಿಸಿದ ಸಾಯಿ ವಿಘ್ನೇಶ್

    October 29, 2025

    ತೆಕ್ಕಟ್ಟೆ ಹಯಗ್ರೀವ ಸಭಾ ಭವನದಲ್ಲಿ ‘ಬತ್ತದ ಚಿತ್ರಗಳು’ ಕವನ ಸಂಕಲನ ಬಿಡುಗಡೆ

    October 29, 2025

    ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ‘ಪಂಚಮ ವಾರ್ಷಿಕೋತ್ಸವ’ | ನವೆಂಬರ್ 01

    October 29, 2025

    ಬೆಂಗಳೂರಿನ ಚಿತ್ರ ಕಲಾ ಪರಿಷತ್ತಿನಲ್ಲಿ ಪ್ರಸನ್ನ ಇವರ ಕಲಾಕೃತಿಗಳ ಪ್ರದರ್ಶನ | ಅಕ್ಟೋಬರ್ 30

    October 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.