Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ. ದತ್ತಿನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ
    Literature

    ಕ.ಸಾ.ಪ. ದತ್ತಿನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ

    March 17, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    16 ಮಾರ್ಚ್ 2023 ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ, ಅಭಿನಂದನೆ ಮತ್ತು ಸಂವಾದ ಕಾರ್ಯಕ್ರಮವು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ 19-03-2023 ರವಿವಾರ ಬೆಳಗ್ಗೆ ಗಂಟೆ 10ರಿಂದ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಸಂಪನ್ನಗೊಳ್ಳಲಿದೆ. ಸಾಹಿತಿ ಶ್ರೀ ರಾಧಾಕೃಷ್ಣ ಕೆ.ಉಳಿಯತಡ್ಕ ಇವರ ಘನ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸತ್ಯವತಿ ಕೊಳಚಪ್ಪು ಅವರ “ನವಿಲಗರಿ” ಮಕ್ಕಳ ಸಾಹಿತ್ಯ ಕೃತಿಯನ್ನು ಶ್ರೀ ಎ.ಬಿ.ದಿವಾಕರ ಬಲ್ಲಾಳ್ ಅವಲೋಕನ ಮಾಡಲಿದ್ದಾರೆ. ಅದೇ ರೀತಿ ಶ್ರೀಮತಿ ಸ್ನೇಹಲತಾ ದಿವಾಕರ್ ಇವರ “ಆಮೆ” ಕಥಾ ಸಂಕಲನವನ್ನು ಶ್ರೀ ಕಾರ್ತಿಕ್ ಪೆಡ್ರೆ, ಶ್ರೀ ವಿಕ್ರಂ ಕಾಂತಿಕೆರೆಯವರ “ಕಾವೇರಿ ತೀರದ ಪಯಣ” ಅನುವಾದ ಕೃತಿಯನ್ನು ಡಾ. ರತ್ನಾಕರ ಮಲ್ಲಮೂಲೆ, ಶ್ರೀಮತಿ ರಾಜಶ್ರೀ ಟಿ. ರೈಯವರ “ತುಳುನಾಡಿನ ಮೂರಿಗಳ ಆರಾಧನೆ” ಅಧ್ಯಯನ ಕೃತಿಯನ್ನು ಶ್ರೀಮತಿ ಕವಿತಾ ಕೂಡ್ಲು, ಡಾ. ಮುರಲಿ ಮೋಹನ್ ಚೂಂತಾರು ಇವರ “ಸಂಗಾತಿ” ವೈದ್ಯ ಸಾಹಿತ್ಯ ಕೃತಿಯನ್ನು ಕುಮಾರಿ ಸುಜಾತ ಮಾಣಿಮೂಲೆ ಇವರುಗಳು ಅವಲೋಕನ ಮಾಡಲಿದ್ದಾರೆ. ಅವಲೋಕನದ ನಂತರ ನಡೆಯುವ ಕೃತಿಕಾರರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಶ್ರೀ ಮಲಾರ್ ಜಯರಾಮ ರೈ ಸಾಹಿತಿಗಳನ್ನು ಗೌರವಿಸಲಿದ್ದಾರೆ. ಶ್ರೀ ಟಿ.ಎ.ಎನ್.ಖಂಡಿಗೆ ಇವರು ಸಂವಾದ ನಡೆಸಿಕೊಡುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕವಿತಾ ಸಂಕಲನಕ್ಕೆ ಕವನಗಳ ಆಹ್ವಾನ
    Next Article ಹಿರಿಯ ಗಾಯಕಿ ಭಾವ ಕೋಗಿಲೆ ಬಿ.ಕೆ.ಸುಮಿತ್ರಾಗೆ ಜಿ.ಎಸ್.ಎಸ್. ಪುರಸ್ಕಾರ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.