Subscribe to Updates

    Get the latest creative news from FooBar about art, design and business.

    What's Hot

    ಸಾಗರದಲ್ಲಿ ಮನೆಯಂಗಳದಿ ಜಾನಪದ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ | ಫೆಬ್ರುವರಿ 01

    January 31, 2026

    ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ‘ಕನ್ನಡದ ಕಂಪು ಸರಣಿ -7’ | ಫೆಬ್ರುವರಿ 08 

    January 31, 2026

    ನರೇಂದ್ರ ಎಸ್. ಗಂಗೊಳ್ಳಿಯವರ ‘ಅವಳ ನಿಟ್ಟುಸಿರು’ ಕೃತಿ ಲೋಕಾರ್ಪಣೆ

    January 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವಿತಾ ಸಂಕಲನಕ್ಕೆ ಕವನಗಳ ಆಹ್ವಾನ
    Literature

    ಕವಿತಾ ಸಂಕಲನಕ್ಕೆ ಕವನಗಳ ಆಹ್ವಾನ

    March 17, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    17 ಮಾರ್ಚ್ 2023, ಬೆಂಗಳೂರು: ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ವಿಷಯಾಧಾರಿತ ಕವನ ಸಂಕಲನಕ್ಕೆ ಗುಣಾತ್ಮಕ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕವನಗಳ ಸಂಕಲನ ಬೆಂಗಳೂರಿನಲ್ಲಿ ಜೂನ್ 2023ರಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಕವನಗಳನ್ನು ಕಳುಹಿಸಲು ಮಾರ್ಚ್ 31 ಕೊನೆಯ ದಿನಾಂಕ.

    ವಿಷಯ: 
    1) ನಡಿಗೆ
    2) ಓಟ
    3) ವ್ಯಾಯಾಮ
    4) ಬೈಸಿಕಲ್
    5) ಸಾಮಾನ್ಯ ಆರೋಗ್ಯ ಕಾಳಜಿ
    6) ಆರೋಗ್ಯದ ಮಹತ್ವ
    7) ಧೂಮಪಾನ ಹಾಗೂ ದುಷ್ಪರಿಣಾಮಗಳು
    8) ಮದ್ಯಪಾನ ಹಾಗೂ ದುಷ್ಪರಿಣಾಮಗಳು

    ಕವಿಯ ಕಲ್ಪನೆಗೆ ತಕ್ಕಂತೆ ಕವಿತೆಯ ರೂಪ ಕೊಟ್ಟು ತಪ್ಪಿಲ್ಲದಂತೆ ಟೈಪ್ ಮಾಡಿ, ಶೀರ್ಷಿಕೆಯ ಸಮೇತ, 20ರಿಂದ 24 ಸಾಲುಗಳಲ್ಲಿ ಬರೆದು, ಕೆಳಕಂಡ ಯಾವುದಾದರೂ ಒಂದು ವಾಟ್ಸಪ್ ಸಂಖ್ಯೆಗೆ ತಾ:31-3-2023ರೊಳಗೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ.

    1) ಡಾ:ಸುರೇಶ ನೆಗಳಗುಳಿ
    9448216674
    2) ಡಾ:ವಾಣಿಶ್ರೀ ಕಾಸರಗೋಡು
    9446282641
    3) ಡಾ: ಪ್ರೀತಿ ಅಶೋಕ
    9901433229
    4) ಕೆ.ವಿ.ಲಕ್ಷ್ಮಣಮೂರ್ತಿ
    8762323985.
    5) ಬ್ಶಾಡನೂರು ಶಾಂತ ವೀರಪ್ಪ
    8310490815

    ಈಗಾಗಲೇ ಕವನವನ್ನು ಕಳುಹಿಸಿದವರು ಮತ್ತೆ ಕಳುಹಿಸುವುದು ಬೇಕಾಗಿಲ್ಲ.

    Share. Facebook Twitter Pinterest LinkedIn Tumblr WhatsApp Email
    Previous Article“ಗಾನ ಸುಧೆಯ” ಗಾರುಡಿಗ ಕೆ. ರವಿಶಂಕರ್
    Next Article ಕ.ಸಾ.ಪ. ದತ್ತಿನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ
    roovari

    Add Comment Cancel Reply


    Related Posts

    ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ‘ಕನ್ನಡದ ಕಂಪು ಸರಣಿ -7’ | ಫೆಬ್ರುವರಿ 08 

    January 31, 2026

    ನರೇಂದ್ರ ಎಸ್. ಗಂಗೊಳ್ಳಿಯವರ ‘ಅವಳ ನಿಟ್ಟುಸಿರು’ ಕೃತಿ ಲೋಕಾರ್ಪಣೆ

    January 31, 2026

    ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಡಾ. ಸಾಯಿಗೀತಾ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್‌ ಆಯ್ಕೆ

    January 31, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.