Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಗಣೇಶ ನೃತ್ಯಾಲಯದಲ್ಲಿ ‘ನೃತ್ಯೋಲ್ಲಾಸ’ ಮಾಸಿಕ ಭರತನಾಟ್ಯ ಕಾರ್ಯಕ್ರಮ

    August 26, 2025

    ಬಂಟ್ವಾಳದ ಏರ್ಯ ಬೀಡುವಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭ | ಆಗಸ್ಟ್ 28

    August 26, 2025

    ಕ.ಸಾ.ಪ.ದಿಂದ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರಿಗೆ ಸನ್ಮಾನ | ಆಗಸ್ಟ್ 30

    August 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ ಕೇರಳದ ಭಿತ್ತಿ ಚಿತ್ರಗಳ ಕಾರ್ಯಗಾರ | ಅಕ್ಟೋಬರ್ 14 ಮತ್ತು 15ರಂದು
    Visual Arts

    ಉಡುಪಿಯಲ್ಲಿ ಕೇರಳದ ಭಿತ್ತಿ ಚಿತ್ರಗಳ ಕಾರ್ಯಗಾರ | ಅಕ್ಟೋಬರ್ 14 ಮತ್ತು 15ರಂದು

    October 13, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಉಡುಪಿಯ ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ವೆಂಟನ ಫೌಂಡೇಷನ್ ಇದರ ಸಹಕಾರದೊಂದಿಗೆ ಆಯೋಜಿಸುವ ಸ್ಥಳೀಯ ಜಾನಪದ ಕಲೆಗಳ ಸರಣಿ ಕಾರ್ಯಗಾರವಾದ ‘ಜಾನಪದ’ ದಿನಾಂಕ 14-10-2023 ಹಾಗೂ 15-10-2023ರಂದು ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ.

    ಭಾವನಾ ಸ್ಕೂಲ್ ಆಫ್ ಆರ್ಟ್ ಇದರ 20ನೇ ವರ್ಷದ ಸಂಭ್ರಮಾಚರಣೆಯ ಸಲುವಾಗು ಆಯೋಜಿಸಲಾಗುತ್ತಿರುವ ಸರಣಿಯ 7ನೇ ಭಾಗವಾಗಿ ಕೇರಳದ ಭಿತ್ತಿ ಚಿತ್ರಗಳ ಈ ಕಾರ್ಯಗಾರವನ್ನು ಖ್ಯಾತ ಕಲಾವಿದ ಕೇರಳದ ವೇಣುಗೋಪಾಲ್ ಟಿ.ಕೆ ನಡೆಸಿಕೊಡಲಿದ್ದಾರೆ.
    ಕೇರಳದ ಭಿತ್ತಿ ಚಿತ್ರಗಳ ಬೇರುಗಳು ಕ್ರಿ.ಶ 9ನೇ ಶತಮಾನಗಳ ಹಿಂದೆಯೇ ಇದ್ದು, ಇದು ಕೇರಳದ ಶ್ರೀಮಂತ ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ. ಈ ಪುರಾತನ ಸಂಪ್ರದಾಯ ಕಳೆಯು ಕೇರಳದ ರಾಜಮನೆತನದಿಂದ ಪೋಷಣೆಗೊಂಡಿತು. ಇದು ದೈವಿಕ ಚಿತ್ರಣ ಮತ್ತು ವಿಶಿಷ್ಟವಾದ ಪ್ರಾದೇಶಿಕ ಶೈಲಿಯೊಂದಿಗೆ ಆಕರ್ಷಿಸುತ್ತದೆ. ಐದು ನೈರ‍್ಗಿಕ ಬಣ್ಣಗಳ ಬಳಕೆಯಿಂದ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಕೇರಳದ ಭಿತ್ತಿ ಚಿತ್ರಗಳು ಅದ್ಭುತವಾದ ಕಲಾತ್ಮಕ ಪರಂಪರೆಯನ್ನು ಒಳಗೊಂಡಿದೆ.

    ವೇಣುಗೋಪಾಲ್ ಟಿ.ಕೆ :
    ಕಾಲಡಿ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾನಿಲಯದಿಂದ ಕೇರಳದ ಭಿತ್ತಿ ಚಿತ್ರಗಳು ವಿಷಯದಲ್ಲಿ ಪದವಿ ಪಡೆದಿರುವ ವೇಣುಗೋಪಾಲ್ ಟಿ.ಕೆ. ಅವರು ಸರಿಸುಮಾರು ಹದಿನೈದು ವರ್ಷಗಳಿಂದ ಕೇರಳದ ಭಿತ್ತಿ ಚಿತ್ರಗಳನ್ನು ಸಮಕಾಲೀನ ಮಾಧ್ಯಮದಲ್ಲಿ ರಚಿಸುತ್ತಿದ್ದಾರೆ. ‘ಕಲಮೆಝುತ್ತು ಮಂಡಲಂ’ ಕಲೆಯಲ್ಲಿ ಪಾರಂಗತರಾಗಿರುವ ಇವರು ಸಮಕಾಲೀನ ಕಲಾತ್ಮಕ ಅಭಿವ್ಯಕ್ತಿಗಳಲ್ಲಿ ಕೇರಳದ ಭಿತ್ತಿ ಚಿತ್ರಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಜನಾರ್ದನ ಹಾವಂಜೆ – 9845650544 ಇವರನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಆಸೈಗೋಳಿಯ ಅಭಯ ಆಶ್ರಮದಲ್ಲಿ ಕಲೇವಾ ಸಂಘದಿಂದ ‘ದೇವಕಿಯಮ್ಮ ದತ್ತಿನಿಧಿ’ ಕಾರ್ಯಕ್ರಮ
    Next Article ಮೈಸೂರಿನ ರಮಾಗೋವಿಂದ ರಂಗ ಮಂದಿರದಲ್ಲಿ ‘ಜಸ್ಟ್ ಎ ಮಿಸ್ಟೇಕ್’ | ಅಕ್ಟೋಬರ್ 14ರಂದು
    roovari

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮ | ಆಗಸ್ಟ್ 24

    August 23, 2025

    ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರ’ | ಆಗಸ್ಟ್ 23

    August 22, 2025

    ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ‘ಡೆನ್ನ ಡೆನ್ನಾನ – ಪದ ಪನ್ಕನ’ | ಆಗಸ್ಟ್ 22

    August 21, 2025

    ಶ್ರೀ ಶಾರದಾ ನಾಟ್ಯಾಲಯದಲ್ಲಿ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ಕಾರ್ಯಾಗಾರ | ಆಗಸ್ಟ್ 31

    August 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.