Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಕೈಲ್ ಮುಹೂರ್ತ ಸಮಾರಂಭ

    September 15, 2025

    ‘ಅನುಪಲ್ಲವಿ’ಯಲ್ಲಿ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣೆ

    September 15, 2025

    ಗೋಕರ್ಣದ ಹವ್ಯಕ ಮಹಾಮಂಡಲದ ‘ಕೊಡಗಿನ ಗೌರಮ್ಮ’ ಪ್ರಶಸ್ತಿ ಪ್ರಕಟ

    September 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗೋಕರ್ಣದ ಹವ್ಯಕ ಮಹಾಮಂಡಲದ ‘ಕೊಡಗಿನ ಗೌರಮ್ಮ’ ಪ್ರಶಸ್ತಿ ಪ್ರಕಟ
    Awards

    ಗೋಕರ್ಣದ ಹವ್ಯಕ ಮಹಾಮಂಡಲದ ‘ಕೊಡಗಿನ ಗೌರಮ್ಮ’ ಪ್ರಶಸ್ತಿ ಪ್ರಕಟ

    September 15, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗೋಕರ್ಣ : ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ‘ಕೊಡಗಿನ ಗೌರಮ್ಮ’ ಹೆಸರಿನಲ್ಲಿ ಗೋಕರ್ಣದ ಹವ್ಯಕ ಮಹಾಮಂಡಲದಲ್ಲಿ ಸ್ಥಾಪಿಸಲಾಗಿರುವ ಸಣ್ಣ ಕಥೆಗಳ ದತ್ತಿ ಪ್ರಶಸ್ತಿಗೆ ಈ ಬಾರಿ ಕೊಡಗು ಮೂಲದ ಲೇಖಕಿ ಭಾರತಿ ಸೊದ್ರಕೆರೆ ಅವರ ‘ಮುಡಿಗೇರಿದೆ’ ಹಾಗೂ ಕೊಡಗಿನ ವಿರಾಜಬೇಟೆ ಸಮೀಪದ ಕೋಟೆಕೊಪ್ಪಲಿನ ಮೂರೇಡಿ ಆರ್. ಗಂಗಾಧರ ಮತ್ತು ಎಂ. ಜಿ. ಸಾವಿತ್ರಿಯವರ ಪುತ್ರಿ ಕಾಸರಗೋಡಿನ ಕೇಶವ ಪ್ರಸಾದ್ ಅವರ ಪತ್ನಿ ಭಾರತಿ ಕೊಡ್ವಕೆರೆ ಅವರು ಬರೆದಿರುವ ಸಣ್ಣ ಕಥೆ ‘ದಿನಚರಿ ಪುಸ್ತಕ ರಹಸ್ಯ’ ಆಯ್ಕೆಯಾಗಿದೆ.
    ಹವ್ಯಕ ಮಹಾ ಮಂಡಲದಲ್ಲಿ ಕೊಡಗಿನ ಗೌರಮ್ಮ ಇವದ ದತ್ತಿಯನ್ನು ಯುವ ಬರಹಗಾರರ ಉತ್ತೇಜನಕ್ಕಾಗಿ ನ್ಯಾಪಿಸಾಗಿದೆ. ಈ ದತ್ತಿ ನಿಧಿಯ ಮೂಲಕ ವರ್ಷಂ ಪ್ರತಿ ಹವ್ಯಕ ಮಹಿಳಾ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿ ಭಾರತಿ ಕೊಡಕೆರೆ ಅವರಿಗೆ ಸಂದಿದೆ. ಎಳವೆಯಲ್ಲಿ ಸಾಹಿತ್ಯದತ್ತ ಅತೀವ ಆಸಕ್ತಿ ಹೊಂದಿದ್ದ ಭಾರತಿ ಕೊಟ್ಟಿಕೆರೆ, ಅಂದಿನ ದಿನಗಳಲ್ಲಿ ಸ್ಥಳೀಯ ಪತ್ರಿಕಗಳಿಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದವರು, ಕೇಶವ ಪ್ರಸಾದ್ ರನ್ನು ವಿವಾಹವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಭಾರತಿ ಕೋಡ್ವಕೆರೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇಲ್ಲಿಯವರೆಗೆ ಇವರು ಒಂದು ಕಥಾಸಂಕಲನ ಸುಪ್ರಭಾತ, ಅನ್ನಪೂರ್ಣ, ಸಿರಿ ಬಾಗಿಲು ಎನ್ನುವ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ. ಪತಿ ರೇಶವ ಪ್ರಸಾದ್, ಮಕ್ಕಳಾದ ನಿಸರ್ಗ, ಚೌಚದ ಇವರುಗಳ ನಿರಂತರ ಪ್ರೋತ್ಸಾಹ ಸಾಹಿತ್ಯ ಸೇವೆಗೆ ಸ್ಪೂರ್ತಿ ಎನ್ನುತ್ತಾರ ಯಾರs and, taಪೇರಿ ಹೋಟೆಲ್‌ಗಳು ಕೊಡಗು ಹೋಟೆಲ್‌ಗಳು

    award baikady kannada Literature roovari
    Share. Facebook Twitter Pinterest LinkedIn Tumblr WhatsApp Email
    Previous Articleವಿದ್ಯಾ ಕುಟೀರ, ಬೈಪದವು ಕಬಕದಲ್ಲಿ ತಾಳಮದ್ದಳೆ ಕಾರ್ಯಕ್ರಮ
    Next Article ‘ಅನುಪಲ್ಲವಿ’ಯಲ್ಲಿ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣೆ
    roovari

    Add Comment Cancel Reply


    Related Posts

    ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಕೈಲ್ ಮುಹೂರ್ತ ಸಮಾರಂಭ

    September 15, 2025

    ‘ಅನುಪಲ್ಲವಿ’ಯಲ್ಲಿ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣೆ

    September 15, 2025

    ವಿದ್ಯಾ ಕುಟೀರ, ಬೈಪದವು ಕಬಕದಲ್ಲಿ ತಾಳಮದ್ದಳೆ ಕಾರ್ಯಕ್ರಮ

    September 15, 2025

    ಅಮೃತ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಡೆದ ನಾಲ್ಕು ದಿನಗಳ ಕಾರ್ಯಕ್ರಮಗಳು ಸಂಪನ್ನ

    September 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.