Subscribe to Updates

    Get the latest creative news from FooBar about art, design and business.

    What's Hot

    ಭಾವ, ತಾಳ ಮತ್ತು ಶ್ರವಣ ಸೌಂದರ್ಯದ ಯಾತ್ರೆ ‘ದಕ್ಷ ಯಜ್ಞ’ ತಾಳಮದ್ದಲೆ ವೈಭವ

    July 23, 2025

    ನೃತ್ಯಾಂತರಂಗದಲ್ಲಿ ರಂಜಿಸಿದ ಬಾಲಪ್ರತಿಭೆ ಕುಮಾರಿ ಶ್ರೇಷ್ಠ ದೇವಾಡಿಗ

    July 23, 2025

    ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ‘ಮೂರನೇ ಕಿವಿ’ ನಾಟಕ ಪ್ರದರ್ಶನ | ಜುಲೈ 27

    July 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಕೊಲ್ಲಂಗಾನ ಮೇಳದವರಿಂದ ಕುಳಾಯಿಯಲ್ಲಿ ಸರಣಿ ಯಕ್ಷಗಾನ ಬಯಲಾಟ, ಸನ್ಮಾನ
    Yakshagana

    ಶ್ರೀ ಕೊಲ್ಲಂಗಾನ ಮೇಳದವರಿಂದ ಕುಳಾಯಿಯಲ್ಲಿ ಸರಣಿ ಯಕ್ಷಗಾನ ಬಯಲಾಟ, ಸನ್ಮಾನ

    April 26, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಾಸರಗೋಡು, ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ಸರಣಿ ಯಕ್ಷಗಾನ ಬಯಲಾಟವು ಏಪ್ರಿಲ್ 21ರಿಂದ 23ರವರೆಗೆ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ದಿನಾಂಕ 21-04-2023ರಂದು ‘ವೀರ ಸೌಮಿತ್ರಿ’, 22-04-2023ರಂದು ‘ವೀರ ಪಂಚಜನ’ ಹಾಗೂ 23-04-2023ರಂದು ‘ವೀರ ಜಾಂಬವ’ ಪ್ರಸಂಗಗಳು ಪ್ರದರ್ಶನಗೊಂಡಿತ್ತು. ಈ ಸಂದರ್ಭ ಮೇಳದ ಸಂಚಾಲಕರಾದ ಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಾಯರಿಗೆ ಯಕ್ಷಗಾನದ ಸಾಧನೆಗಾಗಿ ಸನ್ಮಾನ ನಡೆಯಿತು.

    ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಕೆ.ಕೃಷ್ಣ ಹೆಬ್ಬಾರ್, ಪ್ರಮುಖರಾದ ಮೋನಪ್ಪ ಶ್ರೀಮಂಜು, ವಾಸುದೇವ ಆಚಾರ್ಯ, ಬದವಿದೆ ವಿಶ್ವೇಶ್ವರ ಭಟ್, ಬಾಲಕೃಷ್ಣ ಭಟ್, ಬಾಯಾರು ಎಸ್.ಎನ್‌. ಭಟ್, ಎಂ.ಸದಾಶಿವ, ಪ್ರಭಾಕರ್ ಕುಳಾಯಿ, ಎಂ.ಜೆ. ಶೆಟ್ಟಿ ಉದಯ ನಾರಾಯಣ ಮಯ್ಯ, ನವೀನ್ ಹೊಸಬೆಟ್ಟು ಶಕುಂತಳಾ ಪ್ರಕಾಶ್‌, ಮಧುವನ ಶ್ರೀಧರ ರಾವ್, ನಿಶ್ಚಿತ್ ಪಿಂಗಾರ ಕುಳಾಯಿ, ವಾಸುದೇವ ಹೆಬ್ಬಾರ್, ಬಿ.ಬಿ. ರೈ, ರಮೇಶ್ ಆಚಾರ್ಯ, ಕೆ.ಪಿ. ಚಂದ್ರಶೇಖರ್, ರಾಮಚಂದ್ರ ಕುಂದರ್ ಮತ್ತಿತರರು ಉಪಸ್ಥಿತರಿದ್ದು, ಶಂಕರನಾರಾಯಣ ಮೈರ್ಪಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘Meanderings’ Journeys of the mind ಕಲಾಪ್ರದರ್ಶನ
    Next Article ಮಂಗಳೂರಿನಲ್ಲಿ ಭರತಾಂಜಲಿಯಿಂದ ‘ನೃತ್ಯಾರ್ಪಣಂ’
    roovari

    Add Comment Cancel Reply


    Related Posts

    ಭಾವ, ತಾಳ ಮತ್ತು ಶ್ರವಣ ಸೌಂದರ್ಯದ ಯಾತ್ರೆ ‘ದಕ್ಷ ಯಜ್ಞ’ ತಾಳಮದ್ದಲೆ ವೈಭವ

    July 23, 2025

    ಸಾಲಿಗ್ರಾಮ ಮಕ್ಕಳ ಮೇಳದಿಂದ ಹಾರಾಡಿ – ಮಟಪಾಡಿ ಯಕ್ಷಗಾನ ಪ್ರಾತ್ಯಕ್ಷಿಕೆ

    July 22, 2025

    ಕಲ್ಕೂರ ಪ್ರತಿಷ್ಠಾನದ ವತಿಯಿಂದ ನುಡಿ ನಮನ

    July 22, 2025

    ಉಡುಪಿಯಲ್ಲಿ ‘ಯಕ್ಷ ಸಾಧಕ’ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

    July 22, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications