Subscribe to Updates

    Get the latest creative news from FooBar about art, design and business.

    What's Hot

    ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಗದೀಶ್ ಪೈ ನಿಧನ

    July 29, 2025

    ಸಂದೇಶ ಸಭಾಂಗಣದಲ್ಲಿ ಗ್ಲೇಡಿಸ್ ರೇಗೊರವರಿಗೆ ಶ್ರದ್ಧಾಂಜಲಿ ಸಭೆ

    July 29, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಮಾನಸ ಇವರ ‘ಭರತನಾಟ್ಯ ರಂಗಪ್ರವೇಶ’ | ಜುಲೈ 30

    July 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ಕಾರ್ಯಕ್ರಮ
    Music

    ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ಕಾರ್ಯಕ್ರಮ

    October 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಸರಾ ಹಬ್ಬದ ಅಂಗವಾಗಿ ಮಂಗಳೂರಿನ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಭಾಂಗಣದಲ್ಲಿ ‘ಶಾರದಾ ವಂದನಾ’ ಸಂಗೀತ ಕಾರ್ಯಕ್ರಮ ದಿನಾಂಕ 21-10-2023ರಂದು ನಡೆಯಿತು. ಸಂಗೀತ ಪೋಷಕರಾದ ಸತೀಶ್ ಕಾಮತ್, ಲಕ್ಷ್ಮಣ್ ಕುಂದರ್, ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳೈರು ಉದ್ಘಾಟಿಸಿದರು.

    ಅಕಾಡೆಮಿಯ ವಿದ್ಯಾರ್ಥಿಗಳಾದ ಕಶ್ವಿ ಉಡುಪಿ, ಆಯುಶ್ ಪ್ರೇಮ್, ಸಾನ್ವಿ ನಾಯಕ, ಸಹನಾ ಕಿಣಿ ದಾಸ ಕೀರ್ತನೆಯನ್ನು ನಡೆಸಿಕೊಟ್ಟರು. ಸುಶಾನ್ ಸಾಲ್ಯಾನ್, ಲೋಲಾಕ್ಷಿಯವರು ಮರಾಠಿ ಅಭಂಗ ಪ್ರಸ್ತುತ ಪಡಿಸಿದರು. ಉದಯೋನ್ಮುಖ ಕಲಾವಿದರಾದ ಪ್ರಧಯ್‌ ಶೆಣೈ, ಕೀರ್ತನ್ ನಾಯ್ಗ, ಅಮಿತ್ ಕುಮಾರ್ ಬೆಂಗ್ರೆ ಇವರೆಲ್ಲಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು.

    ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್, ತಬಲಾದಲ್ಲಿ ಶ್ರೀವತ್ಸ ಶರ್ಮಾ ಪಡುಬಿದ್ರೆ ಮತ್ತು ಸಂತೋಷ್ ಸಾಲ್ಯಾನ್, ತಾಳದಲ್ಲಿ ರಾಮನಾಥ ಕಿಣಿ ಸಹಕರಿಸಿದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನಲ್ಲಿ ‘ವಿಶ್ವ ತುಳು ಲಿಪಿ ದಿನಾಚರಣೆ’
    Next Article ಸರಿಗಮ ಭಾರತಿ ಸಂಗೀತ ವಿದ್ಯಾಲಯದ ರಜತ ಸಂಭ್ರಮದಲ್ಲಿ ಅದ್ಬುತ ‘ವಿಜಯದಶಮಿ ಸಂಗೀತೋತ್ಸವ’
    roovari

    Add Comment Cancel Reply


    Related Posts

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಮಾನಸ ಇವರ ‘ಭರತನಾಟ್ಯ ರಂಗಪ್ರವೇಶ’ | ಜುಲೈ 30

    July 29, 2025

    ಯಶಸ್ವಿಯಾಗಿ ಜರಗಿದ ‘ಮನೆ ಮನೆ-ಕನ್ನಡ ಜಾಗೃತಿ ಅಭಿಯಾನ’ದ ದ್ವಿತೀಯ ಕಾರ್ಯಕ್ರಮ

    July 29, 2025

    ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ‘ಗುರುವಂದನಾ 2025’ | ಆಗಸ್ಟ್ 02

    July 29, 2025

    ಬೆಂಗಳೂರಿನ ಅಕ್ಷರಂ ಸಭಾಂಗಣದಲ್ಲಿ ‘ಸಮತ್ವ ವಾರ್ಷಿಕೋತ್ಸವ’ | ಆಗಸ್ಟ್ 03

    July 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.