Subscribe to Updates

    Get the latest creative news from FooBar about art, design and business.

    What's Hot

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏಪ್ರಿಲ್ 23ರಂದು ಮೈಸೂರಿನ ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ‘ಊರು ಸುಟ್ಟರೂ ಹನುಮಪ್ಪ ಹೊರಗ’
    Drama

    ಏಪ್ರಿಲ್ 23ರಂದು ಮೈಸೂರಿನ ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ‘ಊರು ಸುಟ್ಟರೂ ಹನುಮಪ್ಪ ಹೊರಗ’

    April 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    19 ಏಪ್ರಿಲ್ 2023, ಮೈಸೂರು: ಅದಮ್ಯ ರಂಗ ಶಾಲೆ (ರಿ.) ಮೈಸೂರು ಇವರು ಜಿ.ಪಿ.ಐ.ಇ.ಆರ್. ರಂಗ ತಂಡ ಮೈಸೂರು ಸಹಕಾರದೊಂದಿಗೆ ಹನುಮಂತ ಹಾಗೇರಿ ಅವರ ರಚನೆಯ ನಾಟಕ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಇದೇ ಬರುವ ಏಪ್ರಿಲ್ 23ನೇ ಭಾನುವಾರದಂದು ಮೈಸೂರಿನ ಕಲಾಮಂದಿರ ಆವರಣ, ಕಿರು ರಂಗಮಂದಿರ ಇಲ್ಲಿ ಪ್ರದರ್ಶನಗೊಳ್ಳಲಿದೆ .
    ಈ ನಾಟಕವನ್ನು ವಿನೋದ ಸಿ. ಮೈಸೂರು (ಸಾಣೆಹಳ್ಳಿ ಪದವೀಧರ, ಎಂ.ಎ ಡ್ರಾಮಾ) ನಿರ್ದೇಶಿಸಿದ್ದು, ಮಧು ಮಳವಳ್ಳಿ ಬೆಳಕಿನ ವಿನ್ಯಾಸ ಮಾಡಲಿದ್ದಾರೆ.

    ನಾಟಕದ ಬಗ್ಗೆ:
    ಗುಡಿಯಾಗಿನ ಹನುಮಪ್ಪ ಯಾರಿಗೆ ಸೇರಬೇಕು? ಅನ್ನುವುದೇ ಎರಡು ಊರುಗಳ ನಡುವೆ ನಡೆಯುವ ಜಗಳವೇ ಈ ನಾಟಕದ ಕಥಾವಸ್ತು. ಆರಂಭದಲ್ಲಿ ಪೂಜಾರಿ-ರಿಂದಮ್ಮನ ಕನಸಿನಿಂದ ಶುರುವಾದ ಜಗಳಕ್ಕೆ “ರಾಜಕಾರಣ” ಸೇರಿಕೊಂಡು ಬೇರೆಯ ಸ್ವರೂಪ ಪಡೆದುಕೊಳ್ಳುತ್ತದೆ.

    ನೂರಾರು ವರ್ಷಗಳಿಂದ ಸಹ ಬಾಳ್ವೆಯಿಂದ ಬದುಕಿದ ಜನರನ್ನು, ಅವರ ಧಾರ್ಮಿಕ ಭಾವನೆಯನ್ನು ಕೆರಳಿಸಿ ತಮ್ಮ ಲಾಭಕ್ಕೆ ರಾಜಕಾರಣಿಗಳು ಬಳಸಿಕೊಳ್ಳುತ್ತಾ , ಅವರಲ್ಲೇ ದ್ವೇಷದ ಕಿಡಿ ಹಚ್ಚುತ್ತಾರೆ. ಇಷ್ಟೆಲ್ಲ ನಡೆದರು ಪಾಪ ಜನರಿಗೆ ತಿಳಿಯುವುದೇ ಇಲ್ಲ ಅನ್ನುವುದೇ ವಿಪರ್ಯಾಸ. ನಂತರ ಹನುಮಪ್ಪನನ್ನು ಪೊಲೀಸ್ ಕಷ್ಟಡಿಗೆ ಹಾಕುವುದು, ಅಲ್ಲಿ ನಡೆಯುವ ನಾಟಕೀಯತೆ, ಮಧ್ಯಮಗಳ ಬ್ರೇಕಿಂಗ್ ನ್ಯೂಸ್, ಪತ್ರಿಕೆಯಲ್ಲಿ ಹನುಮಪ್ಪ ಬಗ್ಗೆ ಬರುವ ವರದಿ ಹೀಗೆ ಸಾಗುತ್ತಾ ನಂತರ ಕೋರ್ಟ್-ಕಚೇರಿಗಳಿಗೆ ಜನರ ನಿರಂತರ ಅಲೆದಾಟಕ್ಕಾಗಿ ಹಣ, ಸಮಯ, ಆಸ್ತಿ ಕಳೆದುಕೊಂಡು ಊರು ಬಿಡುವುದು.

    ಇದು ಮೇಲು ನೋಟಕ್ಕೆ ಹಳ್ಳಿಯ ಕಥೆ ಅನ್ನಿಸುವುದು. ಆದರೆ ಇದು ನಾಡಿಗೆ, ದೇಶಕ್ಕೆ ಅನ್ವಯಿಸಿದ್ದು. ದೇವರಿಗಾಗಿ ಇಷ್ಟು ತೀವ್ರವಾಗಿ ಮುಂದೆ ಬರುವ ಜನ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವುದೇ ಇಲ್ಲ ಅನ್ನುವುದೇ ವ್ಯಂಗ!!

    Share. Facebook Twitter Pinterest LinkedIn Tumblr WhatsApp Email
    Previous Articleಎಪ್ರಿಲ್ 22ರಂದು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನಿಂದ ಸಾಂಸ್ಕೃತಿಕ ವೈಭವ – 2023 ಮತ್ತು ಗ್ರಂಥ ಲೋಕಾರ್ಪಣೆ
    Next Article ರವೀಂದ್ರ ಕಲಾಕ್ಷೇತ್ರದಲ್ಲಿ ಸಭಿಕರನ್ನು ರಂಜಿಸಿದ ‘ಬದುಕಿನ ಬಣ್ಣ’
    roovari

    Add Comment Cancel Reply


    Related Posts

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ವಿಜಯನಗರ ಬಿಂಬ ವತಿಯಿಂದ ‘ಶನಿವಾರದ ರಂಗ ಶಾಲೆ’ | ಜೂನ್ 07  

    May 31, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ | ಜೂನ್ 01

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.