Subscribe to Updates

    Get the latest creative news from FooBar about art, design and business.

    What's Hot

    ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025 ಪ್ರಶಸ್ತಿ’ಗೆ ಎಚ್. ಶಕುಂತಳಾ ಭಟ್ ಆಯ್ಕೆ

    September 17, 2025

    ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ‘ಸುವರ್ಣ ಪರ್ವ -13’ | ಸೆಪ್ಟೆಂಬರ್ 21

    September 17, 2025

    ಕಥೆಗಳು ಮನಸ್ಸಿನಲ್ಲಿ ಅನುರಣಿಸುವಂತೆ ಇರಬೇಕು – ಕಾಸರಗೋಡು ಚಿನ್ನ

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಷ್ಟ್ರೀಯ ವೈದ್ಯರ ದಿನಾಚರಣೆ | ವಿಶೇಷ ಪರಿಚಯ ಲೇಖನ – ಶ್ರೀ ಜಯಪ್ರಕಾಶ್ ಬಿ.
    Article

    ರಾಷ್ಟ್ರೀಯ ವೈದ್ಯರ ದಿನಾಚರಣೆ | ವಿಶೇಷ ಪರಿಚಯ ಲೇಖನ – ಶ್ರೀ ಜಯಪ್ರಕಾಶ್ ಬಿ.

    July 1, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀ ಜಯಪ್ರಕಾಶ್ ಬಿ.

    ಶ್ರೀ ಜಯಪ್ರಕಾಶ್ ಬಿ. ಇವರು ಕಳೆದ 14 ವರ್ಷಗಳಿಂದ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಬಿಜೈ ಇಲ್ಲಿ ಆಯುರ್ವೇದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಕಡಬ ತಾಲೂಕಿನಲ್ಲಿ ಜನಿಸಿದ ಇವರು ಶ್ರೀ ಭಾಸ್ಕರನ್ ನಾಯರ್ ಮತ್ತು ಶ್ರೀಮತಿ ಶಾಂತಕುಮಾರಿ ಇವರ ಸುಪುತ್ರ. ಪ್ರಾಥಮಿಕ ಶಿಕ್ಷಣ ಕಡಬ ಹಾಗೂ ಆಲಂಕಾರಿನಲ್ಲಿ, ಪದವಿ ಪೂರ್ವ ಶಿಕ್ಷಣ ಉಜಿರೆಯಲ್ಲಿ ಹಾಗೂ ಮೈಸೂರಿನಲ್ಲಿ ಬಿ.ಎ.ಎಂ.ಎಸ್. ಪದವಿ ಪಡೆದಿದ್ದಾರೆ. ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇದ್ದು ಯಾವುದೇ ಕಲಾಶಾಲೆಯಲ್ಲಿ ಕಲಿಯದೇ ಸ್ವಂತವಾಗಿ ಚಿತ್ರಕಲೆ ಅಭ್ಯಾಸ ಮಾಡಿರುವ ಇವರು ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್ಯಾಂ ಕ್ ಪಡೆದಿದ್ದು, ಏಳನೇ ತರಗತಿಯ ಎಳವೆಯಲ್ಲಿಯೇ ಚಿತ್ರಕಲಾ ಪ್ರದರ್ಶನ ಮಾಡಿದ್ದು ಮೆಚ್ಚುವಂತ ವಿಚಾರ. ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿ ಅನುಭವಿಯಾದ ಇವರು ಕರಾವಳಿ ಕಲಾಮೇಳ ಕದ್ರಿ, ಫಿಷರಿಸ್ ಕಾಲೇಜು ಮಂಗಳೂರು ಹಾಗೂ ಬೊಕ್ಕಪಟ್ಣದಲ್ಲಿ ವಿಶ್ವಕಲಾ ದಿನದ ಪ್ರಯುಕ್ತ ನಡೆದ ಶಿಬಿರದಲ್ಲಿ ಭಾಗವಹಿಸಿದ್ದು, ದೆಹಲಿ, ಬೆಂಗಳೂರು ಮುಂತಾದ ಕಡೆ ಆನ್ಲೈನ್ ಚಿತ್ರಕಲಾ ಪ್ರದರ್ಶನದಲ್ಲಿಯೂ ಭಾಗವಹಿರುತ್ತಾರೆ. ಪ್ರಸ್ತುತ ಮಂಗಳೂರು ಕಲಾ ಚಾವಡಿಯ ಸದಸ್ಯರಾಗಿದ್ದಾರೆ. ಅಕ್ರ್ಯಿಲಿಕ್, ಜಲವರ್ಣ, ಕಲರ್ ಪೆನ್ಸಿಲ್ ಮುಂತಾದ ಮಾಧ್ಯಗಳಲ್ಲಿ ಚಿತ್ರ ರಚಿಸುತ್ತಿರುವ ಕಲಾವಿದ ಜಯಪ್ರಕಾಶ್ ಬಿ.ಯವರ ಕುಂಚದಿಂದ ಇನ್ನಷ್ಟು ಕಲಾಕೃತಿಗಳು ಮೂಡಿ ಬರಲಿ ಎಂದು ರೂವಾರಿ ತಂಡ ಶುಭ ಹಾರೈಸುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮುಂಬೈಯಲ್ಲಿ ‘ನವ ಯಕ್ಷ ಸಂಭ್ರಮ’ | ಜುಲೈ 1ರಿಂದ 9
    Next Article ಮಂಗಳೂರು ವಿವಿಯಲ್ಲಿ ಕಸಾಪ ದತ್ತಿ ಉಪನ್ಯಾಸ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ಭಗವಂತನ ಸಾವು’ ಕಥಾಸಂಕಲನ

    September 16, 2025

    ಪುಸ್ತಕ ವಿಮರ್ಶೆ | ‘ಈ ಪಯಣ ನೂತನ’ ಲಲಿತ ಪ್ರಬಂಧಗಳು

    September 15, 2025

    ನೃತ್ಯ ವಿಮರ್ಶೆ | ಸಾತ್ವಿಕಾಭಿನಯದ ಸೊಗಡು ಸೌಮ್ಯಶ್ರೀ ನೃತ್ಯದ ಸೊಬಗು

    September 12, 2025

    ವಿಮರ್ಶೆ | ರಾಗಂ ತಾನಂ ಪಲ್ಲವಿಯೊಂದಿಗೆ ಪ್ರಬುದ್ಧ ಕಛೇರಿ ನೀಡಿದ ಭಾರಧ್ವಾಜ್ ಸುಬ್ರಹ್ಮಣ್ಯಂ

    September 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.