Subscribe to Updates

    Get the latest creative news from FooBar about art, design and business.

    What's Hot

    ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ 81ನೆಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 20, 2025

    ಶ್ರೀ ಬೆಣ್ಣೆಗಣಪತಿ ಸಭಾಭವನ ‘ಯಕ್ಷಶ್ರಾವ್ಯ’ ತಾಳಮದ್ದಲೆ ಕಾರ್ಯಕ್ರಮ | ಅಕ್ಟೋಬರ್ 25

    October 20, 2025

    ವಿದ್ಯಾರ್ಥಿ ಕವಿಗೋಷ್ಠಿಗೆ ಆಹ್ವಾನ | ಅಕ್ಟೋಬರ್ 23

    October 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ “ನೃತ್ಯ ಶರಧಿ” ಸರಣಿ ಕಾರ್ಯಕ್ರಮ
    Bharathanatya

    ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ “ನೃತ್ಯ ಶರಧಿ” ಸರಣಿ ಕಾರ್ಯಕ್ರಮ

    February 13, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    13 ಫೆಬ್ರವರಿ 2023, ಮಂಗಳೂರು:  “ಕಲೆ ಒಂದು ಧ್ಯಾನ. ಕಲೆಯನ್ನು ಪ್ರೀತಿಸಿ.”
    ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ ರಜತ ಸಂಭ್ರಮದ ಪ್ರಯುಕ್ತ ” ನೃತ್ಯ ಶರಧಿ ” ಸರಣಿ ಕಾರ್ಯಕ್ರಮವು ಫೆಬ್ರವರಿ 12ರಂದು ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ನಟರಾಜನಿಗೆ ದೀಪ ಹಚ್ಚಿ ಸಾಂಕೇತಿಕವಾಗಿ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾತನಾಡುತ್ತ ” ಕಲೆ ಒಂದು ಧ್ಯಾನ. ನಾವು ಕಲೆಯನ್ನು ಪ್ರೀತಿಸಿದರೆ, ಸಮಾಜವೇ ಪ್ರೀತಿಸುತ್ತದೆ.” ಎಂದು ಹೇಳುವ ಮೂಲಕ ನೃತ್ಯ ಕಲೆಯ ಬಗ್ಗೆ ಅವರಿಗಿರುವ ಅಭಿಮಾನ ಪ್ರಕಟವಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ. ಕಮಲಾಕ್ಷ ಆಚಾರ್ “ನೃತ್ಯ ಪಾರಮಾರ್ಥಿಕ ಕಲೆ. ಅದು ಕೊಡುವ ಪರಮಾನಂದ ಭಗವಂತನನ್ನು ತಲುಪುವುದಕ್ಕೆ ಸಾಧನವಾಗಿದೆ. ” ಎಂದರು. ನೃತ್ಯ ಗುರು ವಿದುಷಿ ಭಾರತಿ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಆರಂಭಿಸಿ ಸಮಯ ಪ್ರಜ್ಞೆಯನ್ನು ಮರೆದಿರುವುದು ಗಮನಾರ್ಹ. ಸಂಸ್ಥೆಯ ಸದಸ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು. ಶ್ರೀ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous ArticleSAROJINI NAIDU- KNOWING HER THROUGH HER POEMS
    Next Article ರಂಗಸಂಪದ ಬೆಳಗಾವಿ ಆಯೋಜಿಸಿದ ಎರಡು ದಿನಗಳ ರಂಗತರಬೇತಿ ಕಾರ್ಯಾಗಾರ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ಭರತನಾಟ್ಯ ರಂಗಪ್ರವೇಶ’ | ಅಕ್ಟೋಬರ್ 25

    October 20, 2025

    ನೃತ್ಯ ವಿಮರ್ಶೆ | ಕಲಾವಿದೆ ರಮ್ಯಳ ವರ್ಣರಂಜಿತ ನೃತ್ಯ ರಮ್ಯತೆ

    October 15, 2025

    ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ‘ಬಾಲಪ್ರತಿಭಾ ಅನ್ವೇಷಣೆ 2025’ | ಅಕ್ಟೋಬರ್ 24, 25 ಮತ್ತು 26

    October 14, 2025

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭರತನಾಟ್ಯ ರಂಗಪ್ರವೇಶದ ನೃತ್ಯ ಪ್ರಸ್ತುತಿ

    October 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.