Subscribe to Updates

    Get the latest creative news from FooBar about art, design and business.

    What's Hot

    ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಸೆಪ್ಟೆಂಬರ್ 15 ಕೊನೆಯ ದಿನಾಂಕ

    June 11, 2025

    ಕನ್ನಡ ಸಾಹಿತ್ಯ ಪರಿಷತ್ತಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಮಿತ್ರಾ ವೆಂಕಟ್ರಾಜು ಆಯ್ಕೆ

    June 11, 2025

    ಮುಂಬೈಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ | ಜೂನ್ 14

    June 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕದ ಪ್ರದರ್ಶನ | ಸೆಪ್ಟೆಂಬರ್ 10ರಂದು  
    Drama

    ಮೈಸೂರಿನಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕದ ಪ್ರದರ್ಶನ | ಸೆಪ್ಟೆಂಬರ್ 10ರಂದು  

    September 9, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಆನ್ ಸ್ಟೇಜ್ ಯೂತ್ ಥೀಯೆಟರ್ ಪ್ರಸ್ತುತ ಪಡಿಸುವ ಪಿ. ಲಂಕೇಶ್ ರಚಿಸಿರುವ ವಿನೋದ ಸಿ.ಮೈಸೂರು ಇವರ ಪರಿಕಲ್ಪನೆ ಮತ್ತು ನಿರ್ದೇಶನದ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕದ ಪ್ರದರ್ಶನವು ಮೈಸೂರಿನ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ದಿನಾಂಕ 10-09-2023ರಂದು ಸಂಜೆ 7 ಗಂಟೆಗೆ ನಡೆಯಲಿದೆ.

    ನಾಟಕದ ಸಂಗೀತ ನಿರ್ವಹಣೆ ಉಲ್ಲಾಸ್ ಮತ್ತು ಮೇಕಪ್ ಅಂಕೇಶ್ ಮಾಡಲಿದ್ದು, ಪಾತ್ರಧಾರಿಗಳಾಗಿ ಗಣೇಶ್ ಬಿ.ಎಲ್., ನಂದೀಶ್ ಯು. ಮತ್ತು ಮನೋಹರ್ ವೈ. ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ.

    ನಿರ್ದೇಶಕ ವಿನೋದ ಸಿ. ಮೈಸೂರು :
    ಮಂಡ್ಯ ರಮೇಶ್ ರವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ.

    ನಟನಾ ತಯಾರಿ ವರ್ಕ್ ಶಾಪ್ : Workshop in Mysuru… for theatre ನಲ್ಲಿ 21 ದಿನಗಳ workshop.

    ಅನುಭವ : ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರು. ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುತ್ತಾರೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ‘ಅಕೌಂಟೆಂಟ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ವರ್ಕ್ ಶಾಪ್ ಇನ್ ಮೈಸೂರು ಫಾರ್ ಥೀಯೇಟರ್ ನಲ್ಲಿ co-ordinator ಆಗಿರುವ ಇವರು ಕಳೆದ ಎರಡು ವರ್ಷಗಳಿಂದ “ಆನ್ ಸ್ಟೇಜ್ ಯೂಥ್ ಥಿಯೇಟರ್” ತಂಡವನ್ನು ನಡೆಸುತ್ತಿದ್ದಾರೆ. ಮೇಕಪ್, ಲೈಟಿಂಗ್ ಡಿಸೈನರ್ ಆಗಿ ನಾಟಕಗಳಲ್ಲಿ ಕೆಲಸ ಮಾಡಿರುವ ಇವರು ಹಲವು ಶಾಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಂಗ ಮಾಹಿತಿ ಹಾಗೂ ತರಬೇತಿ ನೀಡಿದ್ದಾರೆ.

    ನಟನಾಗಿ : ಚಾಮ ಚಲುವೆ, ವಾಖಾರಿ ಧೂಸ್, ಚೋರ ಚರಣ ದಾಸ, ವಲಸೆ ಹಕ್ಕಿಯ ಹಾಡು, ಸಾಯೋ ಆಟ, ಸುಭದ್ರಾ ಕಲ್ಯಾಣ, ಕೆಂಪು ಕಣಗಿಲೆ, ಕರ್ಣ ದ್ಯುಮಣಿ, ಬಿಚ್ಚಿದ ಜೋಳಿಗೆ, ಗುರು ಮಾತೆ ಅಕ್ಕನಾಗಲಂಬಿಕೆ, ನರ ಬಲಿ, ಊರು ಸುಟ್ಟರೂ ಹನುಮಪ್ಪ ಹೊರಗ, ತಲೆದಂಡ, ಪೊಲೀಸರಿದ್ದಾರೆ ಎಚ್ಚರಿಕೆ, ಹಗ್ಗದ ಕೊನೆ, ಕಾಂಬ್ರೆಡ್ ಕುಂಭಕರಣ ಹಾಗೂ ಹಲವು ಬೀದಿ ನಾಟಕಗಳು.

    ನಿರ್ದೇಶಕನಾಗಿ : ಕುಣಿ ಕುಣಿ ನವಿಲೆ, ದೀಪ ಪಿಶಾಚಿ ದೀಪ, ಕುದುರೆ ಮೊಟ್ಟೆ, ಸುತ್ತು, ಹಗ್ಗದ ಕೊನೆ, ಟೊಳ್ಳು ಗಟ್ಟಿ, ಸಾಧು ಯುವ, ಗಾಂಧಿ ರೂಪಕ, ಊರು ಸುಟ್ಟರೂ ಹನುಮಪ್ಪ ಹೊರಗ, ಪೊಲೀಸರಿದ್ದಾರೆ ಎಚ್ಚರಿಕೆ !.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಭಾಷಣ ಮತ್ತು ಭಕ್ತಿಗೀತೆ ಸ್ಪರ್ಧೆ | ಸೆಪ್ಟೆಂಬರ್ 12ರಂದು
    Next Article ಪರಿಚಯ ಲೇಖನ | “ಸತ್ವನಿಷ್ಠ ಕಲಾಪ್ರತಿಭಾ ಸಂಪನ್ನ” ಮಂಜುನಾಥ ಮೊಗವೀರ ಮತ್ಯಾಡಿ
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ಆಯನ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ NOT OUT | ಜೂನ್ 13

    June 11, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಶ್ವತ್ಥಾಮ’ | ಜೂನ್ 12

    June 10, 2025

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 27

    June 10, 2025

    ಶಿವಗಂಗೆಯ ಆದಿಮದಲ್ಲಿ ‘ಹುಣ್ಣಿಮೆ ಹಾಡು 218’ | ಜೂನ್ 11

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.