Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಆಯ್ಕೆ

    June 13, 2025

    ಲೋಕಾರ್ಪಣೆಗೊಂಡ ‘ಬ್ಯಾರಿ ಬಾಸೆ ಪಡಿಕೋರು’ ಕೃತಿ

    June 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನಲ್ಲಿ ‘ರಾಗಾಲಾಪ’ ರಾಗಸಂಯೋಜನಾ ಶಿಬಿರ | ಕೊನೆಯ ದಿನಾಂಕ 20 ನವೆಂಬರ್
    Camp

    ಕಾಸರಗೋಡಿನಲ್ಲಿ ‘ರಾಗಾಲಾಪ’ ರಾಗಸಂಯೋಜನಾ ಶಿಬಿರ | ಕೊನೆಯ ದಿನಾಂಕ 20 ನವೆಂಬರ್

    November 8, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ (ರಿ.) ಇದರ ಸಹ ಸಂಸ್ಥೆಗಳಲ್ಲಿ ಒಂದಾದ ‘ಸ್ವರಚಿನ್ನಾರಿ’ಯ ನೇತೃತ್ವದಲ್ಲಿ ಇದೀಗ ಸಂಗೀತ ಕ್ಷೇತ್ರದಲ್ಲಿ ಮತ್ತೊಂದು ಹೊಸ ಆವಿಷ್ಕಾರದತ್ತ ಸಾಗುತ್ತಾ ತನ್ನ ಮುಂದಿನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ರಾಷ್ಟ್ರ ಪ್ರಶಸ್ತಿ ವಿಜೇತರು ನಾಡು ಕಂಡ ಖ್ಯಾತ ಸಂಗೀತ ನಿರ್ದೇಶಕರು ಶ್ರೀ ವಿ. ಮನೋಹರ್ ಇವರ ಸಾರಥ್ಯದಲ್ಲಿ “ರಾಗಾಲಾಪ” ಎಂಬ ರಾಗಸಂಯೋಜನೆ ಕುರಿತಾದ ಒಂದು ದಿನದ ಶಿಬಿರವನ್ನು ದಿನಾಂಕ 14 ಡಿಸೆಂಬರ್ 2024ರ ಶನಿವಾರ ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾಕುಟೀರ’ದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಗಿದೆ.

    ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಕಲಾವಿದರು/ವಾದ್ಯಸಂಗೀತಗಾರರು/ಗಾಯಕರು/ರಾಗಸಂಯೋಜನೆಯಲ್ಲಿ ಆಸಕ್ತರು ಈ ಕೂಡಲೇ ಕೆಳಗೆ ಇರುವ ಸಂಪರ್ಕ ಸಂಖ್ಯೆಗೆ ಕರೆ/ವಾಟ್ಸಪ್ಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.
    ಸೂಚನೆ: ಭಾಗವಹಿಸುವ ಶಿಬಿರಾರ್ಥಿಗಳಿಗೆ ಯಾವುದೇ ತರದ ಪ್ರವೇಶ ಶುಲ್ಕವುರುವುದಿಲ್ಲ. ನೋಂದಣಿಗೆ ಕೊನೆಯ ದಿನಾಂಕ 20 ನವೆಂಬರ್ 2024.

    ಸಂಪರ್ಕಿಸಬೇಕಾದ ಸಂಖ್ಯೆ :
    ಕಿಶೋರ್ ಪೆರ್ಲ : +91 94476 93248
    ಪ್ರತಿಜ್ಞಾ ಕಣ್ಕಲ್ : +91 97419 19699
    ಗಣೇಶ್ ಪ್ರಸಾದ್ ನಾಯಕ್ : +91 80755 99477

     

     

    Share. Facebook Twitter Pinterest LinkedIn Tumblr WhatsApp Email
    Previous Articleಪಂಡಿತ್ ಎಂ. ವೆಂಕಟೇಶ್ ಕುಮಾರ್ ಇವರು 2024ರ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ಗೆ ಆಯ್ಕೆ
    Next Article ವಿಜೃಂಭಣೆಯಿಂದ ಸಮಾಪನಗೊಂಡ ನೃತ್ಯನಿಕೇತನದ ‘ನೃತ್ಯ ದೀಪೋತ್ಸವ’
    roovari

    Add Comment Cancel Reply


    Related Posts

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸಂಗೀತ ಕಛೇರಿ’ | ಜೂನ್ 15

    June 13, 2025

    ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14

    June 12, 2025

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 129’ | ಜೂನ್ 07

    June 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.