Subscribe to Updates

    Get the latest creative news from FooBar about art, design and business.

    What's Hot

    ಪ್ರತಿಭಾ ರಾವ್ ಇವರ ಕೃತಿಗೆ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ

    November 1, 2025

    ತೀರ್ಥಹಳ್ಳಿಯಲ್ಲಿ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮ | ನವೆಂಬರ್ 04

    November 1, 2025

    ಬೆಂಗಳೂರಿನ ಕೆ.ಆರ್.ಇ.ಡಿ.ಎಲ್. ಆಡಿಟೋರಿಯಂನಲ್ಲಿ ‘ತಾಳಮದ್ದಳೆ’ | ನವೆಂಬರ್ 02

    November 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಕಲಾಗ್ರಾಮ ಸಮುಚ್ಚಯ ಭವನದಲ್ಲಿ ‘ರಂಗಪಯಣ ನಾಟಕೋತ್ಸವ -2025’ | ನವೆಂಬರ್ 03ರಿಂದ 07
    Drama

    ಬೆಂಗಳೂರಿನ ಕಲಾಗ್ರಾಮ ಸಮುಚ್ಚಯ ಭವನದಲ್ಲಿ ‘ರಂಗಪಯಣ ನಾಟಕೋತ್ಸವ -2025’ | ನವೆಂಬರ್ 03ರಿಂದ 07

    November 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗಪಯಣ (ರಿ.) ಇದರ ವತಿಯಿಂದ ‘ರಂಗಪಯಣ ನಾಟಕೋತ್ಸವ -2025’ವನ್ನು ದಿನಾಂಕ 03 ನವೆಂಬರ್ 2025ರಿಂದ 07 ನವೆಂಬರ್ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.

    ದಿನಾಂಕ 03 ನವೆಂಬರ್ 2025ರಂದು ಉದ್ಘಾಟನಾ ಸಮಾರಂಭದ ಬಳಿಕ ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಹೆಸರೆ ಇಲ್ಲದವರು’, ದಿನಾಂಕ 04 ನವೆಂಬರ್ 2025ರಂದು ‘ಬದುಕು ಕಳಿಸಿದ ಬೇಂದ್ರೆ’ ದ.ರಾ. ಬೇಂದ್ರೆ ಅವರ ರಚನೆಯ ಹಾಡುಗಳ ಹಬ್ಬ ಮತ್ತು ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಭೂಮಿ’, ದಿನಾಂಕ 05 ನವೆಂಬರ್ 2025ರಂದು ಕುವೆಂಪು ಅವರ ರಚನೆಯ ಹಾಡುಗಳ ಗುಚ್ಛ ‘ಪುಟ್ಟಪ್ಪನ ಪದ್ಯಗಳು’ ಮತ್ತು ಮೈಮ್ ರಮೇಶ್ ರಂಗಾಯಣ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗತಂಡ ಅಭಿನಯಿಸುವ ಆಂಟನ್ ಚೆಕಾವ್ ರ ‘ವಾರ್ಡ್ ನಂ 6’, ದಿನಾಂಕ 06 ನವೆಂಬರ್ 2025ರಂದು ಆದಿಮೂಲ ರಂಗ ತಂಡದಿಂದ ರಂಗಗೀತೆಗಳು ‘ಹೊಕ್ಕಳ ಬಳ್ಳಿಯ ಹಾಡು’ ಮತ್ತು ನಯನ ಸೂಡ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸಾ.ರ. ಅಬೂಬಕ್ಕರ್ ಅವರ ಜೀವನ ಆಧಾರಿತ ನಾಟಕ ‘ಚಂದ್ರಗಿರಿ ತೀರದಲ್ಲಿ’, ದಿನಾಂಕ 07 ನವೆಂಬರ್ 2025ರಂದು ಸಮಾರೋಪ ಸಮಾರಂಭ ಮತ್ತು ರಾಜ್ ಗುರು ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಕ್ರಾಂತಿಯುಗ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 88847 64509 ಮತ್ತು 99641 40723 ಸಂಖ್ಯೆಯನ್ನು ಸಂಪರ್ಕಿಸಿರಿ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ’ | ನವೆಂಬರ್ 02
    Next Article ಬೆಂಗಳೂರಿನ ಕೆ.ಆರ್.ಇ.ಡಿ.ಎಲ್. ಆಡಿಟೋರಿಯಂನಲ್ಲಿ ‘ತಾಳಮದ್ದಳೆ’ | ನವೆಂಬರ್ 02
    roovari

    Add Comment Cancel Reply


    Related Posts

    ಪ್ರತಿಭಾ ರಾವ್ ಇವರ ಕೃತಿಗೆ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ

    November 1, 2025

    ತೀರ್ಥಹಳ್ಳಿಯಲ್ಲಿ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮ | ನವೆಂಬರ್ 04

    November 1, 2025

    ಬೆಂಗಳೂರಿನ ಕೆ.ಆರ್.ಇ.ಡಿ.ಎಲ್. ಆಡಿಟೋರಿಯಂನಲ್ಲಿ ‘ತಾಳಮದ್ದಳೆ’ | ನವೆಂಬರ್ 02

    November 1, 2025

    ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ’ | ನವೆಂಬರ್ 02

    November 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.