Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಕ್ಕಳ ಜಗಲಿ ನಡೆಸಿದ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ’ಯ ಫಲಿತಾಂಶ
    Competition

    ಮಕ್ಕಳ ಜಗಲಿ ನಡೆಸಿದ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ’ಯ ಫಲಿತಾಂಶ

    November 17, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಮಕ್ಕಳ ಜಗಲಿ’ ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ (www.makkalajagali.com) ಇದರ ಮೂರನೇ ವರ್ಷದ ಸಂಭ್ರಮದಲ್ಲಿ ಮಕ್ಕಳಿಗಾಗಿ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ – 2023’ನ್ನು ಏರ್ಪಡಿಸಲಾಗಿತ್ತು. ಮಕ್ಕಳ ಜಗಲಿ ‘ಕವನ ಸಿರಿ ಪ್ರಶಸ್ತಿ’ ಮತ್ತು ‘ಕಥಾ ಸಿರಿ ಪ್ರಶಸ್ತಿ’ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವಿಭಾಗದಲ್ಲಿ ಎರಡು ಸಮಾನ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಅತ್ಯುತ್ತಮ ಕಥೆ ಮತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗಿದೆ.

    ವಿಭಾಗ 1) – 5, 6, 7, 8ನೇ ತರಗತಿಯ ಕವನ ಸ್ಪರ್ಧೆಯ ಫಲಿತಾಂಶ : ಕವನ ಸಿರಿ ಪ್ರಶಸ್ತಿ – 2023

    ಶ್ರುತಿಕಾ, 7ನೇ ತರಗತಿ, ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ, ಓಜಾಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕವನದ ಶೀರ್ಷಿಕೆ : ಜಗದ ನಿಯಮ

    ದಿಯಾ ಉದಯ್ ಡಿ.ಯು., 5ನೇ ತರಗತಿ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ, ಮುಲ್ಕಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
    ಕವನದ ಶೀರ್ಷಿಕೆ : ಬೆಲೆಯಿಲ್ಲದ ಜೀವ

    ವಿಭಾಗ 1) – 5, 6, 7, 8ನೇ ತರಗತಿ : ಕಥಾ ಸ್ಪರ್ಧೆಯ ಫಲಿತಾಂಶ : ಕಥಾ ಸಿರಿ ಪ್ರಶಸ್ತಿ – 2023

    ಸಮನಾ ಕರಣಂ, 7ನೇ ತರಗತಿ, ಜ್ಞಾನೋದಯ ಸ್ಕೂಲ್, ಬೆಂಗಳೂರು
    ಕಥೆಯ ಶೀರ್ಷಿಕೆ : ಪುಸ್ತಕ ಪ್ರೇಮಿ ಗಿರೀಶ

    ಯಶಸ್ವಿ, 6ನೇ ತರಗತಿ, ಸರಕಾರಿ ಪ್ರೌಢಶಾಲೆ (RMSA) ಪ್ರಾಥಮಿಕ ವಿಭಾಗ, ವಿಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕಥೆಯ ಶೀರ್ಷಿಕೆ : ಮಲತಾಯಿಯ ಪ್ರೀತಿ

    ವಿಭಾಗ 2)- 9, 10,11,12ನೇ ತರಗತಿ : ಕವನ ಸ್ಪರ್ಧೆಯ ಫಲಿತಾಂಶ : ಕವನ ಸಿರಿ ಪ್ರಶಸ್ತಿ – 2023

    ಪ್ರಣಮ್ಯ ಜಿ., ಪ್ರಥಮ ಪಿಯುಸಿ ವಿಜ್ಞಾನ ವಿಭಾಗ, ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜು, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕವನದ ಶೀರ್ಷಿಕೆ : ಜೀವನ ಸಾರ

    ಸೌಮ್ಯ ಕೆ., ದ್ವಿತೀಯ ಪಿಯುಸಿ, ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು, ನೆಹರು ನಗರ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕವನದ ಶೀರ್ಷಿಕೆ : ಬರಡಾದ ಬದುಕು

    ವಿಭಾಗ 2) – 9, 10,11,12ನೇ ತರಗತಿ : ಕಥಾ ಸ್ಪರ್ಧೆಯ ಫಲಿತಾಂಶ : ಕಥಾ ಸಿರಿ ಪ್ರಶಸ್ತಿ – 2023

    ಸಾತ್ವಿಕ್ ಗಣೇಶ್, 9ನೇ ತರಗತಿ, ಸರಕಾರಿ ಪ್ರೌಢಶಾಲೆ ವೇಣೂರು, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕಥೆಯ ಶೀರ್ಷಿಕೆ : ಬುದ್ಧಿವಂತ ಅಳಿಲು

    ಕಥಾ ಸಿರಿ ಪ್ರಶಸ್ತಿ – 2023

    ಪ್ರಿಯ, ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗ, ಸರಕಾರಿ ಪದವಿಪೂರ್ವ ಕಾಲೇಜು, ಅಳದಂಗಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
    ಕಥೆಯ ಶೀರ್ಷಿಕೆ : ಶ್ರಮದ ಗರಿಮೆ

    Share. Facebook Twitter Pinterest LinkedIn Tumblr WhatsApp Email
    Previous Articleಯೋಗೀಶ್ ಹೊಸೋಳಿಕೆ ಸಂಪಾದಿತ “ಎಲಾಡಿಕೆ” ಕೃತಿ ಬಿಡುಗಡೆ
    Next Article ನೆಟ್ಟಿಗೆರೆ ಗ್ರಾಮದಲ್ಲಿ ವಿಜಯದಾಸರ ಆರಾಧನಾ ಮಹೋತ್ಸವ | ನವೆಂಬರ್ 26
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.