Subscribe to Updates

    Get the latest creative news from FooBar about art, design and business.

    What's Hot

    ಚಿತ್ರದುರ್ಗದಲ್ಲಿ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ | 27 ಜುಲೈ

    July 26, 2025

    ಕುರುಡಪದವು ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆ

    July 26, 2025

    ಯಶಸ್ವಿಯಾಗಿ ನಡೆದ 110ನೇಯ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ

    July 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಂ.ಪ್ರವೀಣ ಗೋಡ್ಖಿಂಡಿ – ‘ಸಂಗೀತ ಸಾಧಕ ಪ್ರಶಸ್ತಿ’ ಪ್ರದಾನ
    Awards

    ಪಂ.ಪ್ರವೀಣ ಗೋಡ್ಖಿಂಡಿ – ‘ಸಂಗೀತ ಸಾಧಕ ಪ್ರಶಸ್ತಿ’ ಪ್ರದಾನ

    October 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಹೆಸರಾಂತ ವೇಣು ವಾದಕ ಪಂ.ಪ್ರವೀಣ ಗೋಡ್ಖಿಂಡಿ ಇವರಿಗೆ ‘ಸಂಗೀತ ಸಾಧಕ ಪ್ರಶಸ್ತಿ’ಯನ್ನು ದಿನಾಂಕ 08-10-2023ರ ಭಾನುವಾರ ಪ್ರದಾನ ಮಾಡಲಾಯಿತು. ಧಾರವಾಡ ಘರಾಣೆಯ 6ನೇ ತಲೆಮಾರಿನ ಸಿತಾರ ವಾದಕ ಉಸ್ತಾದ್ ಹಮೀದ್ ಖಾನರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿಜಯಕುಮಾರ ಪಾಟೀಲ ಹಾಗೂ ವಿನಾಯಕ ಹೆಗಡೆ ಅವರ ಗಾಯನದ ಜುಗಲ್ಬಂದಿ, ಪ್ರಶಸ್ತಿ ಪುರಸ್ಕೃತ ಪಂ.ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಸಂಗೀತ ಪ್ರಿಯರ ಮನ ಸೆಳೆಯಿತು.

    ನಂತರ ನಡೆದ ಹಮೀದ ಖಾನ್ ಮತ್ತು ಮೊಹಸಿನ್ ಖಾನ್ ಶಿಷ್ಯ ವೃಂದದವರಿಂದ ‘ಸಿತಾರ ಮಾಧುರ್ಯ’ ಎಂಬ ಸಾಮೂಹಿಕ ಸಿತಾರವಾದನದ ಝೇಂಕಾರ ಸಂಗೀತೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಎಲ್ಲ ಕಲಾವಿದರಿಗೆ ಪಂ.ರವೀಂದ್ರ ಯಾವಗಲ್‌, ಕೇಶವ ಜೋಶಿ, ಬಸು ಹಿರೇಮಠ, ಚಿನ್ಮಯ ನಾಮಣ್ಣನವರ, ಗೋಪಿಕೃಷ್ಣ, ದಯಾನಂದ ಸುತಾರ, ಚಾರುದತ್ತ ಮಹಾರಾಜ, ನಿಶಾಂತ ದಿವಟೆ ಅವರು ವಿವಿಧ ವಾದ್ಯಗಳ ಸಾಥ್ ಸಂಗತ್ ನೀಡಿದರು. ಈ ವೇಳೆ ಸಂಗೀತ ವಾದ್ಯಗಳ ತಯಾರಕ ಬಾಳಾಸಾಹೇಬ ಮಿರಜಕರ ಅವರನ್ನು ಸನ್ಮಾನಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಜನಮನಸೂರೆಗೊಂಡ ‘ಸಂಗೀತ ಸೌರಭ’
    Next Article ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಕೃತಿಗೆ ‘ಸಂಗಮ ಸಿರಿ ಪ್ರಶಸ್ತಿ’
    roovari

    Add Comment Cancel Reply


    Related Posts

    ಮುಸ್ಕಾನ್ ಸೂಫಿಯವರ ಕೃತಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿಗೆ ನಾಮ ನಿರ್ದೇಶನ

    July 26, 2025

    ಕಾಸರಗೋಡಿನಲ್ಲಿ ಮಂದಾರ ರಾಮಾಯಣ ಸುಗಿಪು ದುನಿಪು | ಆಗಸ್ಟ್ 01

    July 26, 2025

    ಕರ್ನಾಟಕ ನಾಟಕ ಆಕಾಡಮಿಯ ಪ್ರಶಸ್ತಿ ಪ್ರಕಟ

    July 25, 2025

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 133’ | ಜುಲೈ 28

    July 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.