Subscribe to Updates

    Get the latest creative news from FooBar about art, design and business.

    What's Hot

    ಶಿಲ್ಪಿ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

    June 13, 2025

    ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿವೇಕ ವಾಣಿ -46 ಕಾರ್ಯಕ್ರಮ

    June 13, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ
    Competition

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ವಿಶ್ವಕರ್ಮ ಒಕ್ಕೂಟ (ರಿ.) ಮತ್ತು “ಅತ್ಮೀಯ ಬೋಧಕ” ಮಾಸಪತ್ರಿಕೆ ಕುಂದೂರು ಇವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮುದಾಯದ 25 ವರ್ಷದಿಂದ 45 ವರ್ಷದೊಳಗಿನ ಬರಹಗಾರರಿಗಾಗಿ “ಸಣ್ಣ ಕಥೆ-ಕವನ ಸ್ಪರ್ಧೆ-2025” ಏರ್ಪಡಿಸಿದ್ದು, ವಿಶ್ವಕರ್ಮ ಸಮುದಾಯದ ಬರಹಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

    ನಿಯಮಗಳು :

    ಒಬ್ಬರಿಗೆ ಒಂದು ಕಥೆ ಮತ್ತು ಕವನ ಮಾತ್ರ ಸಲ್ಲಿಸಲು ಅವಕಾಶ, ಕಥೆ ಅಥವಾ ಕವನ ಸ್ವರಚಿತವಾಗಿರತಕ್ಕದ್ದು, ತಮ್ಮ ಸ್ವ ಹಸ್ತಾಕ್ಷರದಲ್ಲೇ ಬರೆದಿರತಕ್ಕದ್ದು (ಗಣಕಯಂತ್ರ / Computer) ದಲ್ಲಿ ಬೆರಳಚ್ಚು ಮಾಡಿದ ಲೇಖನವನ್ನು ಪುರಸ್ಕರಿಸುವುದಿಲ್ಲ, ಕಥೆ ಎ4 ವಿನ್ಯಾಸದ ಹಾಳೆಯಲ್ಲಿ ಮೂರು ಪುಟಕ್ಕೆ ಮೀರಿರಬಾರದು, ಕವನ 1 ಪುಟಕ್ಕೆ ಮೀರಿರಬಾರದು, ಕಥೆ-ಕವನ ಬರೆದ ಹಾಳೆಯಲ್ಲಿ ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸದೆ ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಿರಬೇಕು, ವಯಸ್ಸಿನ ಬಗ್ಗೆ ಆಧಾರ್/ಮತದಾರರ ಗುರುತಿನ ಚೀಟಿ ಅಥವಾ ಸರಕಾರದ ಯಾವುದೇ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು, ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು, ಸ್ಪರ್ಧೆಯ ವಿಜೇತರ ಹೆಸರನ್ನು ಬಹುಮಾನ ವಿತರಣೆಗೆ ನಿಗದಿಪಡಿಸಿದ ಕಾರ್ಯಕ್ರಮದ ದಿನ ಮತ್ತು ಸ್ಥಳದಲ್ಲಿ ಸ್ಪರ್ಧಾಳುಗಳ ಸಮಕ್ಷಮ ಘೋಷಿಸಲಾಗುವುದು ಆ ದಿನ ಎಲ್ಲಾ ಸ್ಪರ್ಧಿಗಳು ಭಾಗವಹಿಸಬೇಕು, ಕಥೆ-ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ-ತಲಾ ರೂ. 2000/-, ದ್ವಿತೀಯ-ತಲಾ ರೂ. 1,500/-ತೃತೀಯ ತಲಾ ರೂ. 1000/- ಮತ್ತು ಸಮಾಧಾನಕರ ತಲಾ ರೂ. 500/- ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ನೀಡಲಾಗುತ್ತದೆ, ಕಥೆ-ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ, ಕಥೆ-ಕವನ ಕಳುಹಿಸಲು ಕೊನೆಯ ದಿನಾಂಕ 30 ಜೂನ್ 2025,

    ಕಥೆ-ಕವನ ಕಳುಹಿಸಬೇಕಾದ ಅಂಚೆ ವಿಳಾಸ : ಶ್ರೀ ಮಧು ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಒಕ್ಕೂಟ (ರಿ), ಅಂಬಿಕಾ ಟ್ರಾವೆಲ್ಸ್, ರಾಷ್ಟ್ರೀಯ ಹೆದ್ದಾರಿ 66ರ ಬಳಿ, ಬಪ್ಪನಾಡು ಮುಲ್ಕಿ, ದ.ಕ ಜಿಲ್ಲೆ-574154 | ಮೊ : 9845156555

    ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಕೆ. ಮುರಳೀಧರ – 9448348200, 9353763251 ಹಾಗೂ ಸಾಹಿತ್ಯ ಕ್ಷೇತ್ರದ ಪ್ರತಿನಿಧಿಯಾದ ಡಾ. ಪ್ರತಿಮಾ ಜಯಪ್ರಕಾಶ್ – 9845291301 ಇವರನ್ನು ಸಂಪರ್ಕಿಸಬಹುದು.

    baikady competition poem roovari story
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28
    Next Article ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ
    roovari

    Add Comment Cancel Reply


    Related Posts

    ಶಿಲ್ಪಿ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

    June 13, 2025

    ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿವೇಕ ವಾಣಿ -46 ಕಾರ್ಯಕ್ರಮ

    June 13, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಸಂಭ್ರಮ 2025’ ಸಾಂಸ್ಕ್ರತಿಕ ಸ್ವರ್ಧೆ

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.