Subscribe to Updates

    Get the latest creative news from FooBar about art, design and business.

    What's Hot

    ನೃತ್ಯ-ಭಾವಗಳ ಸಂಭಾಷಣೆ! – ಮೀರಾ ಶ್ರೀನಾರಾಯಣನ್ ನೃತ್ಯ ಪ್ರದರ್ಶನ

    November 11, 2025

    ಮೂಡುಬಿದಿರೆಯಲ್ಲಿ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ

    November 11, 2025

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉತ್ಥಾನ ಮಾಸಪತ್ರಿಕೆಯಿಂದ ಕಥಾಸ್ಪರ್ಧೆಗೆ ಕಥೆ ಆಹ್ವಾನ
    Competition

    ಉತ್ಥಾನ ಮಾಸಪತ್ರಿಕೆಯಿಂದ ಕಥಾಸ್ಪರ್ಧೆಗೆ ಕಥೆ ಆಹ್ವಾನ

    August 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಉತ್ಥಾನ ಮಾಸಪತ್ರಿಕೆಯು ಕಳೆದ ಹಲವು ದಶಕಗಳಿಂದ ರಾಜ್ಯಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥಾ ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲನೇ ಬಹುಮಾನ ರೂ.ಹದಿನೈದು ಸಾವಿರ, 2ನೇ ಬಹುಮಾನ ರೂ.ಹನ್ನೆರಡು ಸಾವಿರ, ಮೂರನೇ ಬಹುಮಾನ ರೂ.ಹತ್ತು ಸಾವಿರ ಮತ್ತು ತಲಾ ರೂ.ಎರಡು ಸಾವಿರ ನಗದು ಬಹುಮಾನವನ್ನು ಐವರಿಗೆ ನೀಡಲಿದ್ದಾರೆ. ಕಥೆ ಬರೆಯುವವರು ಭಾಷಾಂತರವಾಗಲಿ ಅನುಕರಣೆಯಾಗಲಿ ಮಾಡಿರಬಾರದು. ಒಬ್ಬರಿಗೆ ಒಂದು ಕಥೆ ಬರೆಯಲು ಮಾತ್ರ ಅವಕಾಶ. ಬರೆಯುವ ಕಥೆಗಳು ಈವರೆಗೂ ಬೇರೆಲ್ಲೂ ಪ್ರಸಾರವಾಗಿರಬಾರದು ಹಾಗೂ ಕಥೆಯು ಮೂರು ಸಾವಿರ ಪದಗಳ ಮಿತಿಯಲ್ಲಿರಬೇಕು.

    ಇ-ಮೇಲ್ ಮೂಲಕ ಕಳುಹಿಸುವವರು ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ, ಇ-ಮೇಲ್ ವಿಳಾಸ [email protected]ಕ್ಕೆ ಕಳುಹಿಸಬಹುದು ಹಾಗೂ ಕಥೆಗಳು 10 ಆಗಸ್ಟ್ 2024ರೊಳಗಾಗಿ ತಲುಪಲು ಕೊನೆಯ ದಿನಾಂಕವಾಗಿದೆ. ಪೋಸ್ಟ್ ಮೂಲಕ ಕಳುಹಿಸುವವರು ಉತ್ಥಾನ ವಾರ್ಷಿಕ ಕಥಾಸ್ಪರ್ಧೆ- 2024, ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು -04 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 080-26604673/ 7795441894ಗೆ ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರಂಗಶಂಕರದಲ್ಲಿ ಸಂಗೀತಮಯ ಐತಿಹಾಸಿಕ ಕನ್ನಡ ನಾಟಕ ‘ಧರ್ಮನಟಿ’ | ಆಗಸ್ಟ್ 7
    Next Article ಗೋಪಾಡಿಯ ಶಿಶು ಮಂದಿರದಲ್ಲಿ ‘ಯಕ್ಷ-ಗಾನ-ವೈಭವ’ | ಆಗಸ್ಟ್ 7
    roovari

    Comments are closed.

    Related Posts

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025

    ಲೇಖಕಿ ರುಬೀನಾ ಎಂ.ಎ. ಇವರ ಚೊಚ್ಚಲ ಕೃತಿ ‘ಕಣ್ಣಾ ಮುಚ್ಚಾಲೆ’ ಬಿಡುಗಡೆ ಕಾರ್ಯಕ್ರಮ

    November 11, 2025

    ಹೇರಂಜಾಲು ಯಕ್ಷ ಸಂಭ್ರಮದಲ್ಲಿ ಕೃತಿ ಲೋಕಾರ್ಪಣೆ ಮತ್ತು ಗೌರವ ಪುರಸ್ಕಾರ ಪ್ರದಾನ

    November 11, 2025

    ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಪುಸ್ತಕ ಬಿಡುಗಡೆ ಮತ್ತು ಚಾವಡಿ ತಮ್ಮನ | ನವೆಂಬರ್ 13

    November 11, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.