Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅಧ್ಯಯನ ಶಿಬಿರ | ನವೆಂಬರ್ 11ರಿಂದ 13   
    Camp

    ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅಧ್ಯಯನ ಶಿಬಿರ | ನವೆಂಬರ್ 11ರಿಂದ 13   

    November 9, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಲಂಕೇಶ್ ಬಹುತ್ವಗಳ ಶೋಧ : ಅಧ್ಯಯನ ಶಿಬಿರ’ವು ದಿನಾಂಕ 11 ನವೆಂಬರ್ 2024ರಿಂದ 13 ನವೆಂಬರ್ 2024ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ಕಲಾಗ್ರಾಮ, ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.

     

    ದಿನಾಂಕ 11 ನವೆಂಬರ್ 2024ರಂದು ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ವಕೀಲರಾದ ಸಿ.ಹೆಚ್. ಹನುಮಂತರಾಯ ಇವರು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12-00 ಗಂಟೆ ನಡೆಯಲಿರುವ ಗೋಷ್ಠಿ 1ರಲ್ಲಿ ದಶಮುಖ ಲಂಕೇಶ್ ‘ಲಕೇಶರ ಬದುಕು ಬರಹ’ – ಅಗ್ರಹಾರ ಕೃಷ್ಣಮೂರ್ತಿ, ಗೋಷ್ಠಿ 2ರಲ್ಲಿ ಲಂಕೇಶರ ಕಾವ್ಯ ‘ನನ್ನವ್ವ ಫಲವತ್ತಾದ ಕಪ್ಪು ನೆಲ’ – ಡಾ. ಎಂ.ಎಸ್. ಆಶಾದೇವಿ, ಗೋಷ್ಠಿ 3ರಲ್ಲಿ ಲಂಕೇಶರ ಕಾದಂಬರಿಗಳು ‘ಮುಸ್ಸಂಜೆಯ ಪ್ರಸಂಗಗಳಲ್ಲಿ’ – ಡಾ. ಅಮರೇಶ ನುಗಡೋಣಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 4ರಲ್ಲಿ ಸಂವಾದ – ಶಿಬಿರದ ನಿರ್ದೇಶಕರು ಹಾಗೂ ವಿದ್ವಾಂಸರೊಂದಿಗೆ ಗುಂಪು ಚರ್ಚೆ, ಸಂಜೆ 6-00 ಗಂಟೆಗೆ ಬಿ. ಚಂದ್ರೇಗೌಡ ಮತ್ತು ಶೂದ್ರ ಶ್ರೀನಿವಾಸ ಇವರಿಂದ ಸಾರ್ವಜನಿಕ ಉಪನ್ಯಾಸ ನಡೆಯಲಿದೆ.

     

    ದಿನಾಂಕ 12 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ 5ರಲ್ಲಿ ಕಲ್ಲು ಕರಗುವ ಸಮಯ ‘ಸಣ್ಣ ಕತೆಗಳು’ – ಡಾ. ನಟರಾಜ್ ಹುಳಿಯಾರ್, ಗೋಷ್ಠಿ 6ರಲ್ಲಿ ಎಲ್ಲಿದ್ದೆ ಇಲ್ಲಿತಂಕ ‘ಸಾಂಗತ್ಯದ ನೆನಪುಗಳು’ – ಎನ್.ಎಸ್. ಶಂಕರ್, ಪ್ರತಿಭಾ ನಂದಕುಮಾರ್, ಸುಬ್ಬು ಹೊಲೆಯಾರ್, ಬಸವರಾಜ ಮೇಗಲಗೇರಿ, ಎಂ.ಎಸ್. ಮೂರ್ತಿ ಮತ್ತು ಮೂಡಲಗಿರಿಯಪ್ಪ (ಗಿರಿ), ಗೋಷ್ಠಿ 7ರಲ್ಲಿ ಹೊಸತಿನ ದಾರಿ ಸಿನಿಮಾ : ಕೃಷ್ಣ ಮಾಸಡಿ ಮತ್ತು ಪತ್ರಿಕೋದ್ಯಮ : ಎನ್.ಆರ್. ವಿಶುಕುಮಾರ್, ಗೋಷ್ಠಿ 8ರಲ್ಲಿ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ನಾಟಕ : ಸಿ. ಬಸವಲಿಂಗಯ್ಯ ಮತ್ತು ಟೀಕೆ ಟಿಪ್ಪಣಿ : ದಿನೇಶ್ ಅಮೀನಮಟ್ಟು, ಸಂಜೆ 6-00 ಗಂಟೆಗೆ ಡಾ. ಸಿ.ಎಸ್. ದ್ವಾರಕನಾಥ್ ಮತ್ತು ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರಿಂದ ಸಾರ್ವಜನಿಕ ಉಪನ್ಯಾಸ ನಡೆಯಲಿದೆ.

     

    ದಿನಾಂಕ 13 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ 9ರಲ್ಲಿ ಅಲ್ಲಿಂದ ಇಲ್ಲಿಗೆ ‘ಲಂಕೇಶರ ಅನುವಾದ ಸಾಹಿತ್ಯ’ – ರಾಜೇಂದ್ರ ಪ್ರಸಾದ್, ಗೋಷ್ಠಿ 10ರಲ್ಲಿ ಲಂಕೇಶರಿಂದ ಪ್ರೇರಣೆ : ಕೆ. ಬಿ. ಮಹಾದೇವಪ್ಪ, ಅಕ್ಷತಾ ಹುಂಚದಕಟ್ಟೆ, ವಿ.ಎಂ. ಮಂಜುನಾಥ್, ಈ. ಬಸವರಾಜ್, ಡಾ. ಸುರೇಶ್ ನಾಗಲಮಡಿಕೆ, ಬಸವರಾಜ್ ಬಿ.ಸಿ. ಮತ್ತು ಮಂಜುಳಾ ಹುಲಿಕುಂಟೆ ಇವರುಗಳು ವಿಷಯ ಮಂಡನೆ ಮಾಡಲಿದ್ದು, ಮಧ್ಯಾಹ್ನ 4-00 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.   

     

    Share. Facebook Twitter Pinterest LinkedIn Tumblr WhatsApp Email
    Previous Articleತುಳುಭವನದಲ್ಲಿ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭ | ನವೆಂಬರ್ 10
    Next Article ಬ್ರಹ್ಮಾವರದಲ್ಲಿ ‘ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನುಡಿಚಿತ್ತಾರ 2024’ | ನವೆಂಬರ್ 10
    roovari

    Add Comment Cancel Reply


    Related Posts

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’

    June 14, 2025

    ಕರುನಾಡಿನ ಹದಿನೈದು ವೀರ ವನಿತೆಯರ ಬಗ್ಗೆ ಕವನ ಆಹ್ವಾನ | ಕೊನೆಯ ದಿನಾಂಕ ಜುಲೈ 15

    June 14, 2025

    ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ | ಜೂನ್ 15 ರಿಂದ 21

    June 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.